ಕಾಕ೯ಳದಲ್ಲಿ ವನಮಹೋತ್ಸವ
![ಕಾಕ೯ಳದಲ್ಲಿ ವನಮಹೋತ್ಸವ ಕಾಕ೯ಳದಲ್ಲಿ ವನಮಹೋತ್ಸವ](https://www.varthabharati.in/sites/default/files/images/articles/2021/07/11/298461-1626023660.jpg)
ಕಾರ್ಕಳ : ಕಾರ್ಕಳ ಕೆಥೊಲಿಕ್ ಸಬಾ ಕ್ರೈಸ್ತ ಕಿಂಗ್ ಚಚ್೯ ಘಟಕ ದ ವತಿಯಿಂದ ಕ್ರೈಸ್ತ ಕಿಂಗ್ ಚರ್ಚ್ ಧರ್ಮ ಗುರುಗಳಾದ ವ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಇವರು ಘಟಕ ಅಧ್ಯಕ್ಷ ನೇವಿಲ್ ಡಿ'ಸಿಲ್ವಾ ಇವರ ಮುಂದಾಳತ್ವದಲ್ಲಿ ಸೊಲಮನ್ ರ ಮನೆ ಅಂಗಳದಲ್ಲಿ ರವಿವಾರ ಮರ, ಗಿಡಗಳ ಮಹತ್ವ ವಿಷಯದ ಮಾಹಿತಿ ನೀಡಿ, ವನಮಹೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಗುರುಗಳಾದ ಫಾ|ವಿಜಿತ್ ಮಥಾಯಸ್, ಸಿಸ್ಟರ್ ಸುಪೀರಿಯರ್ ಫೆಟ್ರಿನ, ಸಿಸ್ಟರ್ ಸೆವರಿನ್, ಬ್ರದರ್ ಲೀವನ್, ವಲಯ ಅಧ್ಯಕ್ಷರಾದ ಸೊಲಮನ್ ಆಲ್ವಾರಿಸ್, ಒಲಿವಿಯಾ ಡಿ'ಮೆಲ್ಲೊ, ಸ್ವಯಂ ಸೇವಕ ಹೆನ್ರಿ ಸಾಂತ್ ಮಯೋರ್, ಚಚ್೯ ಮಂಡಲಿಯ ಉಪಾಧ್ಯಕ್ಷರು ಆಂಟನಿ ಆರಾನ್ಹ,ಕಥೊಲಿಕ್ ಸಭೆಯ ಎಲ್ಲಾ ಸದಸ್ಯರು, ದೀಪಕ್ ಡಿ'ಮೆಲ್ಲೊ, ರೊಶನ್ ಡಿ'ಮೆಲ್ಲೊ,ಐವನ್ ಅಗೆರಾ ಹಾಗೂ ಐ.ಸಿ.ವೈ.ಮ್ ಉಪಧ್ಯಕ್ಷರಾದ ವೆನ್ಜಿಲ್ ಅಗೆರಾ, ಕಾಯ೯ದಶಿ೯ ಜೇನ್ ಕ್ವಾಡ್ರಸ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಘಟಕ ಅಧ್ಯಕ್ಷರಾದ ನೇವಿಲ್ ಡಿ'ಸಿಲ್ವಾ ಸ್ವಾಗತಿಸಿದರು. ಕಾಯ೯ದಶಿ೯ ವಿನೀತ ಡಿ'ಮೆಲ್ಲೊ ವಂದಿಸಿದರು.
Next Story