ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ
ಉಡುಪಿ, ಮಾ.12: ಉಡುಪಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಡ್ಡ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿ ಕೊಂಡಿದ್ದ್ದ ತೆಂಕಬೆಟ್ಟು ಅಮ್ಮುಂಜೆ ಸಾಲ್ಮಾರ ನಿವಾಸಿ ಉದಯ ಗುಡಿಗಾರ್ ಎಂಬವರ ಮಗ ನವೀನ ಉದಯ ಗುಡಿಗಾರ್(33) ಎಂಬವರು ಮಾ.8ರಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





