Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೋವಿಡ್‌ ನಿರ್ವಹಣೆ: ʼಗಾರ್ಡಿಯನ್‌ʼ...

ಕೋವಿಡ್‌ ನಿರ್ವಹಣೆ: ʼಗಾರ್ಡಿಯನ್‌ʼ ಛೀಮಾರಿ ಬಳಿಕ ಮೋದಿಗೆ ʼದಿ ಡೈಲಿ ಗಾರ್ಡಿಯನ್‌ʼ ಪ್ರಶಂಸೆ

ಬಿಜೆಪಿ ಸದಸ್ಯನೇ ಲೇಖಕ, ಹಲವು ಸಚಿವರಿಂದ ಟ್ವೀಟ್

ವಾರ್ತಾಭಾರತಿವಾರ್ತಾಭಾರತಿ12 May 2021 10:48 AM IST
share
ಕೋವಿಡ್‌ ನಿರ್ವಹಣೆ: ʼಗಾರ್ಡಿಯನ್‌ʼ ಛೀಮಾರಿ ಬಳಿಕ ಮೋದಿಗೆ ʼದಿ ಡೈಲಿ ಗಾರ್ಡಿಯನ್‌ʼ ಪ್ರಶಂಸೆ

ಹೊಸದಿಲ್ಲಿ: ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವಿಫಲವಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಈ ನಡುವೆ ಕೇಂದ್ರ ಸರಕಾರದ ಕೆಲ ಪ್ರಭಾವಿ ಮುಖಂಡರು ಟ್ವಿಟರ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವ ʼಸುದ್ದಿʼಯೊಂದನ್ನು ಪ್ರಕಟಿಸಿರುವುದು ಸದ್ಯ ವ್ಯಂಗ್ಯಭರಿತ ಚರ್ಚೆಗೆ ಕಾರಣವಾಗಿದೆ.

ʼthe daily guardian' ಎಂಬ ವೆಬ್‌ ಸೈಟ್‌ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯು 'ಅವಿರತ ಶ್ರಮʼ ನಡೆಸುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳು ಅವರ ಕಾರ್ಯ ವೈಖರಿಯ ಕುರಿತು ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಹಿನ್ನೆಲೆಯಿರುವ ಸುದ್ದಿ ಪ್ರಕಟಿಸಿದೆ. ಆದರೆ ಈ ಸುದ್ದಿಯನ್ನು ಕ್ಲಿಕ್‌ ಮಾಡುವಾಗ ಖಾಲಿ ಪುಟ ತೆರೆದಿದ್ದು ಜನರಲ್ಲಿ ಗೊಂದಲ ಉಂಟು ಮಾಡಿ ವ್ಯಂಗ್ಯಕ್ಕೆ ಕಾರಣವಾಗಿದೆ. ಆದರೆ ಬಳಿಕ ಅದನ್ನು ಸರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.‌

ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ 'the guardian' ಪ್ರಧಾನಿ ಮೋದಿ ಸರಕಾರದ ವೈಫಲ್ಯವನ್ನು ಬೆಟ್ಟು ಮಾಡಿ ವರದಿ ಮಾಡಿತ್ತು. ಈ ವರದಿಗಳಿಗೆ ಸೆಡ್ಡು ಹೊಡೆಯುವಂತೆ ʼthe daily guardian' ಎಂಬ ವೆಬ್‌ ಸೈಟ್‌ ನಲ್ಲಿ ಈ ಸುದ್ದಿಯನ್ನು ತಯಾರಿಸಿ ಜನರ ನಡುವೆ ಹಂಚಲಾಗಿದೆ ಎಂದು ಸಾಮಾಜಿಕ ತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಲೇಖನವನ್ನು ಸುದೇಶ್‌ ವರ್ಮಾ ಎಂಬ ವ್ಯಕ್ತಿಯು ಬರೆದಿದ್ದು, ಅವರು ತಮ್ಮನ್ನು ಬಿಜೆಪಿ ಮಾಧ್ಯಮ ವಿಭಾಗದ ಕನ್ವೀನರ್‌ ಎಂದು ಗುರುತಿಸಿಕೊಂಡಿದ್ದಾರೆ. ದಿ ಡೈಲಿ ಗಾರ್ಡಿಯನ್‌ ಎಂಬ ಈ ವೆಬ್‌ ಸೈಟ್‌ ನ ಟ್ವಿಟರ್‌ ನಲ್ಲಿ ʼದೈನಂದಿನ ಪತ್ರಿಕೆʼ ಎಂದು ಹೇಳಿಕೊಂಡಿದ್ದರೂ ಆ ಹೆಸರಿನಲ್ಲಿ ಯಾವುದೇ ಪತ್ರಿಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು the wire ಸುದ್ದಿ ತಾಣ ವರದಿಯಲ್ಲಿ ತಿಳಿಸಿದೆ. ಇದೊಂದು ಫೇಕ್‌ ವೆಬ್‌ ಸೈಟ್‌ ಎಂದು ಹಲವರು ಹೇಳಿಕೆ ನೀಡಿದ್ದರೂ, ಬಿಜೆಪಿಯ ಕೇಂದ್ರ ಸಚಿವ ಎಂ.ಜೆ ಅಕ್ಬರ್‌ ಸ್ಥಾಪಿಸಿದ್ದ ಐಟಿವಿ ನೆಟ್‌ ವರ್ಕ್‌ ನ ಸಂಡೇ ಗಾರ್ಡಿಯನ್‌ ಪತ್ರಿಕೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

"ಆಸ್ಪತ್ರೆಗೆ ತೆರಳದೆಯೇ 85% ಶೇಖಡಾ ಜನರು ಗುಣಮುಖರಾಗಿದ್ದು, ಕೇವಲ 5% ಜನರು ಮಾತ್ರ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ" ಎಂಬ ಹಲವು ದಾರಿ ತಪ್ಪಿಸುವ ಹೇಳಿಕೆಗಳನ್ನು ಈ ಲೇಖನ ಒಳಗೊಂಡಿದೆ. ಇದಲ್ಲದೇ, ಹಲವು ನಕಲಿ ಮಾಹಿತಿಗಳು ಹಾಗೂ ವಿರೋದ ಪಕ್ಷದ ನಾಯಕರ ಕೈವಾಡದಿಂದಾಗಿ ಪ್ರಧಾನಿ ವಿರುದ್ಧ ಅಪಪ್ರಚಾರಗಳು ನಡೆಯುತ್ತಿವೆ ಎಂದೂ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

"ಯಾರೂ ಕೂಡಾ ಈ ವೈರಸ್‌ ಅನ್ನು ನಿರ್ಮಿಸಿರುವ ಚೈನಾದ ಕುರಿತು ಮಾತನಾಡುತ್ತಿಲ್ಲ. ಇದು ಭಾರತವನ್ನು ದುರ್ಬಲಗೊಳಿಸುವ ಸಲುವಾಗಿ ಚೈನಾ ತಯಾರಿಸಿದ ವೈರಸ್‌ ಆಗಿದೆ. ದುರ್ಬಲ ದೇಶಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಯಾಕೆ ಕೋವಿಡ್‌ ತೀವ್ರತೆ ಹೊಂದಿಲ್ಲ? ಅಲ್ಲಿನ ಜನರೇನು ಶಿಸ್ತುಬದ್ಧರಾಗಿದ್ದಾರೆಯೇ? ಅಥವಾ ಅಲ್ಲಿನ ಆರೋಗ್ಯ ಮೂಲ ಸೌಕರ್ಯಗಳು ಭಾರತಕ್ಕಿಂತ ಉತ್ತಮವಾಗಿದೆಯೇ? ಇದೊಂದು ವಿವರಿಸಲಾಗದ ಸಂಗತಿಯಾಗಿದೆ." ಎಂದೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್‌ ಎರಡನೇ ಅಲೆ ಎನ್ನುವುದನ್ನು ನರೇಂದ್ರ ಮೋದಿಯವರನ್ನು ಅಪಮಾನ ಮಾಡುವ ಉದ್ದೇಶದಿಂದಲೇ ತಯಾರಿಸಲಾಗಿದೆ. ಇದು ಜಿಹಾದಿಗಳು ಮತ್ತು ಮಾವೋಯಿಸ್ಟ್‌ ಗಳು ಸೇರಿ  ಭಾರತದ ವಿರುದ್ಧ ನಡೆಸುತ್ತಿರುವ ಒಂದು ಬಯೋಲಾಜಿಕಲ್ ಯುದ್ಧವಾಗಿದೆ. ಇದು ಭಾರತವನ್ನು ನಾಶ ಮಾಡುವ ಉದ್ದೇಶವಾಗಿದೆ ಎಂಬ ವಾಟ್ಸಪ್‌ ನಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿಯನ್ನೂ ಈ ಲೇಖನಲ್ಲಿ ಸೇರಿಸಲಾಗಿದೆ.

ವಾಶಿಂಗ್ಟನ್‌ ಪೋಸ್ಟ್‌ ನ , "ಕೋವಿಡ್‌ ಸಾಂಕ್ರಾಮಿಕದ ಕುರಿತಾದಂತೆ ಭಾರತದ ಮಾನವನ್ನು ಉಳಿಸಬೇಕೆ ಅಥವಾ ತನ್ನ ಇಮೇಜ್‌ ಕಾಪಾಡಿಕೊಳ್ಳಬೇಕೆ? ಎಂಬ ಪ್ರಶ್ನೆ ಬಂದಾಗ ಪ್ರಧಾನಿ ಮೋದಿ ತನ್ನ ಇಮೇಜ್‌ ಉಳಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡರು" ಎಂಬ ಸುದ್ದಿ ತುಣುಕನ್ನು ಹಂಚಿಕೊಂಡಿರುವ ಆಲ್ಟ್ ನ್ಯೂಸ್‌ ಮುಖ್ಯಸ್ಥ ಝುಬೈರ್‌, ಪ್ರಧಾನಿ ಮೋದಿಯ ಮಾನ ಕಾಪಾಡಿಕೊಳ್ಳಲು ಬಿಜೆಪಿ ನಾಯಕರು ಪಡುತ್ತಿರುವ ಪಾಡಿನ ಕುರಿತಾದಂತೆ ಟ್ವಿಟರ್‌ ನಲ್ಲಿ ಬೆಳಕು ಚೆಲ್ಲಿದ್ದಾರೆ.

Clicked on the three links on the website, Twitter, Facebook and YouTube. This is what I found. None is verified. Check number of followers and subscribers. No details of location/office even, no landline number, names of authors, editors etc. pic.twitter.com/xmxMQGIVJw

— Pankaj Jain (@pj77in) May 11, 2021

"The Daily Guardian" pic.twitter.com/vS26djyRuM

— Bhargab Sarmah (@BhargabSarmah) May 11, 2021

When you try to open The Daily Guardian website. pic.twitter.com/87g4PXtwgR

— Tweeting Quarantino (@rohitadhikari92) May 11, 2021

Me visiting The Daily Guardian's website pic.twitter.com/Pcqgv4yaGV

— SpiDeY™ (@Parody_guy10) May 11, 2021

Modi’s pandemic choice: Protect his image or protect India. HE CHOSE HIMSELF. pic.twitter.com/QjXmXRvl6A

— Mohammed Zubair (@zoo_bear) May 11, 2021

Union ministers seem to be working 18 hours a day on convincing us that the PM works 18 hours a day.

— Asmita Bakshi (@asmitabee) May 11, 2021

"The Gaurdian" "The Daily "Gaurdian" pic.twitter.com/R4hfQ4tDLE

— Thanos Pandit (parody) (@Thanos_pandith) May 11, 2021

Chronology samachiye.
1. The @guardian & @australian publishes scathing criticisms on Modi.
2. IT cell creates fake news portals of "The Daily Gaurdian" and "The Australia Today" and publishes articles praising Modi.
3. Modi ministers copy paste their praise of the Lord. pic.twitter.com/XUzn6gWhZQ

— Science and Democracy (@Dev_thehumanist) May 12, 2021

Sports editor of The Daily Gaurdian.#TheDailyGuardian pic.twitter.com/6rihnkzQyJ

— Chetan Patel (@ChetanP_tweets) May 12, 2021

And the daily gaurdian saw PM Modi hard(ly) working. https://t.co/MOzy2ZRgvY

— Jubith Namradath (@JubithNamradath) May 11, 2021

Mr. @ianuragthakur very well knows bhakts would believe that this article is published in @guardian and not by UP based website @DailyGuardian1

Guardian vs Desi Guardian https://t.co/begChI0T34 pic.twitter.com/UMmyfxSMws

— Mohammed Zubair (@zoo_bear) May 11, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X