ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ
ಉಡುಪಿ, ಮೇ 4: ಕೋವಿಡ್ ಕರ್ಫ್ಯೂ ಪರಿಸ್ಥಿತಿಯಿಂದ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಮಂಗಳಮುಖಿಯರಿಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಹಾರದ ಕಿಟ್ ವಿತರಿಸಿದರು.
ಕಾರ್ಕಳ ತಾಲೂಕಿನ 2, ಕುಂದಾಪುರ ತಾಲೂಕಿನ 2 ಹಾಗೂ ಉಡುಪಿ ತಾಲೂಕಿನ 6 ಮಂದಿ ಒಟ್ಟು ಹತ್ತು ಮಂದಿ ಮಂಗಳಮುಖಿಯರು 10 ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿಶು ಶೆಟ್ಟಿ ಅವರಿಂದ ಸ್ವೀಕರಿಸಿದರು.
Next Story





