Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಈ ಹೊತ್ತಿನ ಹೊತ್ತಿಗೆ
  4. ಮಣ್ಣಲ್ಲಿ ಅರಳಿದ ಸಣ್ಣ ಸಣ್ಣ...

ಮಣ್ಣಲ್ಲಿ ಅರಳಿದ ಸಣ್ಣ ಸಣ್ಣ ಖುಷಿಗಳು....!

-ಕಾರುಣ್ಯ-ಕಾರುಣ್ಯ13 Sep 2021 6:35 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮಣ್ಣಲ್ಲಿ ಅರಳಿದ ಸಣ್ಣ ಸಣ್ಣ ಖುಷಿಗಳು....!

‘ಆನೆ ಸಾಕುವುದು ಕಷ್ಟ’ ಎನ್ನುವ ಮಾತೊಂದಿದೆ. ಆದರೆ ಗೃಹಿಣಿಯೊಬ್ಬಳು ‘ಆನೆ ಸಾಕಲು ಹೊರಟು’ ಅದರಲ್ಲಿ ಯಶಸ್ವಿಯಾದ ಸೂಚನೆಯೊಂದು ದೊರಕಿದೆ. ‘ಆನೆ ಸಾಕಲು ಹೊರಟವಳು’ ಕೃತಿಯ ಮೂಲಕ ಬರಹ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟ ಸಹನಾ ಕಾಂತಬೈಲು, ಬೆನ್ನಿಗೇ ‘ಇದು ಬರಿ ಮಣ್ಣಲ್ಲ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ದೈನಂದಿನ ಬದುಕಿನ ವಿಸ್ಮಯಗಳನ್ನೇ ಸರಳ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಕಾರಣಗಳಿಗಾಗಿ ಈ ಹಿಂದಿನ ಕೃತಿ ದೊಡ್ಡ ಸಂಖ್ಯೆಯ ಓದುಗರನ್ನು ಸೆಳೆದುಕೊಂಡಿತ್ತು. ಒಂದು ಸಣ್ಣ ತೊರೆಯು ಕಾಡು, ಬೆಟ್ಟಗುಡ್ಡಗಳನ್ನು ಹಾದು ಹೋಗಿ, ಇನ್ನೊಂದು ತೊರೆಯ ಜೊತೆಗೆ ಸೇರಿದಂತೆ, ಆನೆ ಸಾಕಲು ಹೊರಟ ಕೃತಿ ಮುಂದುವರಿದು, ‘ಇದು ಬರಿ ಮಣ್ಣಲ್ಲ’ ಕೃತಿಯಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಡು, ಕೃಷಿಯ ನಡುವೆ ಬದುಕು ಸವೆಸುವ ಗೃಹಿಣಿಯನ್ನು ಲೇಖಕಿಯಾಗಿ ಪರಿವರ್ತಿಸಿದ ನಿಸರ್ಗ ಮತ್ತು ಅದರ ಸಣ್ಣ ಸಣ್ಣ ವಿಸ್ಮಯಗಳನ್ನು ಈ ಕೃತಿಯಲ್ಲಿ ನಾವು ಅನುಭವಿಸಬಹುದು. ಹೆಣ್ಣೊಬ್ಬಳು ಗೃಹಿಣಿಯಾಗಿ ಅಡುಗೆ ಮನೆ, ಹಟ್ಟಿ, ಗಂಡ, ಮನೆ, ಮಕ್ಕಳು ಇವುಗಳ ನಡುವೆ ಸಿಲುಕಿಕೊಂಡೂ, ಅದು ತನ್ನ ಪಾಲಿನ ಬಂಧನವಾಗದಂತೆ ನೋಡಿಕೊಳ್ಳುವ ಮಾರ್ಗವಾಗಿ ಲೇಖಕಿ ಬರಹ ಲೋಕವನ್ನು ಆರಿಸಿಕೊಂಡಂತಿದೆ. ಈ ಪ್ರಬಂಧಗಳ ಮೂಲಕ ಬರಹ-ಬದುಕನ್ನು ಅವರು ಸಮನ್ವಯಗೊಳಿಸುವುದನ್ನು ಕಾಣಬಹುದು. ತನ್ನ ಜಗತ್ತಿನ ಸಣ್ಣ ಸಣ್ಣ ಖುಷಿಗಳನ್ನೇ ಬಳಸಿಕೊಂಡು ಅದಕ್ಕೊಂದು ಆಕಾರ ಕೊಡುವ ಪ್ರಯತ್ನ ಮಾಡುತ್ತಾರೆ. ಮಣ್ಣಿನ ಜೊತೆಗೆ ಅವಿನಾಭಾವ ನಂಟನ್ನು ಹೊಂದಿದ ಲೇಖಕಿ, ಆ ಮಣ್ಣಿನ ಮೂಲಕವೇ ಆಕಾಶಕ್ಕೆ ಸುರಂಗ ಕೊರೆಯುವ ಪ್ರಯತ್ನ ಹಲವು ಬರಹಗಳಲ್ಲಿ ಕಾಣ ಸಿಗುತ್ತವೆ.

ಸುಮಾರು 24 ಪ್ರಬಂಧಗಳು ಇಲ್ಲಿವೆ. ವಿಶೇಷವೆಂದರೆ, ಹೆಚ್ಚಿನ ಬರಹಗಳು ಅವರ ಬದುಕಿನ ಸಂಗಾತಿಗಳಾಗಿರುವ ಪ್ರಾಣಿಗಳು ಮತ್ತು ಮರಗಿಡಗಳ ಕುರಿತಂತೆ ಇವೆ. ಆನೆಗಳು, ಜಾನುವಾರುಗಳು, ಊರ ತುಡುಗು ದನಗಳು, ಬೆಕ್ಕು, ಅಜ್ಜಿಯ ಕೃಷಿ ಬುತ್ತಿ, ಕಾಡಿನ ನಡುವೆ ಪಿಸುಗುಡುವ ರೇಡಿಯೊ, ಮಜ್ಜಿಗೆಯ ಜೊತೆಗೆ ಮಥಿಸಿದ ಬದುಕು, ವೆಂಕಟ್ರಮಣ ಭಟ್ಟರ ಪೀಶಕತ್ತಿ, ಜೇನು ಅಭ್ಯಾಗತ, ಅತ್ತೆಯ ಉಪ್ಪಿನಕಾಯಿ ಜಗತ್ತು.....ದಿನ ನಿತ್ಯ ನಾವು ನೋಡಿದ, ಸವಿದ ಸಣ್ಣ ಸಂಗತಿಗಳೂ ಲೇಖಕಿಯ ಮುಗ್ಧ ಕಣ್ಣುಗಳಲ್ಲಿ ಬೆಳೆಯುತ್ತಾ ನಮ್ಮಾಳಗೆ ಹೊಸದಾದ ರೂಪಕವೊಂದನ್ನು ಸೃಷ್ಟಿಸುತ್ತದೆ. ಓದು ಮುಗಿದ ಬಳಿಕವೂ ಆ ರೂಪಕ ಅವ್ಯಕ್ತವಾಗಿ ನಮ್ಮನ್ನು ಸಂತೈಸುತ್ತಿರುತ್ತದೆ.

ರಹಮತ್ ತರೀಕೆರೆ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘‘....ಬದುಕಿನಲ್ಲಿ ಸಂಭವಿಸುತ್ತಿರುವ ಪಲ್ಲಟಗಳನ್ನು ಹಳಹಳಿಕೆ ಮತ್ತು ವಿಷಾದವಿಲ್ಲದೆ ಇಲ್ಲಿ ಹಿಡಿದುಕೊಡಲಾಗಿದೆ. ಆತ್ಮ ವಿಮರ್ಶೆಯಿಂದಲೂ ವಿನೋದ ಪ್ರಜ್ಞೆಯಿಂದಲೂ ಕೂಡಿರುವ ಇಲ್ಲಿನ ನಿರೂಪಣೆ ಹೃದ್ಯವಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯು ಗೃಹಿಣಿಯರ ಒಳಜಗತ್ತಿನ ತಳಮಳ ಮತ್ತು ಸಂಭ್ರಮಗಳನ್ನು ಸರಿಯಾಗಿ ಆಲಿಸಬೇಕಾಗಿದೆ’’.

ಸಹನಾ ಕಾಂತಬೈಲು ತುಳಿದ ಮಣ್ಣು ಅತ್ಯಂತ ಫಲವತ್ತಾದುದು. ಅಲ್ಲಿ ಬಿದ್ದ ಬೀಜಗಳು ಗಿಡಮರಗಳಾಗಿ, ಕಾಡುಗಳಾಗಿ ಹಬ್ಬಲಿ.
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 120. ಕೃತಿಯ ಮುಖಬೆಲೆ 120 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯ
-ಕಾರುಣ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X