ಆತ್ಮಹತ್ಯೆ
ಬೈಂದೂರು, ಮೇ 22: ವಿಪರೀತ ಮಧ್ಯಪಾನ ಚಟ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಉಪ್ಪುಂದ ಗ್ರಾಮದ ಕಾಸನಾಡಿ ನಿವಾಸಿ ಲಕ್ಷ್ಮಣ ಖಾರ್ವಿ(52) ಎಂಬವರು ಹೆಂಡತಿ ಮಕ್ಕಳು ತವರು ಮನೆಗೆ ಹೋಗಿರುವ ವಿಚಾರಕ್ಕೆ ಮನನೊಂದು ಮೇ 19ರ ಮಧ್ಯಾಹ್ನದಿಂದ ಮೇ 21ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





