ಕುಂದಾಪುರ, ಫೆ.17: ತಂದೆಯ ಮನೆಯಾದ ಕನ್ಯಾನ ಎಂಬಲ್ಲಿಗೆ ಬಂದಿದ್ದ ತಲ್ಲೂರು ಗ್ರಾಮದ ಹಕ್ಲು ಮನೆ ನಿವಾಸಿ ಚಂದ್ರ ಪೂಜಾರಿ(50) ಎಂಬವರು ಫೆ.16ರಂದು ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಫೆ.17: ತಂದೆಯ ಮನೆಯಾದ ಕನ್ಯಾನ ಎಂಬಲ್ಲಿಗೆ ಬಂದಿದ್ದ ತಲ್ಲೂರು ಗ್ರಾಮದ ಹಕ್ಲು ಮನೆ ನಿವಾಸಿ ಚಂದ್ರ ಪೂಜಾರಿ(50) ಎಂಬವರು ಫೆ.16ರಂದು ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.