Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಟ್ವಿಟರ್‌ ನಲ್ಲಿ...

ಟ್ವಿಟರ್‌ ನಲ್ಲಿ #Askyourprimeminister ಟ್ರೆಂಡಿಂಗ್:‌ ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನೆಟ್ಟಿಗರು

ʼಎಪ್ರಿಲ್‌ ಫೂಲ್ʼ‌ ಬದಲು ʼನ್ಯಾಶನಲ್‌ ಜುಮ್ಲಾ ಡೇʼ ಆಚರಣೆ

ವಾರ್ತಾಭಾರತಿವಾರ್ತಾಭಾರತಿ1 April 2021 1:12 PM IST
share
ಟ್ವಿಟರ್‌ ನಲ್ಲಿ #Askyourprimeminister ಟ್ರೆಂಡಿಂಗ್:‌ ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನೆಟ್ಟಿಗರು

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಟ್ವಿಟರ್‌ ನಾದ್ಯಂತ ಬಳಕೆದಾರರು ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಈ ಹಿನ್ನೆಯಲ್ಲಿ #askyourprimeminister ಟ್ರೆಂಡಿಂಗ್‌ ಆಗಿದೆ. ಇದು ಮಾತ್ರವಲ್ಲದೇ, ಇಂದು ಎಪ್ರಿಲ್‌ ಫೂಲ್‌ ಬದಲು ಟ್ವಿಟರ್‌ ನಲ್ಲಿ ʼನ್ಯಾಶನಲ್‌ ಜುಮ್ಲಾ ಡೇʼ ಎಂದು ಆಚರಿಸಲಾಗುತ್ತಿದೆ.

"ನಿಮ್ಮ ಮನ್‌ ಕಿ ಬಾತ್‌ ಅನ್ನು ನಮಗೆ ಕೇಳಿ ಸಾಕಾಗಿದೆ. ಈಗ ನಿಮ್ಮ ಮನ್‌ ಕಿ ಬಾತ್‌ ಅನ್ನು ನೀವೇ ಒಮ್ಮೆ ಕೇಳಿ ನೋಡಿ" ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದರೆ, ಇನ್ನೋರ್ವ ಬಳಕೆದಾರರು 2014ರಲ್ಲಿ ಪ್ರಧಾನಿ ನರೇಂದ್ರಮೋದಿ ರೈತರ ಬದುಕನ್ನು ಉತ್ತಮಗೊಳಿಸುತ್ತೇನೆ. ಅವರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದಿದ್ದರು. ಆದರೆ ಈಗ ರೈತರು ರಸ್ತೆಯಲ್ಲಿದ್ದಾರೆ. ಇದು ಪ್ರಜಾಪ್ರಭುತ್ವ ಸರಕಾರವೇ ಅಥವಾ ಅಂಬಾನಿ, ಅದಾನಿ ಸರಕಾರವೇ? ಎಂದು ಪ್ರಶ್ನಿಸಿದ್ದಾರೆ.

"ಅಚ್ಛೇದಿನ್‌, ಜಿಡಿಪಿ ಏರಿಕೆ, ಎಲ್ಲಾ ರೈತರಿಗೂ ನೀರಾವರಿ ವ್ಯವಸ್ಥೆ, ರೈತರ ಆದಾಯ ದ್ವಿಗುಣ, ಮಹಿಳೆಯರ ರಕ್ಷಣೆ, ಭ್ರಷ್ಟಾಚಾರ ರಹಿತ ಆಡಳಿತ ಮುಂತಾದವುಗಳೆಲ್ಲಾ ಪ್ರಧಾನಿ ಮೋದಿಯ ಜುಮ್ಲಾಗಳಾಗಿವೆ. ಆದ್ದರಿಂದ ಎಪ್ರಿಲ್‌ ೧ನ್ನು ನಾವು ನ್ಯಾಶನಲ್‌ ಜುಮ್ಲಾ ಡೇ ಆಗಿ ಆಚರಿಸೋಣ ಎಂದು ಕಿಸಾನ್‌ ಏಕ್ತಾ ಮೋರ್ಚಾ ಟ್ವೀಟ್‌ ಮಾಡಿದೆ.

"15 ಲಕ್ಷ ರೂ. ಅಕೌಂಟ್‌ ಗೆ ಬಿದ್ದ ಎಲ್ಲರಿಗೂ ನನ್ನ ಶುಭಾಶಯಗಳು. ನಿಮಗೆಲ್ಲಾ ನಾನು ʼನ್ಯಾಶನಲ್‌ ಜುಮ್ಲಾ ಡೇʼಯ ಶುಭಾಶಯಗಳನ್ನು ವ್ಯಕ್ತಪಡಿಸುತ್ತೇನೆ" ಎಂದು ತಮನ್‌ ಪ್ರೀತ್‌ ಕೌರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವು ಟ್ವೀಟ್‌ ಗಳು ಈ ಕೆಳಗಿನಂತಿವೆ

#AskYourPrimeMinister
why P M Modi is not wearing mask and advising others to wear? pic.twitter.com/1lyvfvBLRz

— Mujahid Pasha (@mujahid96327777) April 1, 2021

In 07 years of BJP rule, Modi Govt has paralyzed the Indian Economy.#AskYourPrimeMinister #GlobalFekuDay #GlobalLiarModi #AskYourPrimeMinister pic.twitter.com/HXdvLRsYLp

— Suhail Khan (@_khansuhail) April 1, 2021

Has Demonetisation completely destroyed terrorism?
If yes,
Then, almost always close to the elections,
Why there are threats to PM Modi's Life as per intelligence inputs?#AskYourPrimeMinister

— Shamsida Tayab (@tshamsi88) April 1, 2021

Till this man is leading everything is going in a right and correct direction. But since 2014 everything came to an end. @DrManmohanSing9 sir you are the best PM ever.#AskYourPrimeMinister pic.twitter.com/zo7jpQeRhr

— Himanshu Garg (@garg_himanshu__) April 1, 2021

15 Lakh in Bank Account

₹30 ltr petrol

Black money

100 Smart cities

Bullet train

2 Crore jobs

Protection of farmer's life

Protection of daughters honor

Corona finish in 21 days

But all these promises proved to be jumla #NationalJumlaDay#AskYourPrimeMinister

— Haider Ali (@hrali92) April 1, 2021

#GlobalFekuDay #AskYourPrimeMinister Every Indians will recieve 15 lakhs in their bank accounts.. The PM said this in 2014.. #AskYourPrimeMinister when it will come? Stop making the Indians fools ! pic.twitter.com/lknq7qZQ1d

— Rafiq Mistry INC (@mistry_rafiq) April 1, 2021

Why the talks with Farmers are on hold ?
Why Rupee went on a all time low ?
Why they interest rates on savings are all time low ?
Why r u selling this country ?
Whr r the jobs u promised ?
Why those who speak against u r called Anti Nationals ?#AskYourPrimeMinister

— THE FARMER PARM_INDER (@FARMERS24X7) April 1, 2021

I think Tamil Peoples are not Fools#FekuDiwas #AskYourPrimeMinister #AprilFoolsDay #TamilNaduElections2021 #Rajinikanth #DadaSahebPhalke #DadasahebPhalkeRajinikanth pic.twitter.com/bOH4YQiMZl

— Srinivas Narayan (@srinivas_nar) April 1, 2021

Congratulations to those who got 15 lakhs in their accounts ,, Wishing you a happy Jumla Day #NationalJumlaDay pic.twitter.com/nD47dECvFX

&mdash (@Taman_Rupal) April 1, 2021

1st April has always been celebrated as FOOLS day and I would like to dedicate this day to Moody and his ANDHBHAKTS
Famous Jumlas
-Farmers Income will be doubled.
-Petrol at rs35
-Cooking gas Rs350
-2 CR jobs
-MEIN DESH NAHI BIKNE DOONGA
Kuch hua Kya?#NationalJumlaDay pic.twitter.com/I322NDQdEH

— Nitin Kumar (@INCNitinKumar) April 1, 2021

Don't you feel it’s #AprilFoolDay everyday since April 2014? #NationalJumlaDay

— Sanjay Yadav (@sanjuydv) April 1, 2021

April fool's Day was of foreign origin before 2014 .thanks modi ji for making it indian ...#NationalJumlaDay #GlobalFekuDay #VoteForTMC#मोदी_दिवस
pic.twitter.com/R3KMz4T5WO

— सच्चा हिन्दुस्तानी (@sagark_sk) April 1, 2021

...!!!
#NationalJumlaDay#AprilFoolsDay pic.twitter.com/ZW79cabVHh

— Rameez Raza (@RameezINC) April 1, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X