Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲೆ: 95ರಿಂದ 86ಕ್ಕೆ ಇಳಿದ...

ಉಡುಪಿ ಜಿಲ್ಲೆ: 95ರಿಂದ 86ಕ್ಕೆ ಇಳಿದ ತಾಲೂಕು ಪಂಚಾಯತ್ ಕ್ಷೇತ್ರಗಳು

ವಾರ್ತಾಭಾರತಿವಾರ್ತಾಭಾರತಿ1 April 2021 9:08 PM IST
share

ಉಡುಪಿ, ಎ.1: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗ ಉಡುಪಿ ತಾಲೂಕು ಪಂಚಾಯಿತಿಗಳ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶವನ್ನು ಒಟ್ಟು 86 ಏಕ ಸದಸ್ಯ ತಾಲೂಕು ಪಂಚಾಯತ್ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಂಗಡಿಸಿದೆ.

ಹಿಂದಿನ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಪಂನಲ್ಲಿ ಒಟ್ಟು 95 ಸ್ಥಾನಗಳಿದ್ದು, ಅವುಗಳೀಗ ಏಳು ತಾಲೂಕುಗಳಲ್ಲಿ ಹಂಚಿಹೋಗಿ ಒಟ್ಟು 86 ಕ್ಷೇತ್ರಗಳಿಗೆ ಇಳಿದಿವೆ. ತಲಾ 12,500 ಜನಸಂಖ್ಯೆಗೊಂದು ತಾಪಂ ಕ್ಷೇತ್ರವನ್ನು ನಿಗದಿಪಡಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಉಡುಪಿ ಜಿಲ್ಲೆಯ ಹೊಸ ಜಿಪಂ ಹಾಗೂ ತಾಪಂಗಳ ಕ್ಷೇತ್ರಾವಾರು ವ್ಯಾಪ್ತಿಯನ್ನೊಳಗೊಂಡ ಅಧಿಕೃತ ಅಧಿಸೂಚನೆಯನ್ನು ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿದೆ.

ಉಡುಪಿ ತಾಪಂನ ಪ್ರಾದೇಶಿಕ ಚುನಾವಣಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ವಿವರ ಹೀಗಿದೆ.

ಉಡುಪಿ ತಾಪಂ (ಒಟ್ಟು 11 ಕ್ಷೇತ್ರಗಳು): 1.ಪೆರ್ಡೂರು ಕ್ಷೇತ್ರ: ಪೆರ್ಡೂರು, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ. 2.ಬೊಮ್ಮರಬೆಟ್ಟು: ಬೈರಂಪಳ್ಳಿ, 41-ಶಿರೂರು, ಬೆಳ್ಳರಪಾಡಿ, ಬೊಮ್ಮರಬೆಟ್ಟು. 3.80 ಬಡಗುಬೆಟ್ಟು: 80ಬಡಗುಬೆಟ್ಟು. 4.ಅಂಜಾರು: ಆತ್ರಾಡಿ, ಅಂಜಾರು, 82 ಕುದಿ, ಪೆರ್ಣಂಕಿಲ. 5.ಮಣಿಪುರ: ಹಿರೇಬೆಟ್ಟು, ಮರ್ಣೆ, ಮಣಿಪುರ. 6.ಅಲೆವೂರು: ಅಲೆವೂರು, ಕೊರಂಗ್ರಪಾಡಿ. 7.ಉದ್ಯಾವರ: ಉದ್ಯಾವ 8.ಕಡೆಕಾರು: ಕುತ್ಪಾಡಿ, ಕಡೆಕಾರು, ಕಿದಿಯೂರು, ಅಂಬಲಪಾಡಿ(ಭಾಗಶ), ಮೂಡ ನಿಡಂಬೂರು(ಭಾಗಶ:). 9.ತೆಂಕನಿಡಿಯೂರು: ತೆಂಕನಿಡಿಯೂರು, ಕೆಳಾರ್ಕಳಬೆಟ್ಟು. 10. ಮೂಡುತೋನ್ಸೆ (ಕಲ್ಯಾಣಪುರ): ಬಡಾನಿಡಿಯೂರು, ಮೂಡುತೋನ್ಸೆ. 11. ತೋನ್ಸೆ: ಪಡುತೋನ್ಸೆ.

ಕಾಪು ತಾಪಂ(10 ಕ್ಷೇತ್ರ): 1.ಬೆಳ್ಳೆ: ಬೆಳ್ಳೆ, ಕಟ್ಟಿಂಗೇರಿ. 2.ಶಿರ್ವ: ಶಿರ್ವ. 3.ಕುರ್ಕಾಲು (ಶಂಕರಪುರ): ಕುರ್ಕಾಲು, ಮಟ್ಟು, ಇನ್ನಂಜೆ, ಪಾಂಗಾಳ. 4.ಮೂಡುಬೆಟ್ಟು (ಕಟಪಾಡಿ): ಯೇಣಗುಡ್ಡೆ, ಮೂಡಬೆಟ್ಟು, ಕೋಟೆ. 5.108 ಕಳತ್ತೂರು: ಮಜೂರು, ಪಾದೂರು, 92ಹೇರೂರು, ಕುತ್ಯಾರು, 108 ಕಳತ್ತೂರು. 6.ಬಡಾ(ಉಚ್ಚಿಲ): ಬಡಾ, ಬೆಳಪು. 7.ಎಲ್ಲೂರು:ಎಲ್ಲೂರು, ಸಾಂತೂರು, ಪಿಲಾರು, ತೆಂಕ. 8.ನಡ್ಸಾಲು (ಪಡುಬಿದ್ರಿ): ನಡ್ಸಾಲು. 9.ಫಲಿಮಾರು: ಫಲಿಮಾರು, ನಂದಿಕೂರು, ಪಾದೆಬೆಟ್ಟು. 10. ಹೆಜಮಾಡಿ: ಹೆಜಮಾಡಿ.

ಬ್ರಹ್ಮಾವರ ತಾಪಂ(13 ಕ್ಷೇತ್ರಗಳು): 1.ಮಣೂರು (ಕೋಟ): ಕೋಟತಟ್ಟು, ಮಣೂರು. 2.ಗಿಳಿಯಾರು: ಗಿಳಿಯಾರು, ಬನ್ನಾಡಿ, ವಡ್ಡರ್ಸೆ, ಅಚ್ಲಾಡಿ, ಕಾವಡಿ. 3.ಐರೋಡಿ:ಪಾಂಡೇಶ್ವರ, ಮೂಡಹಡು, ಬಾಳ್ಕುದ್ರು, ಐರೋಡಿ. 4.ಶಿರಿಯಾರ: ಶಿರಿಯಾರ, ಯಡ್ತಾಡಿ, ಹೇರಾಡಿ. 5.ಹೆಗ್ಗುಂಜೆ (ಮಂದಾರ್ತಿ):ನಡೂರು, ಕಾಡೂರು, ಹೆಗ್ಗುಂಜೆ, 33ಶೀರೂರು. 6.ಹಿಲಿಯಾಣ: ಬಿಲ್ಲಾಡಿ, ವಂಡಾರು, ಕಕ್ಕುಂಜೆ, ಆವರ್ಸೆ, ಹಿಲಿಯಾಣ. 7.ನಾಲ್ಕೂರು: ನಂಚಾರು, ನಾಲ್ಕೂರು, 38ಕಳ್ತೂರು, ಕೆಂಜೂರು, 34ಕುದಿ. 8.ಚೇರ್ಕಾಡಿ:ಪೆಜಮಂಗೂರು, ಹೊಸೂರು, ಹಲುವಳ್ಳಿ, ಚೇರ್ಕಾಡಿ. 9.ಹನೇಹಳ್ಳಿ: ಆರೂರು, ನೀಲಾವರ, ಹನೇಹಳ್ಳಿ, ಹೊಸಾಳ. 10.ವಾರಂಬಳ್ಳಿ: ಕಚ್ಚೂರು, ಕುಮ್ರಗೋಡು, ಹಂದಾಡಿ, ಮಟಪಾಡಿ, ವಾರಂಬಳ್ಳಿ. 11.ಕೋಡಿ: ಕೋಡಿ, ಹಾರಾಡಿ, ಬೈಕಾಡಿ. 12. ಚಾಂತಾರು: 52ಹೇರೂರು, ಚಾಂತಾರು. 13.ಉಪ್ಪೂರು: ಉಪ್ಪೂರು, ಹಾವಂಜೆ.

ಬೈಂದೂರು ತಾಪಂ(9ಕ್ಷೇತ್ರಗಳು): 1.ಶಿರೂರು-1:ಶಿರೂರು (ಅಂಶ) ಉತ್ತರ-ಭಟ್ಕಳ ತಾಲೂಕು ಗಡಿ, ದಕ್ಷಿಣ-2.ಶಿರೂರು-2 ತಾಲೂಕು ಪಂಚಾಯತ್ ಕ್ಷೇತ್ರ, ಪೂರ್ವ-ಯಡ್ತರೆ ಗ್ರಾಮದ ಗಡಿ, ಪಶ್ಚಿಮ-ಅರಬಿಸಮುದ್ರ. 2.ಶಿರೂರು-2: ಶಿರೂರು (ಅಂಶ) ಉತ್ತರ- 1.ಶಿರೂರು-1 ತಾಪಂ ಕ್ಷೇತ್ರ, ದಕ್ಷಿಣ-ಪಡುವರಿ ಗ್ರಾಮದ ಗಡಿ, ಪೂರ್ವ-ಪಡುವರಿ ಗ್ರಾಮದ ಗಡಿ, ಪಶ್ಚಿಮ-ಅರಬಿಸಮುದ್ರ. 3.ಉಪ್ಪುಂದ: ಉಪ್ಪುಂದ. 4.ಬಿಜೂರು: ಬಿಜೂರು, ಕೆರ್ಗಾಲ್, ನಂದನವನ. 5.ಕೊಲ್ಲೂರು: ಕೊಲ್ಲೂರು, ಜಡ್ಕಲ್, ಮುದೂರು, ಹಳ್ಳಿಹೊಳೆ. 6,ಕಾಲ್ತೋಡು: ಕಾಲ್ತೋಡು, ಗೋಳಿಹೊಳೆ, ಯಳಜಿತ್. 7.ಕಿರಿಮಂಜೇಶ್ವರ: ಕಿರಿಮಂಜೇಶ್ವರ, ನಾವುಂದ. 8.ಕಂಬದಕೋಣೆ: ಕಂಬದಕೋಣೆ, ಹೆರಂಜಾಲ್, ಹೇರೂರು, 11ನೇ ಉಳ್ಳೂರು. 9.ಮರವಂತೆ: ಮರವಂತೆ, ನಾಡ, ಹಡವು, ಬಡಾಕೆರೆ.

ಕುಂದಾಪುರ ತಾಪಂ (19 ಕ್ಷೇತ್ರಗಳು): 1.ಗುಜ್ಜಾಡಿ: ಗುಜ್ಜಾಡಿ, ತ್ರಾಸಿ. 2.ಹೆಮ್ಮಾಡಿ: ಹೊಸಾಡು, ಸೇನಾಪುರ, ಹೆಮ್ಮಾಡಿ. 3.ಗಂಗೊಳ್ಳಿ: ಗಂಗೊಳ್ಳಿ. 4.ಆಲೂರು: ಆಲೂರು, ಇಡೂರು, ಕುಂಜ್ಞಾಡಿ, ಹೊಸೂರು, ಹರ್ಕೂರು, ನೂಜಾಡಿ, ಚಿತ್ತೂರು. 5. ಕರ್ಕುಂಜೆ (ವಂಡ್ಸೆ): ವಂಡ್ಸೆ, ಹಕ್ಲಾಡಿ, ಕುಂದಬಾರಂದಾಡಿ, ಕಟ್‌ಬೆಲ್ತೂರು, ದೇವಲ್ಕುಂದ, ಕರ್ಕುಂಜೆ. 6.ತಲ್ಲೂರು: ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ತಲ್ಲೂರು, ಉಪ್ಪಿನಕುದ್ರು. 7.ಕಾವ್ರಾಡಿ: ಕಾವ್ರಾಡಿ, ಹಳ್ನಾಡು, ಗುಲ್ವಾಡಿ. 8.ಬಸ್ರೂರು: ಬಸ್ರೂರು, ಬಳ್ಕೂರು, ಆನಗಳ್ಳಿ. 9.ಕೋಟೇಶ್ವರ: ಕೋಟೇಶ್ವರ. 10.ಹಂಗಳೂರು: ಕೋಣಿ, ಕಂದಾವರ, ಹಂಗಳೂರು. 11.ಬೀಜಾಡಿ: ಬೀಜಾಡಿ, ಗೋಪಾಡಿ. 12.ಬೇಳೂರು: ಬೇಳೂರು, ತೆಕ್ಕಟ್ಟೆ, ಕೆದೂರು, ಉಳ್ತೂರು. 13.ಕುಂಭಾಶಿ: ಕುಂಭಾಶಿ, ಕಾಳಾವರ, ವಕ್ವಾಡಿ, ಅಸೋಡು. 14. ಸಿದ್ಧಾಪುರ: ಸಿದ್ಧಾಪುರ, ಹೊಸಂಗಡಿ, 74 ಉಳ್ಳೂರು. 15.ಆಜ್ರಿ: ಆಜ್ರಿ, ಕೊಡ್ಲಾಡಿ, ಯಡಮೊಗೆ, ಕಮಲಶಿಲೆ, ಕೆರಾಡಿ, ಬೆಳ್ಳಾಲ. 16.ಶಂಕರನಾರಾಯಣ: ಶಂಕರನಾರಾಯಣ, ಕುಳಂಜೆ, ಅಂಪಾರು. 17.ಮೊಳಹಳ್ಳಿ: ಕೊರ್ಗಿ, ಹೆಸ್ಕತ್ತೂರು, ಮೊಳಹಳ್ಳಿ, ಹೊಂಬಾಡಿ ಮಂಡಾಡಿ, ಜಪ್ತಿ. 18. ಹಾರ್ದಳ್ಳಿ ಮಂಡಳ್ಳಿ: ಹಾರ್ದಳ್ಳಿ ಮಂಡಳ್ಳಿ, ಹಳ್ಳಾಡಿ, ಹರ್ಕಾಡಿ, ಯಡಾಡಿ ಮತ್ಯಾಡಿ, 76 ಹಾಲಾಡಿ, 28 ಹಾಲಾಡಿ. 19.ಹೆಂಗವಳ್ಳಿ (ಅಮಾಸೆಬೈಲು): ಹೆಂಗವಳ್ಳಿ, ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು.

ಕಾರ್ಕಳ ತಾಪಂ (13 ಕ್ಷೇತ್ರಗಳು): 1.ಮರ್ಣೆ: ಕಡ್ತಲ, ಎಳ್ಳಾರೆ, ಕುಕ್ಕುಜೆ, ಮರ್ಣೆ. 2.ಕೆರ್ವಾಶೆ: ಶಿರ್ಲಾಲು, ಜಾರ್ಕಳ, ಕೆರ್ವಾಶೆ, ಹೆರ್ಮುಂಡೆ. 3.ಹಿರ್ಗಾನ: ಹಿರ್ಗಾನ, ಎರ್ಲಪಾಡಿ. 4.ಕೌಡೂರು: ನೀರೆ, ಕಣಜಾರು, ಕೌಡೂರು, ಬೈಲೂರು. 5.ಕಲ್ಯಾ: ಪಳ್ಳಿ, ನಿಂಜೂರು, ಕಲ್ಯಾ. 6. ಕುಕ್ಕುಂದೂರು: ಕುಕ್ಕುಂದೂರು. 7.ಮುಡಾರು: ಮುಡಾರು, ನಲ್ಲೂರು, ದುರ್ಗಾ. 8.ಮಾಳ: ಈದು, ನೂರಾಲಬೆಟ್ಟು, ಮಾಳ. 9.ಮಿಯಾರು: ಮಿಯಾರು, ರೆಂಜಾಳ. 10.ಸಾಣೂರು: ಇರ್ವತ್ತೂರು, ಸಾಣೂರು. 11.ನಿಟ್ಟೆ: ನಿಟ್ಟೆ. 12.ಬೋಳ: ಬೋಳ, ನಂದಳಿಕೆ, ಕೆದಿಂಜೆ, ಮುಲ್ಲಡ್ಕ, ಕಾಂತಾವರ. 13.ಮುಂಡ್ಕೂರು: ಬೆಳ್ಮಣ್, ಸೂಡಾ, ಇನ್ನಾ, ಮುಂಡ್ಕೂರು.

ಹೆಬ್ರಿ ತಾಪಂ (11ಕ್ಷೇತ್ರಗಳು): 1.ಹೆಬ್ರಿ: ಹೆಬ್ರಿ. 2.ಚಾರಾ: ಚಾರಾ. 3.ಶಿವಪುರ: ಶಿವಪುರ, ಕೆರೆಬೆಟ್ಟು. 4.ಕುಚ್ಚೂರು: ಕುಚ್ಚೂರು, ಬೆಳಂಜೆ. 5.ಮುದ್ರಾಡಿ: ಮುದ್ರಾಡಿ. 6.ವರಂಗ: ವರಂಗ, ಪಡುಕುಡೂರು. 7.ನಾಡ್ಪಾಲು: ನಾಡ್ಪಾಲು, ಕಬ್ಬಿನಾಲೆ. 8.ಅಂಡಾರು: ಅಂಡಾರು. 9.ಬೆಳ್ವೆ: ಬೆಳ್ವೆ. 10. ಅಲ್ಬಾಡಿ: ಅಲ್ಬಾಡಿ. 11.ಶೇಡಿಮನೆ: ಮಡಾಮಕ್ಕಿ, ಶೇಡಿಮನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X