ಅಮಾಸೆಬೈಲು, ಸೆ.26: ಸಾಲ, ಕುಡಿತ ಹಾಗೂ ಅನಾರೋಗ್ಯದ ಚಿಂತೆಯಲ್ಲಿ ಮನನೊಂದ ಶೇಡಿಮನೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ ದಯಾನಂದ ಶೆಟ್ಟಿ (36) ಎಂಬವರು ಸೆ.25ರಂದು ಸಂಜೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು, ಸೆ.26: ಸಾಲ, ಕುಡಿತ ಹಾಗೂ ಅನಾರೋಗ್ಯದ ಚಿಂತೆಯಲ್ಲಿ ಮನನೊಂದ ಶೇಡಿಮನೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ ದಯಾನಂದ ಶೆಟ್ಟಿ (36) ಎಂಬವರು ಸೆ.25ರಂದು ಸಂಜೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.