ಉಡುಪಿ : ನಗರದ ಕಿನ್ನಿಮುಲ್ಕಿ ನಿವಾಸಿ, ಉದ್ಯಮಿ ಅನಂತಪದ್ಮನಾಭ ನಾಯಕ್(95) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಲಂಕಾರ ನಿತ್ಯಾನಂದ ಮಠದ ಮಾಜಿ ಅಧ್ಯಕ್ಷರಾಗಿ, ಗೌರವಧ್ಯಕ್ಷರಾಗಿದ್ದರು. ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ : ನಗರದ ಕಿನ್ನಿಮುಲ್ಕಿ ನಿವಾಸಿ, ಉದ್ಯಮಿ ಅನಂತಪದ್ಮನಾಭ ನಾಯಕ್(95) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಲಂಕಾರ ನಿತ್ಯಾನಂದ ಮಠದ ಮಾಜಿ ಅಧ್ಯಕ್ಷರಾಗಿ, ಗೌರವಧ್ಯಕ್ಷರಾಗಿದ್ದರು. ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.