ಮಂಗಳೂರು, ಮಾ.12: ಕಂಕನಾಡಿ ಪೊಲೀಸ್ ಠಾಣಾ ವ್ಯಾಾಪ್ತಿಿಯ ಅಂಗಡಿಯೊಂದರ ಬಳಿ ಸತೀಶ್ ಎಂಬವರು ನಿಲ್ಲಿಸಿದ್ದ ಸುಮಾರು 28,000 ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಗಳೂರು, ಮಾ.12: ಕಂಕನಾಡಿ ಪೊಲೀಸ್ ಠಾಣಾ ವ್ಯಾಾಪ್ತಿಿಯ ಅಂಗಡಿಯೊಂದರ ಬಳಿ ಸತೀಶ್ ಎಂಬವರು ನಿಲ್ಲಿಸಿದ್ದ ಸುಮಾರು 28,000 ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.