ಮಣಿಪಾಲ, ಅ.1: ಮಣಿಪಾಲ ವಿದ್ಯಾರತ್ ನಗರ ಎಂಬಲ್ಲಿ ಸೆ.27ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ದೊಡ್ಡಣಗುಡ್ಡೆಯ ಅಬ್ದುಲ್ ರವೂಫ್ (21) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಣಿಪಾಲ, ಅ.1: ಮಣಿಪಾಲ ವಿದ್ಯಾರತ್ ನಗರ ಎಂಬಲ್ಲಿ ಸೆ.27ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ದೊಡ್ಡಣಗುಡ್ಡೆಯ ಅಬ್ದುಲ್ ರವೂಫ್ (21) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.