Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಗೋ ಹತ್ಯೆ ನಿಷೇಧದ ಬದಲು ಅಮಾನವೀಯ ಕೃತಕ...

ಗೋ ಹತ್ಯೆ ನಿಷೇಧದ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಯಾಗಲಿ

ನವೀನ್ ಸೂರಿಂಜೆನವೀನ್ ಸೂರಿಂಜೆ10 Dec 2020 2:17 PM IST
share
ಗೋ ಹತ್ಯೆ ನಿಷೇಧದ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಯಾಗಲಿ

ಹಾಲು ಕೊಡುವ ದನಗಳನ್ನು ಯಾರೂ ಮಾಂಸಕ್ಕಾಗಿ ಮಾರುವುದಿಲ್ಲ. ಆಹಾರಕ್ಕಾಗಿ ಶವವಾಗುವ ದನಗಳಿಗಿಂತ ಸರಕಾರದ ನೀತಿಗಳಿಂದ ಕೊಟ್ಟಿಗೆಯಲ್ಲಿ ಜೀವಂತ ಶವವಾಗುವ ದನಗಳ ಸಂಖ್ಯೆಯೇ ಹೆಚ್ಚು. ದನವೊಂದು ಬೆದೆಗೆ ಬಂದಾಗ ಸಂಗಾತಿಯೇ ಇಲ್ಲದಂತೆ ಮಾಡಿ ಉಪಕರಣದ ಮೂಲಕ ಗರ್ಭಧಾರಣೆ ಮಾಡಿಸುವುದು ಹತ್ಯೆಗಿಂತಲೂ ಅಮಾನವೀಯ ಕ್ರಮ.

ದನಗಳು ಬೆದೆಗೆ ಬಂದಾಗ ರೈತನ ಕಂಟ್ರೋಲ್ ಗೆ ಸಿಗದೇ ಇರುವಷ್ಟು ಹಾರಾಟ, ಓಡಾಟ ಪ್ರಾರಂಭಿಸುತ್ತದೆ. ದನದ ವರ್ತನೆಯೇ ದನ ಬೆದೆಗೆ ಬಂದಿರೋದರ ಮಾಹಿತಿ ನೀಡುತ್ತದೆ. ತಕ್ಷಣ ದನವನ್ನು ಹೋರಿ ಬಳಿ ಬಿಡಲಾಗುತ್ತಿತ್ತು. ಹೋರಿ ಮತ್ತು ದನ ಮಿಲನದ ಬಳಿಕ ಹಟ್ಟಿಗೆ ಮರಳಿ ತಂದು ಕಟ್ಟಲಾಗುತ್ತಿತ್ತು. ಪ್ರತೀ ಊರಲ್ಲೊಂದು ಹೋರಿ ಸಾಕೋ ಮನೆ ಇರುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿ ವಿಶೇಷ ಸ್ಥಳವನ್ನು ಸಿದ್ದಗೊಳಿಸಲಾಗುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿಯೇ ಆ ಮನೆಯವರು ಇಂತಿಷ್ಟು ದರವನ್ನು ಪಡೆಯುತ್ತಿದ್ದರು.

ಈಗ ಹಾಗಲ್ಲ. ಪಶು ಸಂಗೋಪನಾ ಇಲಾಖೆಯಿಂದ ದನಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ದನಗಳಿಗೆ ಸಂಗಾತಿ ಎಂದರೇನು ಎಂಬುದಾಗಲೀ, ಲೈಂಗಿಕ ಸುಖ ಎಂಬುದಾಗಲೀ ಗೊತ್ತೇ ಇಲ್ಲ. ಜಾಸ್ತಿ ಹಾಲು ಕೊಡಬೇಕು ಎಂಬ ಕಾರಣಕ್ಕಾಗಿ ಹಸುವಿನ ಗರ್ಭಕೋಶದೊಳಗೆ ಸೂಕ್ತ ಉಪಕರಣಗಳ ಸಹಾಯದಿಂದ ವೀರ್ಯಾಣುಗಳನ್ನು ವರ್ಗಾಯಿಸಲಾಗುತ್ತದೆ. ಒಂದು ಜೀವಿಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆ ಮಾಡುವುದು ಅಮಾನವೀಯ. ಯಾವ ದೇವತೆ, ಜೀವಿಗೂ ಇಲ್ಲದ ಶಿಕ್ಷೆ ಗೋವಿಗೇಕೆ ?

ಗೋ ಹತ್ಯೆ ನಿಷೇಧ ಜಾರಿ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಗೊಳಿಸಬೇಕಾಗಿದೆ‌.


ಪತ್ರಕರ್ತ ನವೀನ್ ಸೂರಿಂಜೆ ಡಿ.10ರಂದು ಮಾಡಿರುವ ಫೇಸ್ ಬುಕ್ ಪೋಸ್ಟ್

ಹಾಲು ಕೊಡುವ ದನಗಳನ್ನು ಯಾರೂ ಮಾಂಸಕ್ಕಾಗಿ ಮಾರುವುದಿಲ್ಲ. ಆಹಾರಕ್ಕಾಗಿ ಶವವಾಗುವ ದನಗಳಿಗಿಂತ ಸರಕಾರದ ನೀತಿಗಳಿಂದ ಕೊಟ್ಟಿಗೆಯಲ್ಲಿ ಜೀವಂತ...

Posted by Naveen Soorinje on Thursday, 10 December 2020
share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X