Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಕೋವಿಡ್ ಲಸಿಕೆ ಪಡೆದವರು 2 ವರ್ಷದೊಳಗೆ...

'ಕೋವಿಡ್ ಲಸಿಕೆ ಪಡೆದವರು 2 ವರ್ಷದೊಳಗೆ ಸಾಯುತ್ತಾರೆ' ಎಂಬ ವೈರಲ್ ಸಂದೇಶ ಸುಳ್ಳು

ವಾರ್ತಾಭಾರತಿವಾರ್ತಾಭಾರತಿ26 May 2021 6:52 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೋವಿಡ್ ಲಸಿಕೆ ಪಡೆದವರು 2 ವರ್ಷದೊಳಗೆ ಸಾಯುತ್ತಾರೆ ಎಂಬ ವೈರಲ್ ಸಂದೇಶ ಸುಳ್ಳು

ಹೊಸದಿಲ್ಲಿ: "ಕೋವಿಡ್ ಲಸಿಕೆ ಪಡೆದವರೆಲ್ಲ ಎರಡು ವರ್ಷಗಳಲ್ಲಿ ಸಾಯುತ್ತಾರೆ ಹಾಗೂ ಕೋವಿಡ್ ಲಸಿಕೆ ಅಭಿಯಾನ ಒಂದು ದೊಡ್ಡ ಪ್ರಮಾದ'' ಎಂದು ಫ್ರೆಂಚ್ ವೈರಾಲಜಿಸ್ಟ್ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟೇಗ್ನೀಯರ್ ಹೇಳಿದ್ದಾರೆಂಬ ಸಂದೇಶ ವಾಟ್ಸ್ ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದೊಂದು ಸುಳ್ಳು ಸಂದೇಶವಾಗಿದೆ.

"ಲಸಿಕೆಯನ್ನು ಯಾವುದೇ ವಿಧದಲ್ಲಿ ಪಡೆದಿರುವ ಜನರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟೇಗ್ನಿಯರ್ ಅವರು ದೃಢಪಡಿಸಿದ್ದಾರೆ. ಶಾಕಿಂಗ್ ಸಂದರ್ಶನದಲ್ಲಿ ಜಗತ್ತಿನ ಟಾಪ್ ವೈರಾಲಜಿಸ್ಟ್  ಹೀಗೆಂದು ಬಹಿರಂಗವಾಗಿ ಹೇಳಿದ್ದಾರೆ,'' ಎಂದು ಹೇಳುವ ಸಂದೇಶದ ಜತೆಗೆ ಕೆನಡಾದ ಕಟ್ಟಾ ಬಲಪಂಥೀಯ ಸುದ್ದಿ ಸಂಸ್ಥೆ 'ಲೈಫ್‍ಸೈಟ್ ನ್ಯೂಸ್' ವರದಿಯ ಲಿಂಕ್ ನೀಡಿದೆ. ಕೋವಿಡ್ ಕುರಿತಂತೆ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಈ ವೆಬ್‍ಸೈಟ್ ಅನ್ನು ಈ ತಿಂಗಳು ಫೇಸ್ ಬುಕ್ ನಿಷೇಧಿಸಿತ್ತು.

'ಲೈಫ್‍ಸೈಟ್‍ನ್ಯೂಸ್ ತನ್ನ ವರದಿಯಲ್ಲಿ ಆರ್‍ಎಐಆರ್‍ಫೌಂಡೇಶನ್‍ನಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿತ್ತು. ಈ ಫೌಂಡೇಶನ್ ಅಮೆರಿಕ ಮೂಲದ ಎನ್‍ಜಿಒ ಆಗಿದ್ದು ಅದು "ಇಸ್ಲಾಮಿಕ್ ಸಾರ್ವಭೌಮತ್ವವಾದಿಗಳ, ತೀವ್ರಗಾಮಿ ಎಡಪಂಥೀಯರ ಹಾಗೂ ಅವರ ಮೈತ್ರಿ ಹೊಂದಿರುವವರಿಂದ ಇರುವ ಬೆದರಿಕೆಗಳ ವಿರುದ್ಧ ಹೋರಾಡುವ ಸಂಸ್ಥೆ" ಎಂದು ಅದು ತನ್ನನ್ನು ವಿವರಿಸಿದೆ.

ಲೇಖನದ ಜತೆಗೆ ಎರಡು ನಿಮಿಷ ಅವಧಿಯ ವೀಡಿಯೋ ಕೂಡ  ಫ್ರೆಂಚ್ ಭಾಷೆಯಲ್ಲಿರುವ ಈ ವೀಡಿಯೋಗೆ ಅಲ್ಲಲ್ಲಿ ಕತ್ತರಿ ಹಾಕಲಾಗಿದೆ ಎಂಬುದು ತಿಳಿಯುತ್ತದೆ. ಲಸಿಕೆ ವಿರೋಧಿ ನಿಲುವಿಗೆ ಹೆಸರು ಪಡೆದಿರುವ ಲುಕ್ ಮೊಂಟೇಗ್ನಿಯರ್ ಅವರು ಸಾಮೂಹಿಕ ಲಸಿಕೆ ಅಭಿಯಾನವನ್ನು ದೊಡ್ಡ ತಪ್ಪು ಎಂದು ಹೇಳಿದ್ದಾರಾದರೂ ಲಸಿಕೆ ಪಡೆದಿರುವವರು ಎರಡು ವರ್ಷಗಳಲ್ಲಿ ಸಾಯುತ್ತಾರೆಂಬುದನ್ನು ನೇರವಾಗಿ ಹೇಳಿಲ್ಲ.

ಖ್ಯಾತ ವೈರಾಲಜಿಸ್ಟ್ ಡಾ. ಟಿ ಜೇಕಬ್ ಜಾನ್ ಹಾಗು ನರ ವಿಜ್ಞಾನಿ ಡಾ. ಸುಮಯ್ಯ ಶೇಖ್ ಅವರೂ ಈ ಮೆಸೇಜ್ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. 

ಹಲವು ಲಸಿಕೆ ವಿರೋಧಿ ಗುಂಪುಗಳು ತಮ್ಮ ಕಾರ್ಯಸಾಧಿಸುವ ಉದ್ದೇಶದಿಂದ ಈ ವೀಡಿಯೋವನ್ನು ಬಳಸಿಕೊಂಡಿವೆ.

ಭಾರತದಲ್ಲಿ ಕೇಂದ್ರ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋದ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಕೂಡ ಈ  ಸಂದೇಶ ಸುಳ್ಳು ಎಂಬುದನ್ನು ಪ್ರಕಟಣೆ ನೀಡಿದೆ. ಕೇಂದ್ರ ಅರೋಗ್ಯ ಇಲಾಖೆ ಕೂಡ ಲಸಿಕೆಗಳನ್ನು ಎಲ್ಲ ಸುರಕ್ಷತಾ ಪರೀಕ್ಷೆಗಳಲ್ಲಿ ಪಾಸಾದ ಬಳಿಕವೇ ನೀಡುತ್ತಿದ್ದು ಅವರು ಸಂಪೂರ್ಣ ಸುರಕ್ಷಿತ ಎಂದು ಹೇಳಿದೆ.

An image allegedly quoting a French Nobel Laureate on #COVID19 vaccines is circulating on social media

The claim in the image is #FAKE. #COVID19 Vaccine is completely safe

Do not forward this image#PIBFactCheck pic.twitter.com/DMrxY8vdMN

— PIB Fact Check (@PIBFactCheck) May 25, 2021
share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X