ಕುಂದಾಪುರ, ಡಿ.24: ಕುಂಭಾಶಿ ಗ್ರಾಮ ವಕ್ವಾಡಿಯ ಅರುಣ ಕಲ್ಲುಜ್ಜಿಕರ್ ಎಂಬವರ ಮನೆಯ ಕಾರು ಚಾಲಕ ಭರತ್ (28) ಡಿ. 22ರ ಸಂಜೆ 7:30ರಿಂದ ನಾಪತ್ತೆಯಾಗಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಡಿ.24: ಕುಂಭಾಶಿ ಗ್ರಾಮ ವಕ್ವಾಡಿಯ ಅರುಣ ಕಲ್ಲುಜ್ಜಿಕರ್ ಎಂಬವರ ಮನೆಯ ಕಾರು ಚಾಲಕ ಭರತ್ (28) ಡಿ. 22ರ ಸಂಜೆ 7:30ರಿಂದ ನಾಪತ್ತೆಯಾಗಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.