Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರವಾಗುತ್ತಲೇ ಇರುವ ರೈತರ ಸಾಲದ ಹೊರೆ:...

ಭಾರವಾಗುತ್ತಲೇ ಇರುವ ರೈತರ ಸಾಲದ ಹೊರೆ: ಎಸ್ಎಸ್ಎಸ್ ಸಮೀಕ್ಷೆ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ15 Sep 2021 5:02 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಭಾರವಾಗುತ್ತಲೇ ಇರುವ ರೈತರ ಸಾಲದ ಹೊರೆ: ಎಸ್ಎಸ್ಎಸ್ ಸಮೀಕ್ಷೆ ಬಹಿರಂಗ

ಹೊಸದಿಲ್ಲಿ, ಸೆ.16: ದೇಶದಲ್ಲಿ ರೈತ ಕುಟುಂಬವು ಪಾವತಿಸಲು ಬಾಕಿಯಿರಿಸಿರುವ ಸರಾಸರಿ ಸಾಲದ ಮೊತ್ತವು 2013ರಲ್ಲಿ 47 ಸಾವಿರ ರೂ.ಗಳಿದ್ದು, 2019ರ ವೇಳೆಗೆ 74 ಸಾವಿರ ರೂ.ಗೆ ಏರಿಕೆಯಾಗಿದೆಯೆಂಬ ಕಳವಳಕಾರಿ ಸಂಗತಿ ಇತ್ತೀಚೆಗೆ ಪ್ರಕಟವಾದ 77ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್)ನಿಂದ ಬೆಳಕಿ ಬಂದಿದೆ.

ರೈತರ ಪಾವತಿ ಬಾಕಿ ಸಾಲದ ಮೊತ್ತದಲ್ಲಿ ಗಣನೀಯ ಹೆಚ್ಚಳಕ್ಕೆ ಅವರ ಆದಾಯದಲ್ಲಿ ಕುಸಿತವಾಗಿರುವುದೇ ಕಾರಣವೆಂದು ‘ಗ್ರಾಮೀಣ ಭಾರತದ ಕೃಷಿಕ ಕುಟುಂಬಗಳ ಜಮೀನು ಹಾಗೂ ಜಾನುವಾರುಗಳ ಕುರಿತಾದ ಪರಿಸ್ಥಿತಿ ಅಂದಾಜು ಸಮೀಕ್ಷೆ-2019’ ಯಿಂದ ವ್ಯಕ್ತವಾಗಿದೆ.

ಭಾರತದಲ್ಲಿ ರೈತ ಕುಟುಂಬದ ಸರಾಸರಿ ಆದಾಯವು ಮಾಸಿಕವಾಗಿ 10 ಸಾವಿರ ರೂ. ಆಗಿದೆ. ಆದರೆ ಇದು ದೊಡ್ಡ ನಗರಗಳಲ್ಲಿ ಮನೆಗೆಲಸದಾಳುಗಳು ಪಡೆಯುವ ಆದಾಯಕ್ಕಿಂತ ತೀರಾ ಕಡಿಮೆಯಾಗಿದೆ ಎಂದು ಈ ವರದಿಯ ಬಗ್ಗೆ ಖ್ಯಾತ ಸುದ್ದಿಜಾಲತಾಣ ಪ್ರಕಟಿಸಿರುವ ವಿಶ್ಲೇಷಣಾ ವರದಿ ಹೇಳಿದೆ.

ದೇಶದಲ್ಲಿ ಸರಾಸರಿಯಾಗಿ ಒಂದು ರೈತ ಕುಟುಂಬಕ್ಕೆ ಕೃಷಿಯಿಂದ ದೊರೆಯುವ ಆದಾಯವು ಆ ಕುಟುಂಬದ ಒಟ್ಟು ಆದಾಯದ ಮೂರನೆ ಒಂದು ಭಾಗ ಮಾತ್ರವಷ್ಟೇ ಆಗಿದೆ. ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವುದರಿಂದ ರೈತ ಕುಟುಂಬವು ಸರಾರಸರಿ 3798 ರೂ. ಆದಾಯ ಗಳಿಸಿದರೆ, ಪಶುಸಂಗೋಪನೆ ಮೂಲಕ 1582 ರೂ. ಸಂಪಾದಿಸಿದೆ. ವ್ಯಾಪಾರದ ಮೂಲಕ 641 ರೂ.. ಹಾಗೂ ಕೂಲಿ ಹಾಗೂ ವೇತನದ 4063 ರೂ. ಸಂಪಾದಿಸುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬರುತ್ತದೆ. ಹೀಗಾಗಿ ಒಂದು ರೈತ ಕುಟುಂಬವು ತನ್ನ ಹೊಲದಲ್ಲಿ ದುಡಿಯುವುದಕ್ಕಿಂತ ದೊರೆಯುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಬೇರೆಡೆ ದುಡಿದು ಸಂಪಾದಿಸಬಹುದಾಗಿದೆ ಎನ್ನುವುದು ದೃಢವಾಗುತ್ತದೆ. ಎಂದು ದಿ ಪ್ರಿಂಟ್ ವರದಿ ತಿಳಿಸಿದೆ.

 ರೈತರ ಆದಾಯದಲ್ಲಿ ಆರೋಗ್ಯಕರವಾದ ಬೆಳವಣಿಗೆಯಾಗಿದೆಯೆಂಬುದು ಕೂಡಾ ಸುಳ್ಳೆಂಬುದು ಈ ಸಮೀಕ್ಷೆಯಿಂದ ವ್ಯಕ್ತವಾಗುತ್ತದೆ.. ಹಾಲಿ ಹಾಗೂ ಪ್ರಸಕ್ತ ಸಮೀಕ್ಷೆ ನಡೆದ 2013 ಹಾಗೂ 2019ರ ಅವಧಿಗಳ ನಡುವೆ ರೈತರ ಸಾಧಾರಣ ಆದಾಯದಲ್ಲಿ ಶೇ.59ರಷ್ಟು ಹೆಚ್ಚಳವಾಗಿರುವಂತೆ ತೋರುತ್ತದೆಯಾದರೂ, ಈ ಅವಧಿಯಲ್ಲಿ ಆಗಿರುವ ಹಣದುಬ್ಬರವನ್ನು ಲೆಕ್ಕಹಾಕಿದರೆ ಅವರ ಆದಾಯದಲ್ಲಿ ಕೇವಲ ಶೇ.22ರಷ್ಟು ಏರಿಕೆ ಮಾತ್ರವಷ್ಟೇ ಆಗಿದೆ. ಕೇವಲ ಬೆಳೆ ಉತ್ಪಾದನೆಯ ಬಗೆಗಷ್ಟೇ ನಾವು ಗಮನಹರಿಸಿದಲ್ಲಿ ಕಳೆದ ಆರು ವರ್ಷಗಳಲ್ಲಿ ರೈತರ ಆದಾಯವು ತಳಮಟ್ಟಕ್ಕೆ ಕುಸಿದಿದೆ. 2013ರಲ್ಲಿ ಓರ್ವ ರೈತನು ಕೃಷಿಯ ಮೂಲಕ 3081 ರೂ, ಸಂಪಾದಿಸಿದ್ದು, ಅದು 2012ರಲ್ಲಿದ್ದ ಮಾಸಿಕ 2770 ರೂ.ಗಳ ಆದಾಯಕ್ಕೆ ಸರಿಸಮಾನವಾಗಿದೆ ಎಂದು ದಿ ಪ್ರಿಂಟ್ ವರದಿ ಹೇಳಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X