ಕಡಿಯಾಳಿ ಕೃಷ್ಣ ಹೆಬ್ಬಾರ
ಉಡುಪಿ, ಆ.19: ನಿವೃತ್ತ ಶಿಕ್ಷಕ ಕಡಿಯಾಳಿ ಕೃಷ್ಣ ಹೆಬ್ಬಾರ (74) ಆ.16ರಂದು ನಿಧನ ಹೊಂದಿದರು. ಅವರು ಕೆಮ್ಮಣ್ಣು ಸಂತ ಫಿಲೊಮೀನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಹಿಂದಿ ಪಂಡಿತರಾಗಿ 41 ವರ್ಷಗಳ ಕಾಲ ಅಧ್ಯಾಪನ ವೃತ್ತಿ ನಡೆಸಿದ್ದರು. ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದಲ್ಲಿ ತಮ್ಮ ಪೂರ್ವಿಕರು ಉತ್ಸವಾದಿ ಪರ್ವಕಾಲದಲ್ಲಿ ನಡೆಸುತ್ತಿದ್ದ ಅಧ್ವರಿ ಸೇವೆಯನು್ನ ಮಂದುವರಿಸಿಕೊಂಡು ಬಂದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.
Next Story