Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀನುಗಾರರ ಬೆವರಿನ ಫಲ ದಕ್ಕುವುದು...

ಮೀನುಗಾರರ ಬೆವರಿನ ಫಲ ದಕ್ಕುವುದು ಯಾರಿಗೆ?

ವಾರ್ತಾಭಾರತಿವಾರ್ತಾಭಾರತಿ20 Jan 2021 11:11 AM IST
share

ಮಾನ್ಯರೇ,

ಛಾಯಾಗ್ರಹಣ ಅದರ ವಿವಿಧ ಪ್ರಾಕಾರಗಳಿಂದ ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಎಲ್ಲಾ ವರ್ಗದ ಜನರ ಬದುಕನ್ನು ಆವರಿಸಿ ಅನೇಕ ದಶಕಗಳು ದಾಟಿವೆ. ಸಾಮಾನ್ಯ ಮದುವೆ, ಸಭೆ, ಸಮಾರಂಭ, ನಾಟಕ, ಯಕ್ಷಗಾನಗಳಿಂದ ಪ್ರಾರಂಭಿಸಿ, ಕ್ರಿಕೆಟ್, ಟೆನಿಸ್ ಮತ್ತಿತರ ಕ್ರೀಡಾಕೂಟಗಳ ಚಿತ್ರೀಕರಣ ನಿರಂತರವಾಗಿ ಜನರ ಮುಂದೆ ಬಿಂಬಿಸಲ್ಪಡುತ್ತಲೇ ಇವೆ. ಅತ್ಯಂತ ಜಟಿಲವಾದ ಪರ್ವತಾರೋಹಣವೂ ಡ್ರೋನ್ ಮೂಲಕ ಚಿತ್ರೀಕರಣಗೊಳ್ಳಲ್ಪಡುತ್ತಿದೆ. ಆದರೆ ಮೀನುಗಾರರು ಆಳ ಸಮುದ್ರದಲ್ಲಿ ತಮ್ಮ ಜೀವಗಳ ಹಂಗನ್ನೇ ತೊರೆದು ರಾತ್ರಿ-ಹಗಲುಗಳ ಭೇದವಿಲ್ಲದೆ ನಡೆಸುವ ಬಗೆಬಗೆಯ ದೈಹಿಕ ಕಸರತ್ತುಗಳನ್ನೊಳಗೊಂಡ ಅಪಾಯಕಾರಿ ದುಡಿಮೆಯ ಚಿತ್ರೀಕರಣ ನಮಗೆ ದೃಶ್ಯ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗಿದೆಯೇ?

ಅನಿಶ್ಚಿತತೆ, ಅಸುರಕ್ಷಿತತೆ ಮತ್ತು ಭಯಗ್ರಸ್ತತೆಯ ಜಾಲದಲ್ಲಿ ತೊಳಲಾಡುತ್ತ ಈ ಮೀನುಗಾರರು ತಮ್ಮಿಳಗೆ ಧೈರ್ಯ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ದೈವ, ದೇವರು ಮತ್ತು ಧಾರ್ಮಿಕ ವಿಧಿಗಳತ್ತ ತಲೆಹಾಕುತ್ತಾರೆ. ಹೊಟ್ಟೆಗೂ ಸರಿಯಾಗಿ ಉಣ್ಣದೆ, ತಮ್ಮ ಸಂಪಾದನೆಯ ಅತಿ ದೊಡ್ಡ ಪಾಲನ್ನು ಪುರೋಹಿತಶಾಹಿ ಬ್ರಾಹ್ಮಣರ ಪದತಲಕ್ಕೆ ಸುರಿಯುತ್ತಾರೆ. ಬ್ರಾಹ್ಮಣರಾದರೋ ಮೀನು ತಾಮಸ ಆಹಾರವೆಂದು ಘಂಟಾಘೋಷವಾಗಿ ಸಾರುತ್ತಾರೆ. ವಾರದ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ, ಸಂಕಷ್ಟ ಚೌತಿ, ಪಂಚಮಿ, ಷಷ್ಠಿ, ಏಕಾದಶಿ, ಸಂಕ್ರಾಂತಿ ಮತ್ತು ವರ್ಷದ ಇನ್ನೊಂದಷ್ಟು ದಿನಗಳಲ್ಲಿ, ಗ್ರಾಮದ ದೇವಸ್ಥಾನ, ಭಜನಾ ಮಂದಿರಗಳ ಉತ್ಸವಾಚರಣೆಯ ದಿನಗಳಲ್ಲಿ, ಕೆಲವೊಮ್ಮೆ ಕನಿಷ್ಠ ವಾರದಷ್ಟು ಕಾಲ ಮೀನು ತಿನ್ನಲೇಬಾರದೆಂದು ಕಟ್ಟಪ್ಪಣೆ ಮಾಡುತ್ತಾ, ಮೀನುಗಾರರ ಬೆವರು, ರಕ್ತ, ಜೀವಗಳನ್ನು ನುಂಗುವ ಕಾಯಕದ ಫಲವನ್ನು, ಸಂಪತ್ತಿನ ರೂಪದಲ್ಲಿ ಲೀಲಾಜಾಲವಾಗಿ ನುಂಗುತ್ತಾರೆ. ಇಂತಹ ವಿದ್ಯಮಾನ ಪ್ರಪಂಚದಲ್ಲಿ ಯಾವ ದೇಶದಲ್ಲಾದರೂ ಕಾಣಲು ಸಿಕ್ಕೀತೆ? ದುಡಿಯುತ್ತಿರುವ ಮೀನುಗಾರ ಸಮುದಾಯಕ್ಕೆ ಇವತ್ತು ಅತ್ಯಗತ್ಯವಾಗಿರುವುದು ಪರಿಣತ ಮನಃಶಾಸ್ತ್ರಜ್ಞರ ನಿರಂತರ ಸಲಹಾ ಶುಶ್ರೂಷೆಯೇ ಹೊರತು ಪುರೋಹಿತರ ಮಂತ್ರೋನ್ಮಾದವಲ್ಲ.

-ಅಂತ್ಯಜ, ಉಡುಪಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X