Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಮುಂದೆ ಕೋವಿಡ್‌ ಸುನಾಮಿ ಬರಲಿದೆ, ಸರಕಾರ...

"ಮುಂದೆ ಕೋವಿಡ್‌ ಸುನಾಮಿ ಬರಲಿದೆ, ಸರಕಾರ ನನ್ನ ಮಾತು ಕೇಳುತ್ತಿಲ್ಲ": ರಾಹುಲ್‌ ಗಾಂಧಿಯ ಕಳೆದ ವರ್ಷದ ವೀಡಿಯೊ ವೈರಲ್

ವಾರ್ತಾಭಾರತಿವಾರ್ತಾಭಾರತಿ24 April 2021 11:00 PM IST
share
ಮುಂದೆ ಕೋವಿಡ್‌ ಸುನಾಮಿ ಬರಲಿದೆ, ಸರಕಾರ ನನ್ನ ಮಾತು ಕೇಳುತ್ತಿಲ್ಲ: ರಾಹುಲ್‌ ಗಾಂಧಿಯ ಕಳೆದ ವರ್ಷದ ವೀಡಿಯೊ ವೈರಲ್

ಹೊಸದಿಲ್ಲಿ: ದೇಶದಲ್ಲಿನ ಕೊರೋನ ವೈರಸ್‌ 2ನೇ ಅಲೆಯ ಪ್ರಕರಣಗಳ ಹೆಚ್ಚಳದ ಕುರಿತು ದಿಲ್ಲಿ ಹೈಕೋರ್ಟ್‌ ʼಸುನಾಮಿʼ ಎಂದು ಉಲ್ಲೇಖಿಸಿದ ಬಳಿಕ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರ ಹಳೆಯ ವೀಡಿಯೋ ವೈರಲ್‌ ಆಗಿದೆ.

ಮಾರ್ಚ್‌ 17,2020 ರಂದು ರಾಹುಲ್‌ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, ನಾನು ಸರಕಾರಕ್ಕೆ  ಕೋವಿಡ್‌ ಸುನಾಮಿ ಬರುವ ಕುರಿತು ಎಚ್ಚರಿಕೆ ನೀಡುತ್ತಲೇ ಇದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಜನರು ಅತೀದೊಡ್ಡ ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎಂದು ಹೇಳಿದ್ದರು. 

"ಒಂದು ಭೀಕರ ಸುನಾಮಿ ಬರುವ ಕುರಿತು ನಾನು ಸರಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದೇನೆ. ನಾನಿದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಯಾರೂ ನನ್ನ ಮಾತನ್ನು ಕೇಳುತ್ತಲೇ ಇಲ್ಲ. ನಾನಿದನ್ನು ಹೇಳುತ್ತಿರುವುದಕ್ಕೆ ಕ್ಷಮಿಸಿ, ನಮ್ಮ ಜನರು ನಾವು ಊಹಿಸಲಾಗದಂತಹ ಕೆಟ್ಟ ಬಿಕ್ಕಟ್ಟಿಗೆ ಒಳಗಾಗಲಿದ್ದಾರೆ" ಎಂದು ರಾಹುಲ್‌ ಗಾಂಧಿ ವೀಡಿಯೋದಲ್ಲಿ ಹೇಳಿದ್ದಾರೆ.

ʼನಾವು ಕೋವಿಡ್‌ ಅನ್ನು ಅಲೆಗಳಿಗೆ ಹೋಲಿಸುತ್ತಿದ್ದೇವೆ. ಆದರೆ ಅದು ಅಲೆ ಅಲ್ಲ, ಸುನಾಮಿ" ಎಂದು ದಿಲ್ಲಿ ಹೈಕೋರ್ಟ್‌ ಇಂದು ಹೇಳಿಕೆ ನೀಡಿತ್ತು.

"ರಾಹುಲ್‌ ಗಾಂಧಿ ನೀಡಿದ್ದ ಎಚ್ಚರಿಕೆಯನ್ನು ಪಾಲಿಸಿದ್ದಿದ್ದರೆ ದೇಶಕ್ಕೆ ಇಂದು ಇಂತಹಾ ಅನಾಹುತ ಎದುರಾಗುತ್ತಿರಲಿಲ್ಲ" ಎಂದು ಟ್ವಟರ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ವಿಟರ್‌ ನಲ್ಲಿ ʼಸುನಾಮಿʼ ಟ್ರೆಂಡಿಂಗ್‌ ಆಗಿದೆ.

Remember 17 March, 2020@RahulGandhi - A massive Tsunami is coming. I have been warning the Gov again and again.

After 1 Year

24 April, 2021 ( Delhi High Court) - We're calling it a wave. It'e actually Tsunami

Visionary @RahulGandhi ji #COVID19 #COVIDEmergency2021 pic.twitter.com/DTGkMkszh0

— Deepak Khatri | दीपक खत्री (@Deepakkhatri812)

17 March , 2020 (Rahul Gandhi) - A massive Tsunami is coming. I have been warning the Gov again and again.

After 1 year

24 April, 2021 ( Delhi High Court) - We're calling it a wave. It'e actually Tsunami.

Visionary
@RahulGandhi ji pic.twitter.com/R1zgX3haGm

— folitically (@Folitically) April 24, 2021

Rahul Gandhi in March 2020 warned the govt of Covid Tsunami but the media,BJP cabinet ministers& trolls mocked him. pic.twitter.com/oto7ZQG7U5

— Prashant.Patel (@PPatel108) April 24, 2021

Once a wise man had said , Tsunami is coming . Today Delhi High Court said the Same.

But few Indians dint believe him.
The Name of that wiseman is Rahul Gandhi #ModiMadeDisaster #indianeedoxygen #India#CovidIndia #Delhi #OxygenCrisis #Gujarat #Kerala #Mumbai #TamilNadu pic.twitter.com/zHUdukD8ir

— Karma_Bites_Back (@Vikas_Kaha_Hai) April 24, 2021

Tsunami is coming... @RahulGandhi warned last year https://t.co/aVhJQDAJ2z

— Pandian Inbasagaran பாண்டியன் இன்பசாகரன் (@pandiansvce) April 24, 2021

Once a wiseman said, “COVID19 is a tsunami. A big tsunami is coming.”

Everyone mocked at him.

Today the Court tell the same, “COVID19 is not a wave. It’s a huge Tsunami”.

— Licypriya Kangujam (@LicypriyaK) April 24, 2021

.@RahulGandhi in March 2020: "A Tsunami is coming".

Delhi High Court, April 2021: "We are calling it a wave, but it's a Tsunami." pic.twitter.com/yusVrJ5B4I

— Saral Patel (@SaralPatel) April 24, 2021

Shri @RahulGandhi ji warned many times about forthcoming tsunami but our govt. remained deaf that time.

Now people are realising it's horrible tsunami.

Who is responsible ? @narendramodi@drharshvardhan https://t.co/FoJvdbA2oq

— Neeraj Kundan (@Neerajkundan) April 24, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X