Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಾಟ್ಸಾಪ್‌ ನ ಹೊಸ ನಿಯಮವನ್ನು...

ವಾಟ್ಸಾಪ್‌ ನ ಹೊಸ ನಿಯಮವನ್ನು ಒಪ್ಪಿಕೊಳ್ಳದಿದ್ದರೆ ಫೆಬ್ರವರಿಯಿಂದ ವಾಟ್ಸಪ್‌ ಡಿಲೀಟ್!‌

ವಾಟ್ಸಾಪ್‌ ನಿಂದ ʼಸಿಗ್ನಲ್‌ʼ ಕಡೆ ಮುಖ ಮಾಡುತ್ತಿರುವ ಬಳಕೆದಾರರು

ವಾರ್ತಾಭಾರತಿವಾರ್ತಾಭಾರತಿ9 Jan 2021 7:20 PM IST
share
ವಾಟ್ಸಾಪ್‌ ನ ಹೊಸ ನಿಯಮವನ್ನು ಒಪ್ಪಿಕೊಳ್ಳದಿದ್ದರೆ ಫೆಬ್ರವರಿಯಿಂದ ವಾಟ್ಸಪ್‌ ಡಿಲೀಟ್!‌

ಹೊಸದಿಲ್ಲಿ,ಜ.09: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಯಾಪ್ ತನ್ನ  ಗೌಪ್ಯತೆ ನೀತಿಯನ್ನು ಪರಿಷ್ಕರಿಸುವುದಾಗಿ ಘೋಷಿಸಿದೆ. ಇದರನ್ವಯ ಅದು ಬಳಕೆದಾರರ  ಮಾಹಿತಿಯನ್ನು ಇತರ ಫೇಸ್ ಬುಕ್ ಒಡೆತನದ ಕಂಪೆನಿಗಳು ಹಾಗೂ ಥರ್ಡ್ ಪಾರ್ಟಿ ಆ್ಯಪ್‍ಗಳ ಜತೆ ಶೇರ್ ಮಾಡಲಿದೆ.  ಆದರೆ ವಾಟ್ಸ್ಯಾಪ್‍ನಲ್ಲಿನ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತದೆ, ಅಂದರೆ ನಿಮ್ಮ ಸಂದೇಶಗಳನ್ನು ಕಂಪೆನಿ ಓದುವುದಿಲ್ಲ ಆದರೆ ಬ್ಯಾಟರಿ ಮಟ್ಟ, ಸಿಗ್ನಲ್ ಎಷ್ಟು ಬಲವಾಗಿದೆ ಹಾಗೂ ಐಪಿ ಅಡ್ರೆಸ್ ಸಹಿತ ಇತರ ಮಾಹಿತಿಗಳನ್ನು ಅದು ಸಂಗ್ರಹಿಸಿ ಶೇರ್ ಮಾಡಲಿದೆ.

ಬಳಕೆದಾರರು ತಮ್ಮ ವಾಟ್ಸ್ಯಾಪ್ ಖಾತೆಯನ್ನು ಬಳಸುವುದನ್ನು ಮುಂದುವರಿಸಲು ಬಯಸಿದ್ದರೆ ಈ ಪರಿಷ್ಕೃತ ಗೌಪ್ಯತಾ ನೀತಿಗಳನ್ನು ಅವರು ಫೆಬ್ರವರಿ 8, 2021ರೊಳಗಾಗಿ ಕಡ್ಡಾಯವಾಗಿ ಒಪ್ಪಬೇಕಿದೆ. ಇಲ್ಲದೇ ಹೋದರೆ ಅವರ ವಾಟ್ಸ್ಯಾಪ್ ಅಕೌಂಟ್ ಡಿಲೀಟ್ ಆಗಲಿದೆ. ವಾಟ್ಸ್ಯಾಪ್‍ನ ಪರಿಷ್ಕೃತ ನೀತಿಯನ್ನು ಒಪ್ಪುವಂತೆ ಬಳಕೆದಾರರಿಗೆ ಈಗಾಗಲೇ ಪಾಪ್-ಅಪ್ ಮೂಲಕ ಸಂದೇಶಗಳು ಬರಲಾರಂಭಿಸಿದೆ.

ವಾಟ್ಸ್ಯಾಪ್‍ನ ಹೊಸ ನೀತಿ ಮೂರು ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಆ್ಯಪ್‍ನ ಸೇವೆಗಳು, ಅವುಗಳು ನಿಮ್ಮ ಡಾಟಾವನ್ನು ಹೇಗೆ ಬಳಸಬಹುದೆನ್ನುವುದು ಹಾಗೂ ಉದ್ಯಮಗಳು ಫೇಸ್ ಬುಕ್ ಹೋಸ್ಟೆಡ್ ಸರ್ವಿಸ್‍ಗಳನ್ನು ಹೇಗೆ ಬಳಸಬಹುದು, ವಾಟ್ಸ್ಯಾಪ್ ಚ್ಯಾಟ್‍ಗಳನ್ನು ಹೇಗೆ ಶೇಖರಿಸಿ ನಿರ್ವಹಿಸಬಹುದು,  ಹಾಗೂ ಫೇಸ್ ಬುಕ್ ಕಂಪೆನಿ ಉತ್ಪನ್ನಗಳೊಂದಿಗೆ ಸಮೀಕರಿಸಲು ವಾಟ್ಸ್ಯಾಪ್ ಹೇಗೆ ಫೇಸ್ ಬುಕ್ ಜತೆಗೆ ಕೆಲಸ ಮಾಡಬಹುದು ಎಂಬುದರ ಕುರಿತು ಹೊಸ ನೀತಿಯಿದೆ.

ಕಂಪೆನಿಯು ನಿಮ್ಮ ಐಪಿ ಅಡ್ರೆಸ್, ಅಕೌಂಡ್ ರಿಜಿಸ್ಟ್ರೇಶನ್ ಮಾಹಿತಿ (ನಿಮ್ಮ ಫೋನ್ ನಂಬರ್ ಸಹಿತ), ಟ್ರಾನ್ಸಾಕ್ಷನ್ ಡಾಟಾ, ಸರ್ವಿಸಸ್ ಸಂಬಂಧಿತ ಮಾಹಿತಿ,  ಆ್ಯಪ್ ಬಳಕೆ ವೇಳೆ ಇತರರ ಜತೆ ಹೇಗೆ ಸಂವಹನ ನಡೆಸುತ್ತೀರೆಂಬುದರ ಕುರಿತ ಮಾಹಿತಿ ಹಾಗೂ ಮೊಬೈಲ್ ಸಾಧನದ ಕುರಿತ ಮಾಹಿತಿಯನ್ನು ಸಂಗ್ರಹಿಸಲಿದೆ.

ವಾಟ್ಸ್ಯಾಪ್‍ನ ನೂತನ ನೀತಿ ಸಾಮಾಜಿಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ವಿಚಾರ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಟೆಸ್ಲಾ ಸಿಇಒ ಹಾಗೂ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರಂತೂ ಜನರಿಗೆ ಸಿಗ್ನಲ್ ಮೆಸೇಜಿಂಗ್ ಸೇವೆ ಬಳಸಲು ಸಲಹೆ ನೀಡಿದ್ದಾರೆ.

Bas Itne se bat hai #WhatsAppPrivacyPolicy pic.twitter.com/dasCWNz0pK

— J a v e d (@iamjavedafridi) January 9, 2021

We should raise this issue on government level #WhatsAppPrivacyPolicy#WhatsappNewPolicy#Telegram pic.twitter.com/HQigdsP717

— M. Zohaib (@choudry655) January 9, 2021

#WhatsAppPrivacyPolicy install signal pic.twitter.com/YK7QHLwKft

— asad khan (@siasi_meme) January 9, 2021

it's time to move on
to understand difference between whatsapp , signal and Telegram
BUT Telegram is my opinion i use from last 1year@telegram @elonmusk #WhatsAppPrivacyPolicy #Deletewhatsapp pic.twitter.com/BhboyWKLKm

— Usman (@RkUsman44) January 9, 2021

User's privacy after new update of whatsapp#WhatsAppPrivacyPolicy pic.twitter.com/X23tJbcMtC

— Raheela Aslam (@lilli_millli) January 9, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X