ಐಸಿಎಐ ಮಂಗಳೂರು ಶಾಖೆಯಲ್ಲಿ ಸ್ವರ್ಣ ಪರ್ವದ ಸಂಭ್ರಮ
![ಐಸಿಎಐ ಮಂಗಳೂರು ಶಾಖೆಯಲ್ಲಿ ಸ್ವರ್ಣ ಪರ್ವದ ಸಂಭ್ರಮ ಐಸಿಎಐ ಮಂಗಳೂರು ಶಾಖೆಯಲ್ಲಿ ಸ್ವರ್ಣ ಪರ್ವದ ಸಂಭ್ರಮ](https://www.varthabharati.in/sites/default/files/images/articles/2021/08/18/303183-1629306183.jpg)
ಮಂಗಳೂರು, ಆ.18: ನಗರದ ಐಸಿಎಐ ಮಂಗಳೂರು ಶಾಖೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ‘ಸ್ವರ್ಣ ಪರ್ವ’ ರಾಷ್ಟ್ರೀಯ ಸಮ್ಮೇಳನ ಬುಧವಾರ ನಡೆಯಿತು.
ಸಂಸದ ಸಿಎ ಅರುಣ್ ಸಿಂಗ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ದಿ ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಧ್ಯಕ್ಷ ಸಿಎ ನಿಹಾರ್ ಎನ್. ಜಂಬೂಸರಿಯ, ಸಿಎ ವಿಶ್ವನಾಥ್ ಪಿಎಸ್. ಸಿಎ (ಡಾ.) ದೇಬಾಶಿಶ್ ಮಿತ್ರ, ಭಾಗವಹಿಸಿದ್ದರು. ಸಿಎ (ಡಾ.) ಸಂಜೀವ್ ಕುಮಾರ್ ಸಿಂಘಾಲ್, ಸಿಎ ಪ್ರಸನ್ನ ಕುಮಾರ್ ಡಿ., ಸಿಎ ಜಲಪತಿ ಕೆ, ಉಪಸ್ಥಿತರಿದ್ದರು.
ಈ ಸಂದರ್ಭ ಸಿಎ ಗೀತಾ ಎ.ಬಿ., ಸಿಎ ಕೆ.ಎಸ್. ಕಾಮತ್, ಸಿಎ ಎಸ್ಎಸ್ ನಾಯಕ್, ಸಿಎ ಅಬ್ದುರ್ರಹ್ಮಾನ್ ಮುಸ್ಬಾ, ಸಿಎ ಪ್ರಸನ್ನ ಶೆಣೈ ಎಂ, ಸಿಎ ಗೌತಮ್ ನಾಯಕ್, ಕೆ. ಅನಂತಪದ್ಮನಾಭ, ಸಿಎ ಎ ಕೆ ರಂಗನಾಥ ಶೆಣೈ, ಗಿರಿಧರ್ ಕಾಮತ್, ಕೇಶವ ಬಲ್ಲಕುರಾಯ, ಶಿವಕುಮಾರ್ ಕೆ , ಸಿಎ ಭಾರ್ಗವ ತಂತ್ರಿ ಪಾಲ್ಗೊಂಡಿದ್ದರು.
Next Story