Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ29 March 2021 12:10 AM IST
share
ಓ ಮೆಣಸೇ...

ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟಿಸಿ ನಾನು ಜೈಲಿಗೆ ಹೋಗಿದ್ದೆ - ನರೇಂದ್ರ ಮೋದಿ, ಪ್ರಧಾನಿ
ಅಲ್ಲೇ ಇದ್ದಿದ್ದರೆ ಭಾರತದ ರೈತರು ವಿಮೋಚನೆಗಾಗಿ ಹೋರಾಡುವ ಅಗತ್ಯ ಬೀಳುತ್ತಿರಲಿಲ್ಲ.


ಮೇ 2ರ ಬಳಿಕ ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗಲಿದೆ - ಬಸನಗೌಡ ಪಾಟೀಲ್ ಯತ್ನಾಳ್,ಶಾಸಕ
ನಿಮ್ಮಲ್ಲಿರುವ ಸಿಡಿಯಲ್ಲಿ ಕ್ಲೈಮಾಕ್ಸ್ ದೃಶ್ಯಗಳಿರಬೇಕು.


ಅರಣ್ಯದ ನಿಖರ ಚಿತ್ರ ತಿಳಿಯಲು ಲಿಡಾರ್ ತಂತ್ರಜ್ಞಾನ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ- ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ಹೀಗೆ ಅರಣ್ಯ ನಾಶ ಮಾಡುತ್ತಾ ಹೋದರೆ ಅರಣ್ಯದ ಚಿತ್ರವನ್ನಷ್ಟೇ ನೋಡಬೇಕಾದೀತು.


ಬಿಜೆಪಿ ಮಾತ್ರ ಕೇರಳಕ್ಕೆ ವೇಗದ ಪ್ರಗತಿ ನೀಡಬಲ್ಲದು - ತೇಜಸ್ವಿ ಸೂರ್ಯ, ಸಂಸದ
ಭಾರತದ ಪ್ರಗತಿಯ ವೇಗ ಯಾಕೆ ನಿಧಾನವಾಯಿತು? ಅದಕ್ಕೆ ಉತ್ತರಿಸಿ.


ಎಸ್‌ಐಟಿ ಸ್ವತಂತ್ರ ಸಂಸ್ಥೆ, ಯಾರದ್ದೂ ಕೈಗೊಂಬೆಯಲ್ಲ - ಬಸವರಾಜ್ ಬೊಮ್ಮಾಯಿ, ಸಚಿವ
ಆದರೆ ಸರಕಾರ ಮಾತ್ರ ಸಿಡಿಗಳ ಕೈಗೊಂಬೆಯಾಗಿ ಬಿಟ್ಟಿದೆ ಎನ್ನುತ್ತಿದ್ದಾರೆ.


ಸಾಧು ಸಂತರು, ಶಾಸಕರು, ಸಂಸದರ ಮನವಿ ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮಠಮಂದಿರಗಳಿಗೆ ಒಂದೇ ಕಂತಿನಲ್ಲಿ 80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ -ಕೋಟ ಶ್ರೀನಿವಾಸ್ ಪೂಜಾರಿ, ಸಚಿವ
ಮಠಗಳಿಲ್ಲದ ಜಾತಿಗಳು ಅಭಿವೃದ್ಧಿಯಾಗುವ ಅಗತ್ಯವಿಲ್ಲವೇ?


ಜೀವನದಲ್ಲಿ ಎತ್ತರವಾಗಬೇಕು ಎಂದು ಭಾವಿಸುವವರು ದೇವರಿಗೆ ಹತ್ತಿರವಾಗಬೇಕು - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಹಾಗೆಂದು ಹತ್ತಿರವಾದವರೆಲ್ಲ ಕೋರ್ಟ್ ಮೆಟ್ಟಿಲೇರಿದ್ದಾರಲ್ಲ?


ಸರಕಾರದಲ್ಲಿ ಒಮ್ಮಮ್ಮೆ ಒಂದೊಂದು ಕಾಲ. ಒಮ್ಮೆ ಮಳೆಗಾಲ, ಒಮ್ಮೆ ಚಳಿಗಾಲ, ಈಗ ‘ಸಿಡಿ’ ಕಾಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ರಾಮರಾಜ್ಯ ನೀಡುತ್ತೇವೆ ಎಂದು ಅಧಿಕಾರ ಹಿಡಿದು, ನಾಡನ್ನು ಕಾಮರಾಜ್ಯ ಮಾಡಿ ಬಿಟ್ಟರು.


ಅವಕಾಶ ಬಳಸಿಕೊಂಡವರು ನಾಯಕರಾಗಿ ಬೆಳೆಯುತ್ತಾರೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕೆಲವೊಮ್ಮೆ ಜಾರಕಿಹೊಳಿಯಾಗಿ ಜಾರಿಯೂ ಬೀಳುತ್ತಾರೆ.


ಕೇರಳವು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳ ಮೂಲಕ.


ನಾವು ಬಲಿಷ್ಠ ಭಾರತ ನಿರ್ಮಿಸಿದ್ದೆವು. ಇಂದು ನಮ್ಮ ಕಣ್ಣೆದುರು ಸರ್ವನಾಶವಾಗುವುದನ್ನು ನೋಡುವಾಗ ದುಃಖವಾಗುತ್ತದೆ - ಎಸ್.ಆರ್.ಪಾಟೀಲ್, ವಿ.ಪ.ನಾಯಕ ನಾಶ ಮಾಡುವುದೂ ಸಾಧನೆಗಳಲ್ಲಿ ಸೇರ್ಪಡೆಯಾಗುತ್ತದೆ ಎಂದು ನ್ಯಾಯಾಲಯವೇ ಹೇಳಿದೆಯಲ್ಲ?


ಕಾಂಗ್ರೆಸ್ ಎರಡು ಹಲ್ಲು ಹೊಂದಿದ ಆನೆ ಇದ್ದಂತೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಕೋರೆ ಹಲ್ಲಿರುವ ನರಿಗಳಿಗಿಂತ ವಾಸಿ.


ಸಮ್ಮ್ಮಿಶ್ರ ಸರಕಾರ ಬೀಳಿಸಿದ 17 ಮಂದಿಯ ವಿರುದ್ಧ ಪಿತೂರಿ ನಡೆಯುತ್ತಿದೆ - ಡಾ.ಕೆ.ಸುಧಾಕರ್,ಸಚಿ
 ಸಮ್ಮಿಶ್ರ ಸರಕಾರವನ್ನು ಬೀಳಿಸಿದ ಪಿತೂರಿ ಸರಿಯೇ?


ರಾಜಕೀಯವನ್ನು ದೇಶದ ಕೆಲಸ ಎಂದು ಕಾಂಗ್ರೆಸ್ ಯಾವತ್ತೂ ಭಾವಿಸಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ದೇಶವನ್ನು ಮಾರುವ ಕೆಲಸ ಎಂದು ನೀವು ಭಾವಿಸಿದಂತಿದೆ.


ದೇಶದಲ್ಲಿ ಅನೇಕ ದೇವಸ್ಥಾನಗಳು ಇದ್ದಂತೆ, ವಿಶ್ವಕ್ಕೆ ಭಾರತವೇ ದೇವಸ್ಥಾನ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಅಂಬಾನಿ, ಅದಾನಿ ಈ ದೇವಸ್ಥಾನದ ಅರ್ಚಕರಂತೆ.


ಗೋ ಹತ್ಯೆ ತಡೆಯುವ ಮೂಲಕ ಗೋ ಸಂಪತ್ತು ವೃದ್ಧಿಗೆ ಸರಕಾರ ಪ್ರಯತ್ನಿಸುತ್ತಿದೆ - ಪ್ರಭು ಚವ್ಹಾಣ್, ಸಚಿವ
ಗೊಡ್ಡು ಗೋವುಗಳನ್ನು ಜನರ ತೆರಿಗೆಯಿಂದ ಗೋಶಾಲೆಗಳಲ್ಲಿ ಸಾಕುವುದರಿಂದ ಸಂಪತ್ತು ಹೆಚ್ಚುವುದು ಹೇಗೆ?     


ನಾನು ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡುವವನಲ್ಲ - ಜಗದೀಶ್ ಶೆಟ್ಟರ್, ಸಚಿವ
ಬಹುಶಃ ಮಲಗಿ ಕೆಲಸ ಮಾಡುತ್ತಿರಬೇಕು.


ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕೆಂದು ನಾನು ಸಿಡಿ ತನಿಖೆಗೆ ಒಪ್ಪಿಕೊಂಡಿದ್ದೇನೆ - ರಮೇಶ್ ಜಾರಕಿಹೊಳಿ , ಮಾಜಿ ಸಚಿವ
ಕೆಲವೊಂದು ‘ನಗ್ನ ಸತ್ಯ’ಗಳಿಗೆ ತನಿಖೆಯ ಅಗತ್ಯವಿರುವುದಿಲ್ಲ.


ಮಂಚದಲ್ಲಿ ಇದ್ದಾಗ ಮಂಚದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆ ವಿಚಾರ ಮಾತನಾಡಬಾರದು- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಒಟ್ಟಿನಲ್ಲಿ ಇವರ ಕೆಲಸಕ್ಕೆ ಮಂಚವೇ ನಾಚಿ ತಲೆತಗ್ಗಿಸಿದೆಯಂತೆ.


ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬೇಕಾದರೆ ಹಿಂದೂಗಳು ಸದಾ ಒಗ್ಗಟ್ಟಿನಿಂದಿರಬೇಕು- ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ರಾಮನನ್ನು ಸಂಘಪರಿವಾರದಿಂದ ರಕ್ಷಿಸುವ ಕೆಲಸವನ್ನು ಮೊದಲು ಮಾಡಬೇಕಾಗಿದೆ.


ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯನ್ನು ನೋಡಲೆಂದೇ ಜನ ಸೇರುತ್ತಾರೆ - ಅಮಿತ್ ಶಾ, ಕೇಂದ್ರ ಸಚಿವ
ಹೌದು, ಮ್ಯೂಸಿಯಂನಲ್ಲಿ ಇರಬೇಕಾದ ಅಪರೂಪದ ಜೀವಿಯದು.


ನಿರ್ದೇಶಕರು ನಟಿಯರ ಜೊತೆ ಗೌರವಯುತವಾಗಿ ನಡೆದುಕೊಳ್ಳುವುದು ತೀರಾ ಅಪರೂಪ - ಕಂಗನಾ ರಣಾವತ್, ನಟಿ
ಗೌರವಯುತವಾಗಿ ವರ್ತಿಸುವ ಹೊಣೆಗಾರಿಕೆ ನಟಿಯರಿಗಿಲ್ಲವೇ?


ಕೊರೋನ ನಿಯಂತ್ರಣಕ್ಕೆ ಜನರು ಸಹಕರಿಸದಿದ್ದರೆ ಅಪಾಯ ತಪ್ಪಿದ್ದಲ್ಲ- ಡಾ.ಕೆ.ಸುಧಾಕರ್, ಸಚಿವ
ಸಚಿವರ ಕಚ್ಚೆಯನ್ನು ನಿಯಂತ್ರಿಸದಿದ್ದರೆ ಸರಕಾರಕ್ಕೆ ಅಪಾಯ ತಪ್ಪಿದ್ದಲ್ಲ.


ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ನಾನು ಒಂದೇ ಒಂದು ದಿನವೂ ರಜೆ ಪಡೆದಿಲ್ಲ - ನರೇಂದ್ರ ಮೋದಿ, ಪ್ರಧಾನಿ
70 ವರ್ಷ ಕಟ್ಟಿದ್ದನ್ನು ನಾಶ ಮಾಡುವುದೆಂದರೆ ಸುಮ್ಮನೆಯೇ?


 ರಾಷ್ಟ್ರ ರಾಜಕಾರಣ ಪ್ರವೇಶಿಸುವ ಬಯಕೆ ಇಲ್ಲ, ಇಲ್ಲೇ ಉತ್ತಮ ರಾಜಕಾರಣ ಮಾಡಲು ನನ್ನನ್ನು ಬಿಟ್ಟರೆ ಸಾಕು - ಸಿದ್ದರಾಮಯ್ಯ, ಮಾಜಿ ಸಿಎಂ
ಉತ್ತಮ ರಾಜಕಾರಣ ಮಾಡಲು ಕಾಂಗ್ರೆಸ್‌ನವರು ಬಿಟ್ಟಾರೆಂದು ಅನ್ನಿಸುವುದಿಲ್ಲ 

share
ಪಿ.ಎ.ರೈ
ಪಿ.ಎ.ರೈ
Next Story
X