ಪಡುಬಿದ್ರೆ : ಕರ್ತವ್ಯ ನಿರ್ವಹಿಸಿದ ಊರಿಗೆ 15 ವರ್ಷಗಳ ಬಳಿಕ ಮರಳಿ ಬಂದು ಮತ ಚಲಾಯಿಸಿದ ಇನ್ಸ್ ಪೆಕ್ಟರ್
![ಪಡುಬಿದ್ರೆ : ಕರ್ತವ್ಯ ನಿರ್ವಹಿಸಿದ ಊರಿಗೆ 15 ವರ್ಷಗಳ ಬಳಿಕ ಮರಳಿ ಬಂದು ಮತ ಚಲಾಯಿಸಿದ ಇನ್ಸ್ ಪೆಕ್ಟರ್ ಪಡುಬಿದ್ರೆ : ಕರ್ತವ್ಯ ನಿರ್ವಹಿಸಿದ ಊರಿಗೆ 15 ವರ್ಷಗಳ ಬಳಿಕ ಮರಳಿ ಬಂದು ಮತ ಚಲಾಯಿಸಿದ ಇನ್ಸ್ ಪೆಕ್ಟರ್](https://www.varthabharati.in/sites/default/files/images/articles/2020/12/27/272839-1609082634.jpeg)
ಪಡುಬಿದ್ರೆ : ಕಾಪು ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡ ಪ್ರಕಾಶ್ ಅವರು ತನ್ನ ಹುಟ್ಟೂರಾದ ಮುದರಂಗಡಿ ಪಿಲಾರು ಗ್ರಾಮದ ಹಲಸಿನ ಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹದಿನೈದು ವರ್ಷಗಳ ಬಳಿಕ ಆಗಮಿಸಿ, ಹಕ್ಕು ಚಲಾಯಿಸಿದರು.
ಈ ವೇಳೆ ಸ್ಥಳೀರೊಂದಿಗೆ ಬೆರೆತು ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
Next Story