Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಆರಂಭಗೊಳ್ಳುವ ಮುನ್ನವೇ ಅಂತ್ಯ ಕಂಡ...

"ಆರಂಭಗೊಳ್ಳುವ ಮುನ್ನವೇ ಅಂತ್ಯ ಕಂಡ ಜಗತ್ತಿನ ಅತ್ಯಂತ ವೇಗದ ಉಪವಾಸ"

ಅಣ್ಣಾ ಹಝಾರೆ ನಿರ್ಧಾರಕ್ಕೆ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

ವಾರ್ತಾಭಾರತಿವಾರ್ತಾಭಾರತಿ30 Jan 2021 3:30 PM IST
share
ಆರಂಭಗೊಳ್ಳುವ ಮುನ್ನವೇ ಅಂತ್ಯ ಕಂಡ ಜಗತ್ತಿನ ಅತ್ಯಂತ ವೇಗದ ಉಪವಾಸ

 ಹೊಸದಿಲ್ಲಿ,ಜ.30: ಕೃಷಿ ಕಾಯಿದೆಗಳನ್ನು ವಿರೋಧಿಸಿ ಹಾಗೂ ಪ್ರತಿಭಟನಾನಿರತ ರೈತರಿಗೆ ಬೆಂಬಲಾರ್ಥವಾಗಿ ತಾವು ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ, ಶುಕ್ರವಾರ ರಾತ್ರಿ  ಹಠಾತ್ ನಿರ್ಧಾರ ಕೈಗೊಂಡು ತಮ್ಮ ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆದು ಎಲ್ಲರ ಹುಬ್ಬೇರಿಸಿದ ಬೆನ್ನಿಗೇ ಟ್ವಿಟ್ಟರ್‍ನಲ್ಲಿ ಇದು ಹಲವಾರು ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

"ಅವರು ಉಪವಾಸ ಕೈಗೊಳ್ಳುತ್ತಾರೆ ಎಂದು ಯಾರಿಗಾದರೂ ತಿಳಿಯುವ ಮೊದಲೇ ಅಣ್ಣಾ ಹಝಾರೆ ತಮ್ಮ ಉಪವಾಸ ವಾಪಸ್ ಪಡೆದಿದ್ದಾರೆ. ಒಮ್ಮೆ ಅವರನ್ನು ಗಾಂಧೀಜಿಯೊಂದಿಗೆ ಹೋಲಿಕೆ ಮಾಡಲಾಗಿತ್ತು ಎಂಬುದೇ ದುರಂತ" ಎಂದು ಸಲೀಲ್ ತ್ರಿಪಾಠಿ ಎಂಬವರು ಟ್ವೀಟ್ ಮಾಡಿದ್ದಾರೆ.

"ಬ್ರೇಕಿಂಗ್ : ಆಕ್ಸ್ ಫರ್ಡ್ ನಿಘಂಟು `ಫ್ರಾಡ್' ಪದದ ಬದಲು ಅಣ್ಣಾ ಹಝಾರೆ ಪದ ಬಳಸಿದೆ" ಎಂದು ಅನುರಾಗ್ ಎಂಬವರು ಬರೆದಿದ್ದಾರೆ.

"ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ನನ್ನನ್ನು ಎಬ್ಬಿಸಿ ಎಂದು ಅಣ್ಣಾ ಹಝಾರೆ  ಹೇಳುವಂತಿದೆ" ಎಂದು ರೂಹಿ ಟ್ವೀಟ್ ಮಾಡಿದ್ದಾರೆ.

"ಅಣ್ಣಾ ಹಝಾರೆ ಅವರ ಉಪವಾಸ  ಆರಂಭಗೊಳ್ಳುವ ಮುನ್ನವೇ ಅಂತ್ಯಗೊಂಡಿದೆ. ಇದು ಅಧಿಕೃತವಾಗಿ ಇತಿಹಾಸದಲ್ಲಿಯೇ ಅತ್ಯಂತ ವೇಗದ ಉಪವಾಸ" ಎಂದು ಯಾಂಗರ್ ಲಾಂಗ್‍ಕುಮೇರ್ ಬರೆದಿದ್ದಾರೆ.

"ಅಣ್ಣಾ ಹಝಾರೆ- ಫಾರ್ಸ್ (ಪ್ರಹಸನ) ಅನ್‍ಟು ಡೆತ್' ಎಂದು ತುಷಾರ್ ಎಂಬವರು ಮಾರ್ಮಿಕವಾಗಿ ಬರೆದಿದ್ದರೆ  ಇನ್ನೊಬ್ಬರು ಟ್ವೀಟ್ ಮಾಡಿ "ನಾನು 16 ವರ್ಷದವಳಿರುವಾಗ ಅಣ್ಣಾ ಹಝಾರೆಯಂತಹ ಟೋಪಿ ಧರಿಸಿ  ಕಾಂಗ್ರೆಸ್ ವಿರೋಧಿ ಜೋಕ್‍ಗಳನ್ನು ಎಫ್‍ಬಿಯಲ್ಲಿ ಮಾಡಿದ್ದಕ್ಕೆ ನನಗೆ ನಾನೇ ಕಪಾಳಮೋಕ್ಷ ಮಾಡಿಕೊಳ್ಳಬೇಕಿದೆ" ಎಂದು ಪರಿತಪಿಸಿದ್ದಾರೆ.

ಜನವರಿ ೩೦ರಂಉ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನಾನು ಹುಟ್ಟೂರಿನಲ್ಲೇ ಉಪವಾಸ ಸತ್ಯಾಗ್ರ ಕೈಗೊಳ್ಳುತ್ತೇನೆಂದು ಅಣ್ಣಾ ಹಝಾರೆ ಹೇಳಿಕೆ ನೀಡಿದ್ದರು. ನಂತರ ಬಿಜೆಪಿ ನಾಯಕರು ಅವರನ್ನು ಭೇಟಿಯಾದ ಬಳಿಕ ಉಪವಾಸ ಕೈಗೊಳ್ಳುವುದಿಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

Anna Hazare withdrew his fast before anybody learned that he was even going to be on a fast.

And to think that he was once compared with Gandhi. That was the tragedy; now history has repeated itself as the farce it was meant to be.

— saliltripathi (@saliltripathi) January 29, 2021

Breaking:Oxford Dictionary has replaced the Word 'Fraud' with Anna Hazare.

— Anurag (@Anuragkukreti7) January 29, 2021

Anna Hazare be like - Wake Me Up when Congress Government Comes to Power.

— Ruhi (@R1Ruhi) January 29, 2021

Anna Hazare's fast ended even before it started.

It's officially the fastest fast in history. pic.twitter.com/AESVSOWqjH

— Yanger Longkumer (@YangerINC) January 29, 2021

I wish I could go back in time and slap 16 year old me for sharing anti-Congress jokes on FB and wearing that Anna Hazare waali topi. What a clown LMAO.

— sadboi hours (@Agabaai) January 29, 2021

Anna Hazare - Farce Unto Death.

— Tushar (@TusharG) January 29, 2021

Anna Hazare fasting..#AnnaHazare pic.twitter.com/KshSnfjqus

— R.K.GOHIL (@RKGOHIL3) January 30, 2021

Anna Aandolan is the Biggest conspiracy of this century in India#AnnaHazare is the biggest fraud of our times. He raised hell for LOKPAL during UPA-II rule. He Cried in the name of corruption against Manmohan Singh For the Modi!
Dhokebaaz !!! The Cheater. Worker of BJP-RSS! pic.twitter.com/UrqQO3NXkc

— Samiullah Khan (@SamiullahKhan__) January 29, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X