Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೆಮ್ಮೆಯ ಕನ್ನಡಿಗರು ಸಂಘದ ವಾರ್ಷಿಕ ಸಭೆ;...

ಹೆಮ್ಮೆಯ ಕನ್ನಡಿಗರು ಸಂಘದ ವಾರ್ಷಿಕ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಗೌರವಾಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫಾ, ಅಧ್ಯಕ್ಷರಾಗಿ ಮಮತಾ ಮೈಸೂರು

ವಾರ್ತಾಭಾರತಿವಾರ್ತಾಭಾರತಿ27 April 2021 10:39 AM IST
share
ಹೆಮ್ಮೆಯ ಕನ್ನಡಿಗರು ಸಂಘದ ವಾರ್ಷಿಕ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಅಬುಧಾಬಿ : ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಸಂಯುಕ್ತ ಅರಬ್ ಸಂಸ್ಥಾನದ ರಾಜ್ಯಗಳ ಕನ್ನಡಿಗರ ಒಡನಾಟದ ಸಂಘವಾದ ಹೆಮ್ಮೆಯ ಯುಎಇ ಕನ್ನಡಿಗರು ತಂಡದ 2021ಸಾಲಿನ ಅಧ್ಯಕ್ಷರಾಗಿ ಮಮತಾ ಮೈಸೂರು ಅವರು ಸರ್ವ ಸಮಿತಿ ಸದಸ್ಯರ ಸಹಮತದೊಂದಿಗೆ ನೇಮಕಗೊಂಡರು.

ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ಸಂಘದ ಲೋಗೋ ಇರುವ ಧ್ವಜವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರ ಮಾಡುವ ಮೂಲಕ ಶುಭಾಶಯಗಳನ್ನು ಕೋರಿದರು, ಹಾಗು ಸಂಘದ ಗೌರವಾಧ್ಯಕ್ಷರಾಗಿ ಉದ್ಯಮಿ ಮತ್ತು ಹಲವು ಕನ್ನಡ ಸಂಘಟನೆಗಳ ಪೋಷಕರಾದ ಮೊಹಮ್ಮದ್ ಮುಸ್ತಫಾ ಅವರು ಸಮಿತಿಯ ಸರ್ವ ಸದಸ್ಯರ ಸಹಮತದಿಂದ ಆಯ್ಕೆಯಾದರು.

ಸಂಘದ ಸಂಚಾಲಕರಾದ ರಫೀಕಲಿ ಕೊಡಗು ಅವರು ಮಾತನಾಡಿ ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರ ಕಾಲದ ಸಮಾಜಮುಖಿ ಕಾರ್ಯವೈಖರಿಗಳನ್ನು ಶ್ಲಾಘಿಸಿದರು. ಸದಸ್ಯರಾದ ವಿಷ್ಣುಮೂರ್ತಿ ಅವರು ಹಾಲಿ ಅಧ್ಯಕ್ಷರಿಗೆ ಹಲವು ರೀತಿಯ ವಿನಂತಿಗಳನ್ನು  ಮುಂದಿನ ವರ್ಷಗಳಲ್ಲಿ ಹೊಸ ಅಧ್ಯಕ್ಷರ ಮುಂದಾಳತ್ವದಲ್ಲಿ ಹೊಸ ಕಾರ್ಯ ಯೋಜನೆ ರೂಪು ರೇಷೆಗಳ ಸಲಹೆ ನೀಡಿದರು.

2021ನೇ ಸಾಲಿನಲ್ಲಿ ಉದ್ಯೋಗ ಮೇಳ ಮತ್ತು ಉದ್ಯೋಗ ಮಾಹಿತಿ ಕಾರ್ಯಾಗಾರ, ಮಕ್ಕಳ ಪ್ರತಿಭಾ ಸ್ಪರ್ಧೆ, ಸರ್ವ ಧರ್ಮ ಇಫ್ತಾರ್ ಕೂಟ, ಯುಎಇ ಕನ್ನಡ ವೈದ್ಯರ ದಿನಾಚರಣೆ, ಯುಎಇ ಕನ್ನಡ ಉದ್ಯಮಿಗಳ ಸಭೆ, ದಸರಾ ಕ್ರೀಡೋತ್ಸವ, ಮತ್ತು ರಕ್ತದಾನ ಶಿಬಿರ ನಡೆಸಲು ತೀರ್ಮಾನಿಸಲಾಯಿತು.

2021ನೇ ಸಾಲಿನ ಮುಖ್ಯ ಕಾರ್ಯದರ್ಶಿಯಾಗಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾಗಿ ರಫೀಕಲಿ ಕೊಡಗು ಮತ್ತು ಸುದೀಪ್ ದಾವಣಗೆರೆ, ಹೆಮ್ಮೆಯ ಕನ್ನಡತಿಯರು ಮಹಿಳಾ ಘಟಕದ ಸಂಚಾಲಕಿಯರಾಗಿ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯ ಮಂಡ್ಯ ಅವರು ನೇಮಕಗೊಂಡರೆ ಹೆಮ್ಮೆಯ ಯುಎಇ ಕನ್ನಡ ವೈದ್ಯರ ತಂಡದ ಮುಖ್ಯಸ್ಥರಾಗಿ ಡಾ.ಸವಿತಾ ಮೈಸೂರು, ದುಬೈ ಕನ್ನಡ ಸಾಹಿತ್ಯ ಬಳಗದ ಸಂಚಾಲಕರಾಗಿ ವಿಷ್ಣುಮೂರ್ತಿ ಮೈಸೂರು, ಯುಎಇ ಕನ್ನಡ ಎಂಟ್ರಪನರ್ಸ್ ಸಂಚಾಲಕರಾಗಿ ಶಂಕರ್ ಬೆಳಗಾವಿ , ಉದ್ಯೋಗ ಗ್ರೂಪಿನ ಸಂಚಾಲಕರಾಗಿ ಅನಿತಾ ಬೆಂಗಳೂರು ಮತ್ತು ಮೊಯಿನುದ್ದೀನ್ ಹುಬ್ಬಳ್ಳಿ ಅವರು ನೇಮಕರಾದರು.

2021ನೇ ಸಾಲಿನ ತಂಡದ ಸಲಹಾ ಸಮಿತಿ ಸದಸ್ಯರಾಗಿ ಡಾ.ಗುರುಮಾದವ್ ರಾವ್, ಮಾನ್ಯ: ರಾಘವೇಂದ್ರ ಮನ್ಬೋಲ್, ಡಾ. ಶಾಂತಿ, ಮೊಹಮ್ಮದ್ ಮೂಳೂರ್, ಡಾ.ಮಮತಾ ರಡ್ದಾರ್, ಡಾ.ಅಬ್ದುಲ್ ಹ್ಯಾರಿಸ್, ಮಾನ್ಯ ಚಂದ್ರಶೇಖರ ಲಿಂಗದಳ್ಳಿ, ಮಾನ್ಯ ಮೊಹಮ್ಮದ್ ನದೀಮ್, ಡಾ..ರಶ್ಮಿ, ಮತ್ತು ಮಾನ್ಯ ನಾಗರಾಜ್ ರಾವ್,  ನೇಮಕರಾದರೆ ತಂಡದ ಉಪ ಸಮಿತಿ ವಿಭಾಗದ ಅಜ್ಮಾನ್ ಭಾಗದ ಸಹ ಸಂಚಾಲಕರಾಗಿ ನಿಜಾರ್ ಕಾಸರಗೋಡು ಕನ್ನಡಿಗ, ರಾಮ್ ಕಾಮತ್ ಬೆಳಗಾವಿ, ಅಬುಧಾಬಿ ಭಾಗದ ಸಹ ಸಂಚಾಲಕರಾಗಿ ಜಾಸ್ಲಿನ್ ಮಂಗಳೂರು, ಇಬ್ರಾಹಿಂ ಮಂಗಳೂರು, ವೀರಪ್ಪ ಮಂಡ್ಯ, ಫುಜೆರಾ ಭಾಗದ ಸಹ ಸಂಚಾಲಕರಾಗಿ ಅಕ್ರಮ್ ಕೊಡಗು, ಲಾರೆನ್ಸ್ ಮಂಗಳೂರು, ರಾಸ್ ಅಲ್ ಖೈಮಾ ಸಹ ಸಂಚಾಲಕರಾಗಿ ಸಯ್ಯದ್ ಇರ್ಷಾದ್ ಶಿವಮೊಗ್ಗ, ರಾಜೇಶ್ ಮಂಗಳೂರು ನೇಮಕಗೊಂಡರು ಹಾಗೆ ಸಹಾಯ ಹಸ್ತ ವಿಭಾಗದ ಸಹ ಸಂಚಾಲಕರಾಗಿ ವರದರಾಜ್ ಕೋಲಾರ, ನವಾಜ್ ಕುಂದಾಪುರ, ಅರ್ಪಿತಾ ಬೆಂಗಳೂರು ನೇಮಕಗೊಂಡರು.

ಜಾಬ್ ಸಹಾಯ ವಿಭಾಗದ ಸಹ ಸಂಚಾಲಕರಾಗಿ ನವೀನ್ ಬೆಂಗಳೂರು, ಸಾಮಾಜಿಕ ಜಾಲತಾಣಗಳ ಸಹ ಸಂಚಾಲಕರಾಗಿ ಅಶ್ರಫ್ ವಿಟ್ಲ, ಸುನಿಲ್ ಬೆಂಗಳೂರು, ಫಿರೋಜ್ ಮಂಗಳೂರು ಉಪ ಸಮಿತಿ ಸದಸ್ಯರಾಗಿ ಅಬ್ದುಲ್ ಹಾದಿ ಕುಂದಾಪುರ, ಅರ್ಜುನ್ ಬೆಂಗಳೂರು, ಪ್ರಜ್ವಲ್ ದಾವಣಗೆರೆ, ರೋಹಿತ್ ದಾವಣಗೆರೆ, ಸಂದೀಪ್ ಹಾಸನ, ಶಿಹಾಬ್ ಸುಳ್ಯ, ವಿಬಿಶೇರ ಉಡುಪಿ ನೇಮಕಗೊಂಡರು.

ಕೋವಿಡ್ ಕಾರಣ ಮುಖ್ಯ ಸಮಿತಿ ಸದಸ್ಯರು ಮಾತ್ರ ಮಮತಾ ಮೈಸೂರು ಅವರ ನಿವಾಸದಲ್ಲಿ ನೇರವಾಗಿ ಭೇಟಿಯಾಗಿ ಚರ್ಚೆ ನಡೆಸಿದರು ಮತ್ತು ಉಪ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರೊಂದಿಗೆ ಝೂಮ್ ಅಂತರ್ಜಾದಲ ಮೂಲಕ ವಾರ್ಷಿಕ ಸಭೆಯನ್ನು ನಡೆಸಿ ಮುಂದಿನ ಒಂದು ವರ್ಷದಲ್ಲಿ ತಂಡವು ಮಾಡಬೇಕಾದ ಕಾರ್ಯಕ್ರಮ ಮತ್ತು ಸಾಮಾಜಿಕ ಕಾರ್ಯಗಳ ಬಗ್ಗೆ ರೂಪುರೇಷೆ ರಚಿಸಿದರು .

share
ವಾರ್ತಾಭಾರತಿ
ವಾರ್ತಾಭಾರತಿ
Next Story
X