Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ. ಜಿಪಂ ಮತ್ತು ತಾಪಂ ಕ್ಷೇತ್ರಗಳ...

ದ.ಕ. ಜಿಪಂ ಮತ್ತು ತಾಪಂ ಕ್ಷೇತ್ರಗಳ ಮೀಸಲಾತಿಯ ಪಟ್ಟಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ4 July 2021 10:13 PM IST
share

ಮಂಗಳೂರು, ಜು. 4: ದ.ಕ. ಜಿಲ್ಲಾ ಪಂಚಾಯತ್‌ನ 42 ಕ್ಷೇತ್ರಗಳ ಮತ್ತು 9 ತಾಪಂನ 118 ಕ್ಷೇತ್ರಗಳ ಮೀಸಲಾತಿ ಕರಡು ಅಧಿ ಸೂಚನೆ ಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಇನ್ನು ಕೇವಲ ನಾಲ್ಕು ದಿನ ಬಾಕಿ ಇದೆ. ಅಂದರೆ ಜು.8ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೆ ಜಿಪಂ ಮತ್ತು ತಾಪಂನ ಚುನಾಯಿತ ಅವಧಿಯು ಮುಕ್ತಾಯಗೊಂಡಿದ್ದು, ಕೋವಿಡ್-19 ಎರಡನೆ ಅಲೆಯ ಹಿನ್ನಲೆಯಲ್ಲಿ ಚುನಾ ವಣೆಯೂ ಮುಂದೂಡಲ್ಪಟ್ಟಿತ್ತು. ಇದೀಗ ಆಯೋಗವು ಚುನಾವಣೆಗೆ ಭರದ ಸಿದ್ಧತೆ ನಡೆಸಿದೆ. ಜು.8ರೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ಕಾರಣ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.

ಕಳೆದ ಬಾರಿ ಚುನಾವಣೆ ನಡೆಸಿದಾಗ ಜಿಪಂಗೆ 36 ಸ್ಥಾನಗಳಿದ್ದರೆ ಈ ಬಾರಿ ಅದು 42ಕ್ಕೇರಿದೆ. ಅಲ್ಲದೆ ಜಿಲ್ಲೆಯ 5 ತಾಲೂಗಳಿದ್ದರೆ, ಇದೀಗ ನಾಲ್ಕು ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬಂದಿದೆ. ಜೊತೆಗೆ ತಾಪಂ ಕ್ಷೇತ್ರಗಳ ಸಂಖ್ಯೆಯು 118ಕ್ಕೇರಿದೆ. ಕಳೆದ ಬಾರಿ ತಾಪಂಗೆ 10,000 ಜನಸಂಖ್ಯೆಗೆ ಒಂದು ಕ್ಷೇತ್ರವನ್ನು ನಿಗದಿಪಡಿಸಿದ್ದರೆ ಈ ಬಾರಿ ಅದನ್ನು 12,500ದಿಂದ 15,000 ಜನಸಂಖ್ಯೆಗೆ ನಿಗದಿಪಡಿಸಲಾಗಿದೆ.

ಜಿಲ್ಲಾ ಪಂಚಾಯತ್ ಕ್ಷೇತ್ರಗಳು
1.62ನೇ ತೋಕೂರು-ಸಾಮಾನ್ಯ
2.ತೆಂಕ ಎಡಪದವು-ಅನುಸೂಚಿತ ಪಂಗಡ
3.ಮೂಡುಶೆಡ್ಡೆ-ಅನುಸೂಚಿತ ಜಾತಿ( ಮಹಿಳೆ)
4.ಅಡ್ಯಾರು-ಸಾಮಾನ್ಯ
5.ಕಿಲ್ಪಾಡಿ-ಹಿಂದುಳಿದ ವರ್ಗ ಬಿ. (ಮಹಿಳೆ)
6.ಹಳೆಯಂಗಡಿ-ಸಾಮಾನ್ಯ (ಮಹಿಳೆ)
7.ಮುನ್ನೂರು-ಸಾಮಾನ್ಯ
8.ಕೊಣಾಜೆ-ಅನುಸೂಚಿತ ಜಾತಿ
9.ಇರಾ-ಸಾಮಾನ್ಯ
10.ಮಂಜನಾಡಿ-ಸಾಮಾನ್ಯ
11.ಕಾವಳಮೂಡೂರು-ಹಿಂದುಳಿದ ವರ್ಗ ಎ ಮಹಿಳೆ
12.ನಾವೂರು-ಸಾಮಾನ್ಯ (ಮಹಿಳೆ)
13.ಅಮ್ಟಾಡಿ-ಹಿಂದುಳಿದ ವರ್ಗ ಎ (ಮಹಿಳೆ)
14.ನರಿಕೊಂಬು-ಹಿಂದುಳಿದ ವರ್ಗ ಎ (ಮಹಿಳೆ)
15.ಬಾಳ್ತಿಲ-ಹಿಂದುಳಿದ ವರ್ಗ ಎ
16.ಕೋಳ್ನಾಡು -ಹಿಂದುಳಿದ ವರ್ಗ ಬಿ
17.ವಿಟ್ಲ ಪಡ್ನೂರು-ಸಾಮಾನ್ಯ
18.ಪುಣಚ-ಹಿಂದುಳಿದ ವರ್ಗ ಎ
19.ಪುದು-ಸಾಮಾನ್ಯ (ಮಹಿಳೆ)
20.ಪಡುಮಾರ್ನಾಡು-ಹಿಂದುಳಿದ ವರ್ಗ ಎ
21.ಬೆಳುವಾಯಿ-ಅನುಸೂಚಿತ ಪಂಗಡ (ಮಹಿಳೆ)
22.ತೆಂಕಮಿಜಾರು-ಸಾಮಾನ್ಯ (ಮಹಿಳೆ)
23.ಉಪ್ಪಿನಂಗಡಿ-ಸಾಮಾನ್ಯ
24.ಆರ್ಯಾಪು-ಸಾಮಾನ್ಯ
 25.ನರಿಮೊಗರು-ಹಿಂದುಳಿದ ವರ್ಗ ಎ (ಮಹಿಳೆ)
26.ನೆಟ್ಟಣಿಗೆ ಮೂಡ್ನೂರು-ಹಿಂದುಳಿದ ವರ್ಗ ಎ
27.ಬೆಳ್ಳಾರೆ-ಸಾಮಾನ್ಯ (ಮಹಿಳೆ)
28.ಗುತ್ತಿಗಾರು-ಸಾಮಾನ್ಯ
29.ಅಜ್ಜಾವರ-ಸಾಮಾನ್ಯ
30.ಆಲೆಟ್ಟಿ- ಸಾಮಾನ್ಯ ಮಹಿಳೆ
31.ನಾರಾವಿ-ಹಿಂದುಳಿದವರ್ಗ ಬಿ
32.ಪಡಂಗಡಿ-ಸಾಮಾನ್ಯ (ಮಹಿಳೆ)
33,ಉಜಿರೆ-ಹಿಂದುಳಿದ ವರ್ಗ ಎ(ಮಹಿಳೆ)
34.ಇಂದಬೆಟ್ಟು -ಸಾಮಾನ್ಯ
35.ಧರ್ಮಸ್ಥಳ-ಸಾಮಾನ್ಯ
36.ಕೊಕ್ಕಡ-ಸಾಮಾನ್ಯ (ಮಹಿಳೆ)
37.ಇಳಂತಿಲ-ಸಾಮಾನ್ಯ (ಮಹಿಳೆ)
38.ಕುವೆಟ್ಟು-ಹಿಂದುಳಿದ ವರ್ಗ ಎ
39.ನೆಲ್ಯಾಡಿ-ಸಾಮಾನ್ಯ (ಮಹಿಳೆ)
40.ಸುಬ್ರಹ್ಮಣ್ಯ-ಸಾಮಾನ್ಯ (ಮಹಿಳೆ)
41.ಕೊಯಿಲ-ಹಿಂದುಳಿದವರ್ಗ ಎ (ಮಹಿಳೆ)
42.ಸವಣೂರು-ಅನುಸೂಚಿತ ಜಾತಿ (ಮಹಿಳೆ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X