Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೋವಿಡ್‌ ಹೆಚ್ಚಳಕ್ಕೆ ಜನಸಾಮಾನ್ಯರನ್ನು...

ಕೋವಿಡ್‌ ಹೆಚ್ಚಳಕ್ಕೆ ಜನಸಾಮಾನ್ಯರನ್ನು ದೂರಿದ್ದ ಆರೋಗ್ಯ ಸಚಿವರ ಟ್ವಿಟರ್‌ ತುಂಬಾ ಚುನಾವಣಾ ಸಮಾವೇಶದ ಪೋಸ್ಟ್ ಗಳು‌!

ವಾರ್ತಾಭಾರತಿವಾರ್ತಾಭಾರತಿ8 April 2021 7:29 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೋವಿಡ್‌ ಹೆಚ್ಚಳಕ್ಕೆ ಜನಸಾಮಾನ್ಯರನ್ನು ದೂರಿದ್ದ ಆರೋಗ್ಯ ಸಚಿವರ ಟ್ವಿಟರ್‌ ತುಂಬಾ ಚುನಾವಣಾ ಸಮಾವೇಶದ ಪೋಸ್ಟ್ ಗಳು‌!

ಹೊಸದಿಲ್ಲಿ: ಕೋವಿಡ್ ಲಸಿಕೆಗಳ ಕೊರತೆಯಿದೆ ಎಂದು  ಮಹಾರಾಷ್ಟ್ರ ಹೇಳಿದ್ದಕ್ಕೆ ಪ್ರತಿಯಾಗಿ ನೀಡಿದ ಹೇಳಿಕೆಯಲ್ಲಿ  ಹಲವು ವಿಪಕ್ಷ ಆಡಳಿತದ ರಾಜ್ಯಗಳನ್ನು  ಬಹಿರಂಗವಾಗಿ ಟೀಕಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್, ಜತೆಗೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದಕ್ಕೆ  ಜನಸಾಮಾನ್ಯರನ್ನು ದೂರಿದ್ದಾರಲ್ಲದೆ ರಾಜಕೀಯ ಪಕ್ಷಗಳು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ್ದ ರ್ಯಾಲಿಗಳ ಕುರಿತು ಚಕಾರವೆತ್ತಿಲ್ಲ ಎಂದು scroll.in ವರದಿ ಮಾಡಿದೆ..

"ಜನಸಾಮಾನ್ಯರಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯ ಕೊರತೆಯಿಂದಾಗಿ ಕೋವಿಡ್ 2ನೇ ಅಲೆ ಕಾಣಿಸಿಕೊಂಡಿದೆ. ಜನರು ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡಿದ್ದಾರೆ, ಯಾರಿಗೂ ಮಾಸ್ಕ್ ಧರಿಸಲು ಆಸಕ್ತಿಯಿಲ್ಲ, ಸಾಮಾಜಿಕ ಅಂತರ ನಿಯಮಕ್ಕೆ ಯಾರೂ ಬೆಲೆ ನೀಡುತ್ತಿಲ್ಲ, ಎಂದು ಸಚಿವರು ಹೇಳಿದ್ದಾರೆ.

ಆದರೆ ಸಚಿವರ ಟ್ವಿಟ್ಟರ್ ಫೀಡ್ ಗಮನಿಸಿದರೆ ʼಎಲ್ಲವನ್ನೂ ಸಹಜವಾಗಿ ಹಾಗೂ ಲಘುವಾಗಿ ಪರಿಗಣಿಸಿದ್ದಕ್ಕೆʼ ಯಾರನ್ನು ದೂರಬೇಕೆಂಬುದು ಸಾಕಷ್ಟು ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ವಿವಿಧೆಡೆ ನಡೆಸಿದ ಬೃಹತ್ ಚುನಾವಣಾ ರ್ಯಾಲಿ ಕುರಿತಾದ ಪೋಸ್ಟ್ ಗಳು ಸಚಿವರ ಟ್ವಿಟ್ಟರ್ ಫೀಡ್‍ನಲ್ಲಿದೆ. ಹೆಚ್ಚಿನವರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಈ ರ್ಯಾಲಿಗಳಲ್ಲಿ ಭಾಗವಹಿಸಿದ್ದರೂ ಈ ಬಗ್ಗೆ ಸಚಿವರು ಚಕಾರವೆತ್ತಿಲ್ಲ ಎಂದು ವರದಿ ತಿಳಿಸಿದೆ.

 ಇದರ ನಡುವೆ "ಅಸ್ಸಾಂನಲ್ಲಿ ಕೋವಿಡ್ ಇಲ್ಲ, ಮಾಸ್ಕ್ ಧರಿಸುವ ಅಗತ್ಯವಿಲ್ಲ" ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದರೆ ಉತ್ತರಾಖಂಡ ಸೀಎಂ ತೀರತ್ ಸಿಂಗ್ ರಾವತ್ ಅವರು ``ಅನಗತ್ಯ ನಿರ್ಬಂಧಗಳು ಅಗತ್ಯವಿಲ್ಲ, ನಂಬಿಕೆಯು ಕೋವಿಡ್‌ ಅನ್ನು ಸೋಲಿಸಬಹುದು' ಎಂದಿದ್ದರು. ಇದು ಸಾಲದೆಂಬಂತೆ ಸಾವಿರಾರು ಮಂದಿ ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇವುಗಳ ಬಗ್ಗೆ ಯಾವುದೇ ಮಾತುಗಳನ್ನಾಡದ ಹರ್ಷ ವರ್ಧನ್ ಕೇವಲ ಜನಸಾಮಾನ್ಯರನ್ನು ಮಾತ್ರ ಏಕೆ ದೂರುತ್ತಿದ್ದಾರೆ? ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

1/ Interesting insights on the Indian economy in this note by Sajjid Chinoy. "India has broken the link between COVID proliferation & mobility much earlier & more successfully than many countries." Private sector activity levels jumped back up to 95% of pre-COVID levels by Oct. pic.twitter.com/sjhvhmmRjt

— Milan Vaishnav (@Milan) January 8, 2021

पश्चिम बंगाल में दो मई को जो परिणाम आएंगे उसकी झलक आज तारकेश्वर में PM श्री @narendramodi जी की सभा में देखने को मिली।

सभा में पहुंची भीड़ का उत्साह जैसे कह रहा था, दीदी हार आपके सामने खड़ी है आप इसे स्वीकार कीजिए। बंगाल के लोगों की आवाज़ सुनिए।#EbarHobeAsolPoriborton pic.twitter.com/NhAzYum7Vq

— Dr Harsh Vardhan (@drharshvardhan) April 3, 2021

असम में दो चरणों की वोटिंग के बाद आज तामूलपुर में PM श्री @narendramodi जी की जनसभा में @BJP4India को आशीर्वाद देने उमड़ी भीड़ से स्पष्ट है कि राज्य के लोगों को डबल इंजन की सरकार चाहिए।

असम के लोग विकास, स्थिरता, शांति, भाईचारा, सद्भावना के साथ हैं।#AssamFirst4Modi @PMOIndia pic.twitter.com/LRMvUxr92o

— Dr Harsh Vardhan (@drharshvardhan) April 3, 2021

There were 1.15 Lakh Covid cases reported in India yesterday. HIGHEST EVER.
Meanwhile, our Union Health Minister & Chairman of @WHO exicutive board, Dr Harsh Vardhan is busy sharing videos of Election rallies. In past 5 days he has shared close to 40 videos/pics of Modi"s rallies pic.twitter.com/L7sDsWmfLq

— Mohammed Zubair (@zoo_bear) April 7, 2021

Also, Union Health Minister & Chairman of @WHO exicutive board, Dr Harsh Vardhan pic.twitter.com/ffI0Wv50fk

— Mohammed Zubair (@zoo_bear) April 7, 2021

Uttarakhand CM promise to remove all Covid -19 restrictions and invites devotees to Hardwar Kumbh. Faith will defeat virus, he says. pic.twitter.com/bmMScYpjEc

— M K Venu (@mkvenu1) April 6, 2021

People celebrate #Holi at Banke Bihari Temple in Vrindavan. pic.twitter.com/TW4UcUzrNH

— ANI UP (@ANINewsUP) March 9, 2020
share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X