Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಉಡುಪಿ ಜಿಲ್ಲೆ : ಜಿಲ್ಲಾ ಪಂಚಾಯತ್...

​ಉಡುಪಿ ಜಿಲ್ಲೆ : ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆ 30ಕ್ಕೆ ಏರಿಕೆ

ವಾರ್ತಾಭಾರತಿವಾರ್ತಾಭಾರತಿ30 March 2021 5:41 PM IST
share

ಉಡುಪಿ, ಮಾ.30: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗ ಉಡುಪಿ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶವನ್ನು 30 ಏಕ ಸದಸ್ಯ ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಂಗಡಿಸಿದೆ.

ಹಿಂದಿನ ಜಿಲ್ಲಾ ಪಂಚಾಯತ್‌ನಲ್ಲಿ ಒಟ್ಟು 25 ಸ್ಥಾನಗಳಿದ್ದವು. ಇದೀಗ ಅವುಗಳ ಸಂಖ್ಯೆ 30ಕ್ಕೇರಿದೆ. ಹಿಂದೆ ಮೂರು ತಾಲೂಕುಗಳು ಮಾತ್ರ ಇದ್ದು, ಅದೀಗ ಏಳಕ್ಕೇರಿದೆ. ಈ ಬಾರಿ ಗ್ರಾಮಗಳನ್ನು ವಿಂಗಡಿಸದೇ, ಪೂರ್ಣ ಗ್ರಾಮಪಂಚಾಯತ್‌ನ್ನೊಳಗೊಂಡ ಪ್ರದೇಶವನ್ನು ಜಿಪಂನ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿ ಪಡಿಸಿದೆ.

ರಾಜ್ಯ ಚುನಾವಣಾ ಆಯೋಗ ಉಡುಪಿ ಜಿಲ್ಲೆಯ ಹೊಸ ಜಿಪಂ ಹಾಗೂ ತಾಪಂಗಳ ಕ್ಷೇತ್ರಾವಾರು ವ್ಯಾಪ್ತಿಯನ್ನೊಳಗೊಂಡ ಅಧಿಕೃತ ಅಧಿಸೂಚನೆಯನ್ನು ಸೋಮವಾರ ಪ್ರಕಟವಾದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿದೆ. ಉಡುಪಿ ಜಿಪಂನ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯ ಗ್ರಾಪಂಗಳ ವಿವರ ಹೀಗಿದೆ.

ಉಡುಪಿ ತಾಲೂಕು: 1.ಪೆರ್ಡೂರು (ಹಿರಿಯಡ್ಕ) ಕ್ಷೇತ್ರ: ಬೊಮ್ಮರಬೆಟ್ಟು, ಪೆರ್ಡೂರು, ಕುಕ್ಕೆಹಳ್ಳಿ, ಬೈರಂಪಳ್ಳಿ. 2.80 ಬಡಗುಬೆಟ್ಟು: 80ಬಡಗುಬೆಟ್ಟು, ಕೊಡಿಬೆಟ್ಟು, ಮಣಿಪುರ, ಆತ್ರಾಡಿ. 3.ಉದ್ಯಾವರ: ಅಲೆವೂರು, ಉದ್ಯಾವರ, ಕಡೆಕಾರು, ಅಂಬಲಪಾಡಿ, 4. ತೋನ್ಸೆ (ಕಲ್ಯಾಣಪುರ): ತೆಂಕನಿಡಿಯೂರು, ಬಡಾನಿಡಿಯೂರು, ಕಲ್ಯಾಣಪುರ, ತೋನ್ಸೆ.

ಕಾಪು ತಾಲೂಕು: 5.ಕುರ್ಕಾಲು (ಕಟಪಾಡಿ): ಕುರ್ಕಾಲು, ಇನ್ನಂಜೆ, ಕಟಪಾಡಿ, ಕೋಟೆ. 6.ಶಿರ್ವ: ಬೆಳ್ಳೆ, ಶಿರ್ವ, ಮಜೂರು, ಕುತ್ಯಾರು. 7.ಬಡಾ (ಉಚ್ಚಿಲ): ಮುದರಂಗಡಿ, ಎಲ್ಲೂರು, ತೆಂಕ, ಬೆಳಪು, ಬಡಾ. 8.ನಡ್ಸಾಲು (ಪಡುಬಿದ್ರಿ): ಫಲಿಮಾರು, ಪಡುಬಿದ್ರೆ, ಹೆಜಮಾಡಿ.
ಬ್ರಹ್ಮಾವರ ತಾಲೂಕು: 9.ಮಣೂರು (ಕೋಟ): ಕೋಟತಟ್ಟು, ಕೋಟ, ವಡ್ಡರ್ಸೆ, ಪಾಂಡೇಶ್ವರ, ಐರೋಡಿ. 10.ಶಿರಿಯಾರ (ಮಂದಾರ್ತಿ): ಶಿರಿಯಾರ, ಯಡ್ತಾಡಿ, ಕಾಡೂರು, ಹೆಗ್ಗುಂಜೆ, ಬಿಲ್ಲಾಡಿ, ಆವರ್ಸೆ. 11.ಚೇರ್ಕಾಡಿ: ನಾಲ್ಕೂರು, 30 ಕಳ್ತೂರು, ಕೊಕ್ಕರ್ಣೆ, ಕರ್ಜೆ, ಚೇರ್ಕಾಡಿ. 12.ವಾರಂಬಳ್ಳಿ (ಬ್ರಹ್ಮಾವರ): ಆರೂರು, ನೀಲಾವರ, ಹನೇಹಳ್ಳಿ, ಬಾರ್ಕೂರು, ಹಂದಾಡಿ, ವಾರಂಬಳ್ಳಿ. 13.ಉಪ್ಪೂರು:ಕೋಡಿ, ಹಾರಾಡಿ, ಚಾಂತಾರು, ಉಪ್ಪೂರು, ಹಾವಂಜೆ.

ಬೈಂದೂರು ತಾಲೂಕು: 14.ಶಿರೂರು: ಶಿರೂರು, ಉಪ್ಪುಂದ. 15. ಕೊಲ್ಲೂರು: ಬಿಜೂರು, ಕೆರ್ಗಾಲ್, ಕೊಲ್ಲೂರು, ಜಡ್ಕಲ್, ಹಳ್ಳಿಹೊಳೆ, ಕಾಲ್ತೋಡು, ಗೋಳಿಹೊಳೆ. 16.ಕಿರಿಮಂಜೇಶ್ವರ: ಕಿರಿಮಂಜೇಶ್ವರ, ನಾವುಂದ, ಕಂಬದಕೋಣೆ, ಹೇರೂರು, ಮರವಂತೆ, ನಾಡ.
 

ಕುಂದಾಪುರ ತಾಲೂಕು: 17.ಗಂಗೊಳ್ಳಿ (ತ್ರಾಸಿ): ಗುಜ್ಜಾಡಿ, ತ್ರಾಸಿ, ಹೊಸಾಡು, ಗಂಗೊಳ್ಳಿ, ಹೆಮ್ಮಾಡಿ. 18.ಕರ್ಕುಂಜೆ (ವಂಡ್ಸೆ): ಆಲೂರು, ಹಕ್ಲಾಡಿ, ಚಿತ್ತೂರು, ವಂಡ್ಸೆ, ಇಡೂರು, ಕುಂಜ್ಞಾಡಿ, ಕಟ್‌ಬೆಲ್ತೂರು, ಕುರ್ಕುಂಜೆ. 19.ಕಾವ್ರಾಡಿ: ಗುಲ್ವಾಡಿ, ಹಟ್ಟಿಯಂಗಡಿ, ಕಾವ್ರಾಡಿ, ಅಂಪಾರು, ತಲ್ಲೂರು, ಶಂಕರನಾರಾಯಣ. 20.ಕೋಟೇಶ್ವರ: ಬಸ್ರೂರು, ಬಳ್ಕೂರು, ಕೋಟೇಶ್ವರ, ಕೋಣಿ, ಕಂದಾವರ, ಹಂಗಳೂರು, ಆನಗಳ್ಳಿ. 21. ಬೀಜಾಡಿ: ಬೀಜಾಡಿ, ಗೋಪಾಡಿ, ಕುಂಭಾಶಿ, ಬೇಳೂರು, ತೆಕ್ಕಟ್ಟೆ, ಕೆದೂರು, ಕಾಳಾವರ. 22.ಸಿದ್ಧಾಪುರ: ಸಿದ್ಧಾಪುರ, ಹೊಸಂಗಡಿ, ಯಡಮೊಗೆ, ಆಜ್ರಿ, 74 ಉಳ್ಳೂರು, ಕೆರಾಡಿ. 23.ಮೊಳಹಳ್ಳಿ (ಹಾಲಾಡಿ): ಮೊಳಹಳ್ಳಿ, ಹೊಂಬಾಡಿ ಮಂಡಾಡಿ, ಹಾರ್ದಳ್ಳಿ ಮಂಡಳ್ಳಿ, ಹಾಲಾಡಿ, ಹೆಂಗವಳ್ಳಿ, ಅಮಾಸೆಬೈಲು, ಕೂರ್ಗಿ.

ಕಾರ್ಕಳ ತಾಲೂಕು: 24.ಮರ್ಣೆ: ಮರ್ಣೆ, ಶಿರ್ಲಾಲು, ಕಡ್ತಲ, ಹಿರ್ಗಾನ, ಕೆರ್ವಾಶೆ, ಎರ್ಲಪಾಡಿ. 25.ಕುಕ್ಕುಂದೂರು (ಬೈಲೂರು): ನೀರೆ, ಬೈಲೂರು, ಪಳ್ಳಿ, ಕುಕ್ಕುಂದೂರು, ಕಲ್ಯಾ. 26. ಮುಡಾರು (ಬಜಗೋಳಿ): ಈದು, ಮಾಳ, ಮುಡಾರು, ನಲ್ಲೂರು, ದರ್ಗಾ. 27.ನಿಟ್ಟೆ: ಸಾಣೂರು, ಮಿಯಾರು, ನಿಟ್ಟೆ, ಇರ್ವತ್ತೂರು, ರೆಂಜಾಳ. 28.ಮುಂಡ್ಕೂರು (ಬೆಳ್ಮಣ್): ಇನ್ನಾ, ಮುಂಡ್ಕೂರು, ಬೆಳ್ಮಣ್, ಕಾಂತಾವರ, ನಂದಳಿಕೆ, ಬೋಳ.

ಹೆಬ್ರಿ ತಾಲೂಕು: 29. ಹೆಬ್ರಿ: ಹೆಬ್ರಿ, ನಾಡ್ಪಾಲು, ಶಿವಪುರ, ಮುದ್ರಾಡಿ, ವರಂಗ. 30.ಚಾರಾ: ಚಾರಾ, ಕುಚ್ಚೂರು, ಬೆಳ್ವೆ, ಮಡಾಮಕ್ಕಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X