Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. "ನನಗೆ ಬದುಕುವುದೇ ಬೇಡವಾಗಿತ್ತು":...

"ನನಗೆ ಬದುಕುವುದೇ ಬೇಡವಾಗಿತ್ತು": ರಾಜಮನೆತನದಲ್ಲಿದ್ದ ಸಂದರ್ಭದ ನೆನಪುಗಳನ್ನು ಹೊರಹಾಕಿದ ಮೇಗನ್ ಮಾರ್ಕೆಲ್

ವಾರ್ತಾಭಾರತಿವಾರ್ತಾಭಾರತಿ8 March 2021 3:05 PM IST
share
ನನಗೆ ಬದುಕುವುದೇ ಬೇಡವಾಗಿತ್ತು: ರಾಜಮನೆತನದಲ್ಲಿದ್ದ ಸಂದರ್ಭದ ನೆನಪುಗಳನ್ನು ಹೊರಹಾಕಿದ ಮೇಗನ್ ಮಾರ್ಕೆಲ್

ನ್ಯೂಯಾರ್ಕ್: ಬ್ರಿಟನ್ ರಾಜಮನೆತನದಿಂದ ಬಹಳಷ್ಟು ಸಮಯದ ಹಿಂದೆಯೇ ಹೊರಬಂದಿರುವ ಯುವರಾಜ ಹ್ಯಾರಿ ಮತ್ತವರ ಪತ್ನಿ ಹಾಗೂ ಮಾಜಿ ನಟಿ ಮೇಗನ್ ಮಾರ್ಕೆಲ್ ಒಪ್ರಾ ವಿನ್‍ ಫ್ರೇ ಸಂದರ್ಶನದಲ್ಲಿ ಹಲವು ಅಚ್ಚರಿಯ ಮಾಹಿತಿಗಳನ್ನು ಹೊರಗೆಡಹಿದ್ದಾರೆ.

"ಬದುಕಬೇಕೆಂಬ ಇಚ್ಛೆಯೇ ಇರಲಿಲ್ಲ" ಎಂದು ತಮ್ಮ ಮನಸ್ಸಿನ ನೋವನ್ನು 39 ವರ್ಷದ ಮೇಗನ್ ಸಂದರ್ಶನದಲ್ಲಿ ತೋಡಿಕೊಂಡಿದ್ದಾರೆ.  "ನನಗೆ ಗೊತ್ತು ನಾನು ಅದನ್ನು ಹೇಳದೇ ಇದ್ದರೆ ನಾನು ಅದನ್ನು ಮಾಡುತ್ತೇನೆಂದು ನನಗೆ ಗೊತ್ತಿತ್ತು.  ನನಗೆ ಇನ್ನು ಬದುಕಬೇಕೆಂದೇ ಇಚ್ಛೆಯಿರಲಿಲ್ಲ. ಇದೊಂದು ಸ್ಪಷ್ಟ ಹಾಗೂ ಭಯ ಮೂಡಿಸುವ  ಯೋಚನೆಯಾಗಿತ್ತು," ಎಂದು ಅವರು ಹೇಳಿದರು. ಬ್ರಿಟಿಷ್ ಮಾಧ್ಯಮಗಳು ತಮ್ಮನ್ನು ಬಿಂಬಿಸಿದ ರೀತಿ ಹಾಗೂ ರಾಜಮನೆತನ ತಮ್ಮ ಬಗ್ಗೆ ಹೊಂದಿದ್ದ ಅಭಿಪ್ರಾಯಗಳಿಂದ ಅವರು ಬಹಳಷ್ಟು ನೊಂದಿದ್ದರು ಎಂದು ಈ ಮೂಲಕ ಮೇಗನ್ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಮೊದಲ ಬಾರಿ ಗರ್ಭವತಿಯಾದಂತಹ ಸಂದರ್ಭದಲ್ಲಿ ಇಂತಹ ಆತ್ಮಹತ್ಯೆ ಕುರಿತಾದ ಯೋಚನೆಗಳಿದ್ದವೇ ಎಂದು ಕೇಳಿದಾಗ "ಹೌದು, ಅದು ಬಹಳ ಬಹಳ ಸ್ಪಷ್ಟ" ಎಂದರು.

"ನನಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಅರಮನೆಯ ಅತ್ಯಂತ ಹಿರಿಯರ ಬಳಿ ಸಹಾಯಕ್ಕಾಗಿ ಹೋದೆ, ಆದರೆ ನಾನು ಹಾಗೆ ಮಾಡಲು ಸಾಧ್ಯವಿಲ್ಲ, ಅದು ಸಂಸ್ಥೆಗೆ ಮತ್ತು ರಾಜಮನೆತನಕ್ಕೆ ಒಳ್ಳೆಯದಲ್ಲ ಎಂದು ನನಗೆ ಹೇಳಲಾಯಿತು" ಎಂದು ಅವರು ನೆನಪಿಸಿಕೊಂಡಿದ್ದಾರೆ.

"ನನ್ನ ಇನ್ನೂ ಹುಟ್ಟದೇ ಇದ್ದ ಮಗನ ಚರ್ಮದ ಬಣ್ಣದ ಬಗ್ಗೆ ರಾಜಮನೆತನಕ್ಕೆ ಆತಂಕವಿತ್ತು ಎಂಬುದನ್ನು  ಹ್ಯಾರಿ ಹೇಳಿದ್ದರು" ಎಂದು ಮೇಗನ್ ಹೇಳಿಕೊಂಡರು.

ʼಆತ ತುಂಬ ಕಂದು ಬಣ್ಣದವನಾಗಬಹುದೆಂಬʼ ಆತಂಕವಿತ್ತೇ ಎಂದು ವಿನ್‍ಫ್ರೇ ಕೇಳಿದಾಗ "ನೀವು ಹಾಗೆಂದು  ಅಂದುಕೊಳ್ಳುವುದಾದರೆ ಅದು ಸಾಕಷ್ಟು ಸುರಕ್ಷಿತವೆನಿಸುತ್ತದೆ" ಎಂದು ಮೇಗನ್ ಹೇಳಿದರು.

ತಮ್ಮ ಜೀವನದಲ್ಲಿ ಮಾನಸಿಕ ಯಾತನೆ ಅನುಭವಿಸಿದ ಸಂದರ್ಭ ತಂದೆ ರಾಜಕುಮಾರ ಚಾರ್ಲ್ಸ್ ತಮ್ಮ ಸಹಾಯಕ್ಕೆ ನಿಂತಿರಲಿಲ್ಲ ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡ ಹ್ಯಾರಿ, ಈಗ ತಾವಿಬ್ಬರು ಮಾತನಾಡುತ್ತಿರುವುದಾಗಿ ಹೇಳಿದರು.

ಸಂದರ್ಶನದ ವೇಳೆ ದಂಪತಿಗಳು ತಮ್ಮ ಎರಡನೆಯ ಮಗುವಿನ ಕುರಿತು ಮಾತನಾಡಿ ʼಇಟ್ಸ್ ಎ ಗರ್ಲ್ʼ ಎಂದರಲ್ಲದೆ  ಬೇಸಿಗೆ ಸಮಯದಲ್ಲಿ ಆಕೆ ಜನಿಸಬಹುದು ಎಂದರು. ಎರಡು ಮಕ್ಕಳು ಮಾತ್ರವೇ ಎಂದು ಕೇಳಿದಾಗ ಹ್ಯಾರಿ `ಡನ್' ಎಂದು ಉತ್ತರಿಸಿದರಲ್ಲದೆ "ಒಂದು ಗಂಡು ಮಗು ಹಾಗೂ ಇನ್ನೊಂದು ಹೆಣ್ಣಾದರೆ ಅದಕ್ಕಿಂತ ಹೆಚ್ಚೇನು ಬೇಕು?" ಎಂದು ಕೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X