ಮಂಗಳೂರು : ಗ್ರೀನ್ ಗೈಸ್ ಚೊಕ್ಕಬೆಟ್ಟು ತಂಡವೂ ಲಾಕ್ಡೌನ್ ಸಮಯದಲ್ಲಿ ಆಹಾರ ಸಿಗದೆ ಕಷ್ಟಪಡುತ್ತಿರುವ ಲಾರಿ ಚಾಲಕರು, ಬೀದಿ ಬದಿಯಲ್ಲಿರುವ ನಿರಾಶ್ರಿತರು ಹಾಗು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು.
ಮಂಗಳೂರು : ಗ್ರೀನ್ ಗೈಸ್ ಚೊಕ್ಕಬೆಟ್ಟು ತಂಡವೂ ಲಾಕ್ಡೌನ್ ಸಮಯದಲ್ಲಿ ಆಹಾರ ಸಿಗದೆ ಕಷ್ಟಪಡುತ್ತಿರುವ ಲಾರಿ ಚಾಲಕರು, ಬೀದಿ ಬದಿಯಲ್ಲಿರುವ ನಿರಾಶ್ರಿತರು ಹಾಗು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು.