ಎಂ. ಚೆನ್ನಪ್ಪ

ಮಂಗಳೂರು, ಜೂ. 24: ಮಂಜೇಶ್ವರ ಅಂಬೇಡ್ಕರ್ ನಗರ ಉದ್ಯಾವರಗುತ್ತು ನಿಸರ್ಗ ನಿವಾಸಿ ಎಂ.ಚೆನ್ನಪ್ಪ (83) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಹಿರಿಯ ಪತ್ರಕರ್ತ ಪ್ರಕಾಶ್ ಮಂಜೇಶ್ವರ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಸಿಪಿಸಿಆರ್ಐ ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಸೈನ್ಯದಲ್ಲೂ ಕರ್ತವ್ಯ ನಿರ್ವಹಿಸಿದ್ದರು.
Next Story





