ಕೇಂದ್ರ ಸರಕಾರ ನೀಡಿದ ಆಹಾರವನ್ನು ನಿರಾಕರಿಸಿದ ರೈತ ಮುಖಂಡರು
ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗೆ ಇಲ್ಲಿನ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಮಾತುಕತೆಯ ನಡುವೆ ಊಟದ ಸಮಯದಲ್ಲಿ ಕೇಂದ್ರ ಸರಕಾರ ನೀಡಿದ ಆಹಾರವನ್ನು ಸ್ವೀಕರಿಸಲು ಕೆಲವು ರೈತ ಮುಖಂಡರು ನಿರಾಕರಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.
ನಾವು ಸರಕಾರವು ನೀಡುವ ಆಹಾರ ಅಥವಾ ಚಹಾವನ್ನು ಸ್ವೀಕರಿಸುವುದಿಲ್ಲ. ನಾವು ನಮ್ಮದೇ ಆಹಾರವನ್ನು ತೆಗೆದುಕೊಂಡು ಬಂದಿದ್ದೇವೆ ರೈತ ಮುಖಂಡ ಹೇಳಿದ್ದಾರೆ.
Next Story