ಶಂಕರನಾರಾಯಣ, ಜ.11: ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಬಾಳ್ಕಟ್ಟು ಹೊಳೆಗೆ ರವಿವಾರ ಸಂಜೆ 5:00 ಗಂಟೆಗೆ ಸ್ನಾನಕ್ಕೆಂದು ಹೋದ ಸುರೇಂದ್ರ ಪೂಜಾರಿ (43) ಎಂಬವರು 10 ಅಡಿ ಆಳದ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ, ಜ.11: ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಬಾಳ್ಕಟ್ಟು ಹೊಳೆಗೆ ರವಿವಾರ ಸಂಜೆ 5:00 ಗಂಟೆಗೆ ಸ್ನಾನಕ್ಕೆಂದು ಹೋದ ಸುರೇಂದ್ರ ಪೂಜಾರಿ (43) ಎಂಬವರು 10 ಅಡಿ ಆಳದ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.