ಝೊಮ್ಯಾಟೊ ಪ್ರಕರಣ: ಕಾಮರಾಜು ಜೊತೆ ನಾನಿದ್ದೇನೆ ಎಂದ ಝಮೀರ್ ಅಹ್ಮದ್
ಬೆಂಗಳೂರು, ಮಾ.16: ಮಾನವೀಯತೆಯ ನೆಲೆಯಲ್ಲಿ ಕಾಮರಾಜು ಅವರ ಜೊತೆ ನಾನಿದ್ದೇನೆ. ಬಡತನ ಬಹುದೊಡ್ಡ ಶಾಪ. ಬಡತನದಲ್ಲೂ ಬದುಕಬೇಕೆಂಬ ಛಲದೊಂದಿಗೆ ಕಷ್ಟಪಟ್ಟು ದುಡಿದು ತಿನ್ನುವವರಿಗೆ ಎಂದಿಗೂ ಅನ್ಯಾಯವಾಗಬಾರದು. ಈ ಪ್ರಕರಣದ ಸೂಕ್ತ ತನಿಖೆ ನಡೆದು ಶೀಘ್ರ ಸತ್ಯಾಸತ್ಯತೆ ಹೊರಬರಲಿ, ಕಾಮರಾಜು ಅವರ ಬದುಕು ಮರಳಿ ಎಂದಿನಂತಾಗಲಿ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ.
Next Story