Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪ್ರಶ್ನೆ ಕೇಳದೆ ಪ್ರತಿಯೊಂದಕ್ಕೂ...

ಪ್ರಶ್ನೆ ಕೇಳದೆ ಪ್ರತಿಯೊಂದಕ್ಕೂ ಪ್ರಧಾನಿಯನ್ನು ಪ್ರಶಂಸಿಸುವ ಬಿಜೆಪಿ ಸಂಸದರನ್ನು ಕುಟುಕಿದ ನೆಟ್ಟಿಗರು

#TweetLikeKarnatakaBJPMPs ಹ್ಯಾಶ್ ಟ್ಯಾಗ್ ಅಭಿಯಾನ

ವಾರ್ತಾಭಾರತಿವಾರ್ತಾಭಾರತಿ13 May 2021 7:17 PM IST
share
ಪ್ರಶ್ನೆ ಕೇಳದೆ ಪ್ರತಿಯೊಂದಕ್ಕೂ ಪ್ರಧಾನಿಯನ್ನು ಪ್ರಶಂಸಿಸುವ ಬಿಜೆಪಿ ಸಂಸದರನ್ನು ಕುಟುಕಿದ ನೆಟ್ಟಿಗರು

ರಾಜ್ಯದಿಂದ ಸಂಸತ್ ಗೆ ಆಯ್ಕೆಯಾದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಯಾವುದೇ ಅನುದಾನ ಒದಗಿಸುತ್ತಿಲ್ಲ, ಹೈಕಮಾಂಡ್ ಎದುರು ಮಾತನಾಡಲೂ ಹೆದರುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಜೊತೆಗೆ, ಪ್ರತಿಯೊಂದರಲ್ಲೂ ಪ್ರಧಾನಿ ಮೋದಿಯನ್ನು ಅಭಿನಂದಿಸುವಲ್ಲಿ ಮಾತ್ರ ನಿರತರಾಗಿರುತ್ತಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕೇಂದ್ರದಿಂದ ಸಮರ್ಪಕವಾಗಿ ಸಹಾಯ ಪಡೆಯಲು ವಿಫಲವಾದರೂ ವಿದೇಶಗಳಿಂದ ಬರುವ ಸಹಾಯಕ್ಕೆ ಪ್ರಧಾನಿ ಕಾರಣ ಎಂಬಂತೆ ಟ್ವೀಟ್ ಮಾಡುತ್ತಾರೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ಇದನ್ನೇ ವ್ಯಂಗ್ಯವಾಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಇಂದು 25 ಬಿಜೆಪಿ ಸಂಸದರನ್ನು ಗೇಲಿ ಮಾಡುತ್ತಾ ವಿಶೇಷ ಅಭಿಯಾನ ನಡೆಸಿದ್ದಾರೆ.

ರಾಜ್ಯದಲ್ಲಾಗುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸಂಸದರು ಪ್ರಧಾನಿ ಮೋದಿಯನ್ನು ಅಭಿನಂದಿಸಿ ಟ್ವೀಟ್ ಮಾಡುವುದನ್ನು ವ್ಯಂಗ್ಯವಾಡಿರುವ ನೆಟ್ಟಿಗರು #TweetLikeKarnatakaBJPMPs ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ನಡೆಸುತ್ತಿದ್ದಾರೆ. 'ಈಗ ಸೂರ್ಯ ಪಶ್ಚಿಮದ ಕಡೆ ಮುಳುಗಿಟ್ಟಿದ್ದಾನೆ ಧನ್ಯವಾದಗಳು ಮೋದಿಜಿ', ಇವತ್ತು ನಮ್ಮ ರೋಡಲ್ಲಿ ಬೀದಿನಾಯಿ 2 ಮರಿ ಹಾಕಿತು ಧನ್ಯವಾದಗಳು ಮೋದಿ ಜೀ' ಎಂದು ಲೇವಡಿ ಮಾಡಿದ್ದಾರೆ.

#TweetLikeKarnatakaBJPMPs ಹ್ಯಾಶ್ ಟ್ಯಾಗ್ ಮೂಲಕ ಸಾವಿರಾರು ಮಂದಿ ಟ್ವೀಟ್ ಮಾಡಿದ್ದು, ಈ ಮೂಲಕ ರಾಜ್ಯದ 25 ಬಿಜೆಪಿ ಸಂಸದರನ್ನು ವಿನೂತನ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

''ದೂರದ ಬಂಗಾಳ ದಿಂದ ತಮಿಳುನಾಡಿಗೆ 2 ಆಕ್ಸಿಜನ್ ಕಂಟೈನರ್ ರೈಲಿನಲ್ಲಿ ಬಂದಿದೆ, ವೀಡಿಯೋ ಕೃಪೆ: ಮಾನ್ಯ ರೈಲ್ವೇ ಸಚಿವರು ಪಿಯೋಷ್ ಗೋಯಲ್. ನೀವೇ ನೋಡಿ ಸಾರ್. ನನಗೇನು ಗೊತ್ತಿಲ್ಲಾ ಸಾರ್. ಅವರು ತುಂಬಾ ಒಳ್ಳೆಯವರು ಸಾರ್. ಮೋದಿಯವರಿಗೆ ಧನ್ಯವಾದಗಳು ಎಂದು ಪ್ರಕಾಶ್ ಎಂಬವರು ವ್ಯಂಗ್ಯವಾಡಿದ್ದಾರೆ.

ಇವತ್ತು ನಮ್ಮ ರೋಡಲ್ಲಿ ಬೀದಿನಾಯಿ 2 ಮರಿ ಹಾಕಿತು...ಒಂದು ಗಂಡು ಮತ್ತೊಂದು ಹೆಣ್ಣು...ಧನ್ಯವಾದಗಳು ಮೋದಿ ಜೀ. #TweetLikeKarnatakaBJPMPs ಎಂದು ಕುಶಾಲ್ ಬಿದರೆ ಎಂಬವರು ಲೇವಡಿ ಮಾಡಿದ್ದಾರೆ.

'ಇವತ್ತು ಮನೆಯಲ್ಲಿ ರೊಟ್ಟಿ, ಹೆಸರುಕಾಳು ಪಲ್ಯ ತಿಂದೆ. ಧನ್ಯವಾದಗಳು ಮೋದಿಜಿ ಎಂದು ಭರಮಪ್ಪ' ಎಂಬವರು ವ್ಯಂಗ್ಯವಾಡಿದ್ದು, 'ನಾನಿವತ್ತು ಮಧ್ಯಾಹ್ನ ಊಟ ಮಾಡಿದೆ. ಧನ್ಯವಾದಗಳು ಮೋದಿ' ಎಂದು ಶಿವು ಎಂಬವರು ಕಮೆಂಟ್ ಮಾಡಿದ್ದಾರೆ.

'ಇಂದು ನಾನು ನನ್ನ ಮೊಬೈಲ್ ಗೆ ರಿಚಾರ್ಜ್ ಮಾಡಿದೆ. ಇದರಿಂದಾಗಿ ಗೂಗಲ್ ಪೇನಲ್ಲಿ ನನಗೆ 5 ರೂ. ಕ್ಯಾಶ್ ಬ್ಯಾಕ್ ಸಿಕ್ಕಿತು', 'ಎರಡು ವಾರಗಳ ಹಿಂದೆ ನಮ್ಮ ನಾಯಿ 6 ಮರಿಗಳನ್ನು ಹಾಕಿವೆ. ಅದು ಈಗ ನರೇಂದ್ರ ಮೋದಿಗೆ ಧನ್ಯವಾದ ಹೇಳಲು ಕಾಯುತ್ತಿದೆ ಎಂದು' ಚೇತನ್ ಕೃಷ್ಣ ಎಂಬವರು ಬರೆದಿದ್ದಾರೆ.

ಕೆಲವು ವಾರಗಳಿಂದ ನನ್ನ ಕಾರು ಸಂಪೂರ್ಣವಾಗಿ ಧೂಳಿನಿಂದ ಆವೃತ್ತವಾಗಿತ್ತು. ಇಂದು ಮಳೆ ಬಂದು, ಕಾರು ಸಂಪೂರ್ಣವಾಗಿ ಸ್ವಚ್ಚವಾಯಿತು. ನನ್ನ ಕಾರಿನ ಮೇಲೆ ಮಳೆಯನ್ನು ಸುರಿಸಿದ್ದಾಕ್ಕಾಗಿ ಮೋದಿಗೆ ಪ್ರಾಮಾಣಿಕ ಧನ್ಯವಾದಗಳು ಎಂದು ಆದರ್ಶ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

ನೆರೆ ಮನೆಯವರು ನಮಗೆ ಬಿರಿಯಾನಿ ನೀಡಿದರು. ನಾನು ಅವರಿಗೆ ಧನ್ಯವಾದ ಹೇಳಿದೆ. ಆದರೆ ಇದಕ್ಕಾಗಿ ಮೋದಿಗೆ ಧನ್ಯವಾದ ಹೇಳಬೇಕೆಂದು ಅವರು ಹೇಳಿದರು. ನಮಗೆ ಬಿರಿಯಾನಿ ನೀಡಿದ ಮೋದಿಗೆ ಧನ್ಯವಾದಗಳು ಎಂದು ಚೀಕು ಎಂಬವರು ಕಮೆಂಟ್ ಮಾಡಿದ್ದಾರೆ.

ಬೆಳಗಿನ ಉಪಹಾರಕ್ಕೆ ಗೆಣಸು ಉಪ್ಕರಿ. ಪರಿಣಾಮ, ಏಕಪ್ರಕಾರವಾಗಿ ನಾದಮಯ ಅಧೋವಾಯು. ಅಬ್ಬಬ್ಬಾ! ಏನು ಸುವಾಸನೆ. ಧನ್ಯವಾದ ಮೋದಿಗೆ ಎಂದು ಧಿನಕರ್ ಶೆಟ್ಟಿ ಎಂಬವರು ವ್ಯಂಗ್ಯವಾಡಿದ್ದಾರೆ.

ಇಂದು ನಾನು ಉಪವಾಸ ಕೈಗೊಂಡಿದ್ದೇನೆ. ಹವಾಮಾನವು ಆಹ್ಲಾದಕರವಾಗಿದೆ. ತಂಪಾದ ಹವಾಮಾನ ಮತ್ತು ಕಡಿಮೆ ತಾಪಮಾನಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಅನೀಸ್ ಎಂಬವರು ಟ್ವೀಟ್ ಮಾಡಿದ್ದಾರೆ.

ನರೇಂದ್ರನಿಂದಾಗಿ ಸೂರ್ಯೋದಯವು ಇಂದು ಬೆಳಗ್ಗೆ 6:00 ಗಂಟೆಗೆ ಸಂಭವಿಸಿತು. ನರೇಂದ್ರನು ಉದ್ದನೆಯ ಕೋಲನ್ನು ಬಳಸಿ, ಎಚ್ಚರಗೊಳ್ಳಲು ಸೂರ್ಯನನ್ನು ಇರಿದಿದ್ದಾನೆ. ಸ್ವಲ್ಪ ಯೋಚಿಸಿ, ನರೇಂದ್ರ ಇಲ್ಲದಿದ್ದರೆ ಯಾರು ಸೂರ್ಯನನ್ನು ಎಚ್ಚರಗೊಳಿಸುತ್ತಿದ್ದರು? ಧನ್ಯವಾದಗಳು ನರೇಂದ್ರ ಎಂದು ಪ್ರಸಾದ್ ಎಂಬವರು ಬರೆದುಕೊಂಡಿದ್ದಾರೆ.

ನನ್ನ ರೀಚಾರ್ಜ್ ಗಾಗಿ ನಾನು ಹಣವನ್ನು ಪಾವತಿಸಿದ್ದೆ ಮತ್ತು ಅದು ಯಶಸ್ವಿಯಾಗಿದೆ. ಅವರ ಆಶೀರ್ವಾದ ಮತ್ತು ಪ್ರೀತಿ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ಶ್ರೀ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದ ಎಂದು ಅರ್ಶಲ್ ಎಂಬವರು ಕಮೆಂಟ್ ಮಾಡಿದ್ದಾರೆ.

My neighbours gave us Biryani! I thanked them but they told me to thank Modi for this.

Thanks Modi for giving us Biryani!#TweetLikeKarnatakaBJPMPs pic.twitter.com/mtloCWCbrW

— Cheeku (@cashcoveboy) May 13, 2021

My car was completely covered with construction dust over few weeks,

Due to the rains yest, it is now clean.

Sincere thanks to @narendramodi for sending rain gods over my car. #TweetLikeKarnatakaBJPMPs pic.twitter.com/kvkXPK0OUe

— Adarsh Kumar H N (@adarsharaga) May 13, 2021

Today I got my apartment fumigated, deep cleaned and sanitized. I thank Hon. PM @narendramodi ji for letting Urban Company and it's workers do their job.#TweetLikeKarnatakaBJPMPs

— ಕಿರಣ್ ಎಂ ಭಟ್ | Kiran M Bhat (@kiranmbhat) May 12, 2021

I successfully completed 13th of May-21. I also completed all my Official tasks for the day to which i am paid for. I also had Tea twice. Thanks to @narendramodi for making this happen. #TweetLikeKarnatakaBJPMPs

— Naren Marol (@NarenDon) May 13, 2021

I thank @narendramodi ji for deliberately losing the case in Supreme Court regarding Oxygen allotment to Karnataka.

Because of this sacrifice by our beloved PM, Karnataka received it's Oxygen supply.

Thank you Hon. PM @narendramodi ji for this.#TweetLikeKarnatakaBJPMPs pic.twitter.com/HUBsp7kWAD

— ಕಿರಣ್ ಎಂ ಭಟ್ | Kiran M Bhat (@kiranmbhat) May 13, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X