ಬ್ರಹ್ಮಾವರ: ಕೆರೆಗೆ ಬಿದ್ದು ವೃದ್ಧ ಸಾವು
![ಬ್ರಹ್ಮಾವರ: ಕೆರೆಗೆ ಬಿದ್ದು ವೃದ್ಧ ಸಾವು ಬ್ರಹ್ಮಾವರ: ಕೆರೆಗೆ ಬಿದ್ದು ವೃದ್ಧ ಸಾವು](/images/placeholder.jpg)
ಬ್ರಹ್ಮಾವರ, ಜ.11: ಶಿರೂರು ಮುದ್ದುಮನೆಯಲ್ಲಿ ರವಿವಾರ ರಾತ್ರಿ 9ಗಂಟೆ ಸುಮಾರಿಗೆ ಆವರಣವಿಲ್ಲದ ಕೆರೆಗೆ ಅಕಸ್ಮಿಕವಾಗಿ ಜಾರಿಬಿದ್ದ ಸೋಮ ಪೂಜಾರಿ (65) ಎಂಬವರನ್ನು ಕೂಡಲೇ ಮೇಲಕ್ಕೆತ್ತಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story