ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷರಾಗಿ ದಯಾನಂದ ಕಪ್ಪೆಟ್ಟು
ದಯಾನಂದ
ಮಲ್ಪೆ, ಆ. 22: ಉಡುಪಿ ಜಿಲ್ಲೆಯ ಅಂಬೇಡ್ಕರ್ ಯುವಸೇನೆಯ ತಾಲೂಕು ಘಟಕದ ಅಧ್ಯಕ್ಷರಾಗಿ ದಯಾನಂದ ಎಸ್.ಕಪ್ಪೆಟ್ಟು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ರಾಮೋಜಿ ಅಮೀನ್ ಬಲರಾಮನಗರ ಉಪಾಧ್ಯಕ್ಷ ರಾಗಿ ಸಂತೋಷ್ ಗುಜ್ಜರಬೆಟ್ಟು, ರಿತೇಶ್ ಕೆಮ್ಮಣ್ಣು, ಮಹೇಶ್ ಚೆಂಡ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಗುಣವಂತ ತೊಟ್ಟಂ, ಜೊತೆ ಕಾರ್ಯದರ್ಶಿ ಯಾಗಿ ಜಯ ಸಲ್ಯಾನ್ ಪಾಳೆಕಟ್ಟೆ, ಖಜಾಂಚಿಯಾಗಿ ಪ್ರಸಾದ್ ಮಲ್ಪೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ ಕಪ್ಪೆಟ್ಟು, ವಸಂತ ಅಂಬಲಪಾಡಿ, ಅಶೋಕ್ ಬಾಳಿಗ, ನಿಶಾನ್ ಲಕ್ಷ್ಮಿನಗರ, ಅವಿನಾಶ್ ಪಡುಕುದ್ರು, ಸಂಪತ್ ಗುಜ್ಜರಬೆಟ್ಟು, ವಿಠಲ ಅಮ್ಮುಂಜೆ, ಸುವಿಜ್ ಮೂಡಬೆಟ್ಟು, ಸದಾನಂದ ಅಂಬಲ ಪಾಡಿ, ಲಕ್ಷ್ಮಣ್ ಬಲರಾಮನಗರ ಆಯ್ಕೆಯಾಗಿದ್ದಾರೆ.
Next Story