ಬ್ರಹ್ಮಾವರ, ಮಾ.23: ಮದ್ಯ ಸೇವಿಸಲು ಹಣವಿಲ್ಲದೇ ಜೀವನದಲ್ಲಿ ಜಿಗುಪ್ಸೆ ಗೊಂಡ ಯಡ್ತಾಡಿ ಗ್ರಾಮದ ಅಲ್ತಾರು ನಿವಾಸಿ ಉದಯ ನಾಯ್ಕ(47) ಎಂಬವರು ಮಾ.22ರಂದು ರಾತ್ರಿ ವೇಳೆ ಮನೆಯ ಹಾಲ್ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.