ಮಂಗಳೂರು : ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಸಕ್ರೀಯ ಸದಸ್ಯ ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಲೋಕಯ್ಯ ಶೆಟ್ಟಿ (80) ಇಂದು ನಿಧನರಾದರು.
ಅವರು ಬೋಳಾರ್ ಲಿವೆಲ್ ನ ನಿವಾಸಿಯಾಗಿದ್ದು, ದಿ.ಮುಂಡಪ್ಪ ಶೆಟ್ಟಿ, ಪೂವಕ್ಕೆ ದಂಪತಿಯ ಪುತ್ರ. ಮೃತರು ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.