Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಆರೋಗ್ಯ ಸಚಿವ ಹರ್ಷವರ್ಧನ್‌ ರಾಜೀನಾಮೆ...

ಆರೋಗ್ಯ ಸಚಿವ ಹರ್ಷವರ್ಧನ್‌ ರಾಜೀನಾಮೆ ನೀಡಬೇಕೆಂದ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಎರಿಕ್

"ಇದು ಅತೀದೊಡ್ಡ ಸಾಂಕ್ರಾಮಿಕವಾಗಿದೆ, ಇದಕ್ಕೆ ನೀವೇ ಹೊಣೆಗಾರರು"

ವಾರ್ತಾಭಾರತಿವಾರ್ತಾಭಾರತಿ30 April 2021 9:33 PM IST
share
ಆರೋಗ್ಯ ಸಚಿವ ಹರ್ಷವರ್ಧನ್‌ ರಾಜೀನಾಮೆ ನೀಡಬೇಕೆಂದ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಎರಿಕ್

ಖ್ಯಾತ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗತಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಡಾ. ಎರಿಕ್‌ ಭಾರತದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಸರಣಿ ಟ್ವೀಟ್‌ ಗಳನ್ನು ಮಾಡಿದ ಅವರು, ಭಾರತದ ಆರೋಗ್ಯ ಸಚಿವರಾಗಲು ಹರ್ಷವರ್ಧನ್‌ ʼಅಯೋಗ್ಯʼರಾಗಿದ್ದು, ಆಕ್ಸಿಜನ್‌ ಇಲ್ಲದೇ 6 ಮಂದಿ ಮೃತಪಟ್ಟ ವೇಳೆ ರಾಜೀನಾಮೆ ನೀಡಿದ್ದ ಜೋರ್ಡಾನ್‌ ನ ಆರೋಗ್ಯ ಸಚಿವರನ್ನು ಅವರು ಉಲ್ಲೇಖಿಸಿದ್ದಾರೆ.

"ಭಾರತವು ಹಲವು ವಾರಗಳಿಂದ ಕೊರೋನ ವೈರಸ್‌ ನಿಂದಾದ ಸಾವುಗಳನ್ನು ಮರೆಮಾಚುತ್ತಿದೆ. ಸಚಿವ ಹರ್ಷವರ್ಧನ್‌ ರಿಗೆ ಸತ್ಯ ಹೇಳುವ ಎಲ್ಲಾ ಅವಕಾಶಗಳಿತ್ತು. ಆದರೆ ಅವರು ಈ ಸುಳ್ಳಿನ ಪ್ರಕ್ರಿಯೆಯನ್ನು ಮುಂದುವರಿಸಿದರು. ಆಗಸ್ಟ್‌ 2021ರ ವೇಳೆಗೆ ಭಾರತದಲ್ಲಿ ಕೋವಿಡ್‌ ನಿಂದ ಒಂದು ಮಿಲಿಯನ್‌ ಜನರು ಸಾವಿಗೀಡಾಗಲಿದ್ದಾರೆ. ಇದು ವರದಿಯಾದ ಸಾವುಗಳ ಆಧಾರದ ಮೇಲೆ ನಡೆಸಿದ ಪ್ರಕ್ಷೇಪಣವಾಗಿದೆ ಎಂದು ಅವರು ಹೇಳಿದ್ದಾರೆ. ಈ ವೇಳೆ ಕೋವಿಡ್‌ ಸೋಂಕು ತಗಲಿದವರ ಸಾವಿನ ವರದಿಯನ್ನು ಮರೆಮಾಚುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ವಿರುದ್ಧವೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹರ್ಷವರ್ಧನ್‌ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

"ಭಾರತದ ಕೋವಿಡ್‌ ಪ್ರಕರಣವು ನಿಮ್ಮ ದೇಶೀಯ ಸಮಸ್ಯೆ ಮಾತ್ರವಲ್ಲ, ಅದು ಮಾನವೀಯತೆಗೆ ಒದಗಿರುವ ಗಂಡಾಂತರವಾಗಿದೆ. ಇದು ನಿಯಂತ್ರಣವಿಲ್ಲದ ಸಾಂಕ್ರಾಮಿಕವಾಗಿದೆ. ಭಾರತದ ಅನಿರ್ವಹಿತ ಆರೋಗ್ಯ ವ್ಯವಸ್ಥೆಯ ಕಾರಣದಿಂದ ಇದು ಏಶ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಹರಡುವಂತೆ ಮಾಡುತ್ತಿದೆ ಮತ್ತು ವಿಭಿನ್ನ ತಳಿಗಳು ಉದ್ಭವವಾಗಲು ಪ್ರಾರಂಭವಾಗಿದೆ. ಅದಕ್ಕಾಗಿ ನಾನು ಮಾತನಾಡುತ್ತಿದ್ದೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

"ಒಂದೋ ನೀವು ಭಾರತವನ್ನು ಮತ್ತು ವಿಶ್ವವನ್ನು ರಕ್ಷಿಸಿ, ಅಥವಾ ರಾಜೀನಾಮೆ ನೀಡಿ. ಭಾರತವು ಜಾಗತಿಕ ಬಿಕ್ಕಟ್ಟಿನ ತಾಣವಾಗಿದೆ ಮತ್ತು ದೀರ್ಘಕಾಲದ ಸಾಂಕ್ರಾಮಿಕ ರೋಗದ ಸಂಭಾವ್ಯ ಇನ್ಕ್ಯುಬೇಟರ್ ಆಗಿದೆ. ಇದು ಸಾಂಕ್ರಾಮಿಕವಾಗಿದೆ, ಇದಕ್ಕೆ ಹರ್ಷವರ್ಧನ್‌, ನೀವು ಕಾರಣರಾಗಿದ್ದೀರಿ. ಇನ್ನು ಕೆಲವರಿಗೆ ನಾನು ಹೇಳುವುದೇನೆಂದರೆ, ಈ ಟ್ವೀಟ್‌ ಮಾಡಿದ್ದಕ್ಕಾಗಿ ನನಗೆ ಯಾರೂ ಹಣ ನೀಡುವುದಿಲ್ಲ. ನನಗೆ ಭಾರತದ ಒಬ್ಬ ರಾಜಕಾರಣಿಯ ಪರಿಚಯವೂ ಇಲ್ಲ. ನನಗೆ ಇಲ್ಲಿ ಸಾರ್ವಜನಿಕ ಆರೋಗ್ಯ ನಿಭಾಯಿಸುವುದರ ಕೊರತೆ ಕಾಣುತ್ತಿದೆ" ಎಂದು ಅವರು ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಡಾ. ಎರಿಕ್‌ ಫೀಗ್ಲ್‌ ಡಿಂಗ್‌ ರವರು ಖ್ಯಾತ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗತಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ.‌ ವಾಷಿಂಗ್ಟನ್‌ ಡಿಸಿಯಲ್ಲಿರುವ ಫೆಡೆರೇಶನ್‌ ಆಫ್‌ ಅಮೇರಿಕನ್‌ ಸೈಂಟಿಸ್ಟ್ ನ ಮುಖ್ಯ ಆರೋಗ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು 2004-2020ರ ನಡುವೆ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ಹಾರ್ವರ್ಡ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಬೋಧಕ ವರ್ಗ ಮತ್ತು ಸಂಶೋಧಕರಾಗಿದ್ದರು. ಬ್ರಿಗ್‌ ಹ್ಯಾಮ್ ಆಂಡ್‌ ವುಮೆನ್ಸ್ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾಗಿದ್ದರು. 2020 ರ ಜನವರಿಯಲ್ಲಿ, ಕೋವಿಡ್-‌19 ಸಾಂಕ್ರಾಮಿಕ ಅಪಾಯದ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದ ಮೊದಲ ವ್ಯಕ್ತಿ ಎಂದು ಅವರು ಮಾಧ್ಯಮಗಳಲ್ಲಿ ಗುರುತಿಸಲ್ಪಟ್ಟಿದ್ದರು.
‌

Dear Dr @drharshvardhan — you are unfit to be the Health Minister of India .

Please RESIGN. #COVID19India #COVID19 https://t.co/5HZ9EKFNI3

— Eric Feigl-Ding (@DrEricDing) April 29, 2021

2) meanwhile, in another country like Jordan, their health minister resigned after just 7 people died from hospital losing oxygen. https://t.co/16WH9E5sNk

— Eric Feigl-Ding (@DrEricDing) April 29, 2021

3) You’ve had many chances to tell the truth about what is happening. But you @drharshvardhan continue to dismiss and downplay. https://t.co/S7QuVL7sR5

— Eric Feigl-Ding (@DrEricDing) April 29, 2021

4) India has been underreporting deaths for many weeks. https://t.co/32EL6w1npn

— Eric Feigl-Ding (@DrEricDing) April 29, 2021

5) You have had weeks to rectify the mortality reporting.

Yet you still continue to tout how India has low death rates. That’s no longer scientifically acceptable to hold that stance as a health minister of one of the largest countries, especially a supposed democracy. https://t.co/C9eNTdn6yp

— Eric Feigl-Ding (@DrEricDing) April 29, 2021

6) Now mortality in India is projected to hit 1 million by August 2021 (a conservative projection based on reported deaths alone, from @IHME_UW)…

So downplaying deaths is not okay anymore. Especially when many fold more are dying but likely unreported. https://t.co/SytN3zT19f

— Eric Feigl-Ding (@DrEricDing) April 29, 2021

7) There are now countless reports of very little oxygen. And many Indian leaders have tried to deny it. And you have said little to nothing to dispel the misinformation. https://t.co/q4AVIwDupH

— Eric Feigl-Ding (@DrEricDing) April 29, 2021

8) For example, the chief minister of Uttar Pradesh (leader of 231 million-people north India state) is cracking down on people and hospitals that complain about oxygen shortage as “misinfo”. Yet you have not said anything to dispel that. That is abdication of leadership. https://t.co/IB86EQ0IYc

— Eric Feigl-Ding (@DrEricDing) April 29, 2021

9) Then a young man who was trying to save his grandfather’s life begging for oxygen was charged criminally by the UP chief minister, and yet you @drharshvardhan did nothing and said nothing. https://t.co/2sYEU9QOYW

— Eric Feigl-Ding (@DrEricDing) April 29, 2021

10) And India’s #COVID19 humanitarian crisis is not a “domestic issue”—its out of control pandemic is endangering whole WORLD by allowing the virus to spread around because of lack of any India containment, and allowing more mutant variants to arise! That’s why I speak out!

— Eric Feigl-Ding (@DrEricDing) April 29, 2021

11) Hence, calling for @drharshvardhan to either protect India & the world or to resign is not “domestic meddling”. India is a global crisis hotspot and potential incubator of a prolonged pandemic. This is a pandemic damnit! You have direct responsibility. Protect the people.

— Eric Feigl-Ding (@DrEricDing) April 29, 2021

12) The Indian variants (#B1617 and #B1618) are also extremely risky and worrisome for the future of the global #COVID19 pandemic. Here is a detailed thread why…. https://t.co/zufw63mz3d

— Eric Feigl-Ding (@DrEricDing) April 29, 2021

13) For those conspiracy theorizing—I’m not paid for any tweeting. Heck, I don’t know a single Indian politician. What I do know is bad public health leadership when I see it. And I’ve called out bad COVID management before.

Example, Mexico—I’ve scuffled with their COVID czar: https://t.co/k5agLH9HE8

— Eric Feigl-Ding (@DrEricDing) April 29, 2021

14) India’s Ministry of Health @MoHFW_INDIA should have also vaccinated all healthcare workers. This tragedy should not have happened. https://t.co/z0uEIvgdzD

— Eric Feigl-Ding (@DrEricDing) April 29, 2021

15) How many infections are there likely currently in India per day? Likely *13-14 million new cases per day* says renowned epidemiology institute @IHME_UW.

How many cases officially confirmed? 379k.https://t.co/FWjmQFJEUG pic.twitter.com/R0Erceq9aQ

— Eric Feigl-Ding (@DrEricDing) April 29, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X