Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಂಗಾಳದ ಕೂಚ್‌ ಬೆಹಾರ್‌ ಗುಂಡಿನ...

ಬಂಗಾಳದ ಕೂಚ್‌ ಬೆಹಾರ್‌ ಗುಂಡಿನ ದಾಳಿಯದ್ದೆನ್ನಲಾದ ವೀಡಿಯೋ ವೈರಲ್:‌ ಭದ್ರತಾ ಪಡೆಗಳ ವಿರುದ್ಧ ವ್ಯಾಪಕ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ15 April 2021 6:35 PM IST
share
ಬಂಗಾಳದ ಕೂಚ್‌ ಬೆಹಾರ್‌ ಗುಂಡಿನ ದಾಳಿಯದ್ದೆನ್ನಲಾದ ವೀಡಿಯೋ ವೈರಲ್:‌ ಭದ್ರತಾ ಪಡೆಗಳ ವಿರುದ್ಧ ವ್ಯಾಪಕ ಆಕ್ರೋಶ

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಾಲ್ಕನೇಯ ಹಂತದಲ್ಲಿ ಬೂತ್‌ ನಂ.126 ಕೂಚ್‌ ಬೆಹಾರ್‌ ನ ಸೀತಾಲ್ಕುಚ್ಚಿ ಎಂಬಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದವು. ಗುಂಪುಗಳು ಪಡೆಗಳನ್ನು ಆಕ್ರಮಿಸಲು ಬಂದಾಗ ಆತ್ಮರಕ್ಷಣೆಗೆಂದು ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದರೂ ಅಲ್ಲಿನ ಗ್ರಾಮಸ್ಥರ ಹೇಳಿಕೆಗಳು ವಿಭಿನ್ನವಾಗಿತ್ತು. "ಅವರು ಎರಡು ವಾಹನದಲ್ಲಿ ಬಂದು ಮತದಾನ ಮಾಡಲೆಂದು ಸಾಲಿನಲ್ಲಿ ನಿಂತಿದ್ದವರ ಮೇಲೆ ಗುಂಡು ಹಾರಿಸಿದರು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದರು. ಇದೀಗ ಈ ಮಾತಿಗೆ ಇಂಬು ನೀಡುವಂತೆ ಸೀತಾಲ್ಕುಚ್ಚಿಯದ್ದೆನ್ನಲಾದ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಇದನ್ನೂ ಓದಿ: ("ಯಾವ ಗುಂಪೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿರಲಿಲ್ಲ, ಮತದಾನಕ್ಕೆ ಸಾಲಿನಲ್ಲಿ ನಿಂತವರ ಮೇಲೆ ಗುಂಡು ಹಾರಿಸಲಾಯಿತು")

ಇಂಡಿಯಾ ಟುಡೆ ಕೋಲ್ಕತ್ತ ಉಪಸಂಪಾದಕ ಇಂದ್ರಜಿತ್‌ ಕುಂಡು ಈ ವೀಡಿಯೋವನ್ನು ಪೋಸ್ಟ್‌ ಮಾಡಿದ್ದು, "ಕೂಚ್‌ ಬೆಹಾರ್‌ ಜಿಲ್ಲೆಯ ಸಿತಾಲ್ಕುಚ್ಚಿಯಲ್ಲಿ ಕೇಂದ್ರೀಯ ಪಡೆಗಳು ಗುಂಡಿನ ದಾಳಿ ನಡೆಸಿ ನಾಲ್ಕು ದಿನಗಳಾಗಿವೆ. ಈ ಹೊಸ ವೈರಲ್‌ ವೀಡಿಯೋ ಅಂದಿನ ದಿನ ಏನು ನಡೆದಿತ್ತು ಎನ್ನುವುದನ್ನು ತೋರಿಸುತ್ತಿದೆ" ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಮಾತ್ರವಲ್ಲದೇ ಹನ್ನೊಂದು ನಿಮಿಷಗಳ ಇನ್ನೊಂದು ವೀಡಿಯೋವನ್ನು ಆನಂದ್‌ ಬಝಾರ್‌ ಪತ್ರಿಕೆಯು ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಅತೀಕಡಿಮೆ ಜನರಿರುವ ಮತಗಟ್ಟೆಯಲ್ಲಿ ಗುಂಡಿನ ಸದ್ದುಗಳು, ಜನರು ಅಸಹಾಯಕರಾಗಿ ಬೊಬ್ಬಿಡುವ ದೃಶ್ಯಗಳು, ಗುಂಡಿಗೆ ಬಲಿಯಾದ ಯುವಕನ ಶವದ ಮುಂದಿನ ಆಕ್ರಂದನ, ಪೊಲೀಸರ ದರ್ಪ ಸೇರಿದಂತೆ ಹಲವಾರು ವಿಚಾರಗಳು ಸೆರೆಯಾಗಿವೆ.

"300 ಜನರ ಗುಂಪೊಂದು ನಮ್ಮ ಮೇಲೆ ದಾಳಿ ಮಾಡಿತ್ತು ಎಂದು ಭದ್ರತಾ ಪಡೆಗಳು ಹೇಳುತ್ತಿದ್ದ ಗುಂಪು ಇಲ್ಲಿ ಕಾಣಿಸುತ್ತಿಲ್ಲ. ಇದೊಂದು ಕೊಲೆ ಕೃತ್ಯವಷ್ಟೇ... ಇದಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಉತ್ತರ ನೀಡಬೇಕು ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ. "ಏನೂ ಮಾಡದ ಅಮಾಯಕರನ್ನು ಕೊಲೆಗೈದ ಬಳಿಕ ಸುಖವಾಗಿ ನಿದ್ರಿಸಲು ಹೇಗೆ ಸಾಧ್ಯ? ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರೆಕ್‌ ಒʼಬ್ರಿಯಾನ್‌ "ಮುಚ್ಚಿಹಾಕಲೆತ್ನಿಸಿದ ಘಟನೆಯ 11 ನಿಮಿಷಗಳ ವೀಡಿಯೋ ಸಾರ್ವಜನಿಕ ಡೊಮೈನ್‌ ಗಳಲ್ಲಿ ಹರಿದಾಡುತ್ತಿದೆ. ಕೇಂದ್ರೀಯ ಪಡೆಗಳು ಸೊಂಟದ ಕೆಳಗಡೆ ಶೂಟ್‌ ಮಾಡಬೇಕಿತ್ತೇ ಹೊರತು ಕೊಲ್ಲಲು ಹೇಗೆ ಸಾಧ್ಯ? ಇನ್ನೂ ಹಲವಾರು ಕಠಿಣ ಪ್ರಶ್ನೆಗಳಿಗೆ ಮೋದಿ, ಶಾ, ಹಾಗೂ ಚುನಾವಣಾ ಆಯೋಗ ಉತ್ತರಿಸಬೇಕು" ಎಂದು ಅವರು ಟ್ವೀಟ್‌ ಮಾಡಿದ್ದಾರೆ.  

Four days since central forces opened fire killing 4 locals in Sitalkuchi in Coochbehar district, a new viral video has surfaced showing what happened on that polling day pic.twitter.com/xFDaeFoplS

— Indrajit Kundu | ইন্দ্রজিৎ - কলকাতা (@iindrojit) April 14, 2021

Damning 11 minute video now in the public domain. Cover up totally EXPOSED.

WHY did Central forces SHOOT TO KILL, instead of shooting below the waist ? These and many other hard Qs to be answered by Modi-Shah-EC. Truth prevails. #BengalElection2021 #SitalkuchiMassacre

— Derek O'Brien | ডেরেক ও'ব্রায়েন (@derekobrienmp) April 14, 2021

A mob of 300 people! Where the hell is that ?
This is criminal act. Either @ECISVEEP @SpokespersonECI release the button cam footages of CISF QRT or WB Govt @WBPolice must detain the attachment of CISF which was assigned for the booth.

— Shashank Kandulna (@shashankkndulna) April 15, 2021

How can they even sleep after killing someone without a reason.

— Gulrez (@Gulrezakhter05) April 14, 2021

Damning 11 minute video now in the public domain. Cover up totally EXPOSED.

WHY did Central forces SHOOT TO KILL, instead of shooting below the waist ? These and many other hard Qs to be answered by Modi-Shah-EC. Truth prevails. #BengalElection2021 #SitalkuchiMassacre

— Derek O'Brien | ডেরেক ও'ব্রায়েন (@derekobrienmp) April 14, 2021

Visuals from Coochbehar's Sitalkuchi are spine chilling. 5 TMC workers died after CRPF open fired in Booth No: 126 where BJP had allegedly captured the booth.

In the video we can see the father of one of the deceased inconsolable.

Bloodshed in the name of an 8 Phased Election? pic.twitter.com/ozgGflrkoS

— Sreya Chatterjee (@Sreya_Chattrjee) April 10, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X