Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಶಾರೂಖ್‌ ಖಾನ್‌ ರ ಕ್ಯಾಡ್‌ಬರಿ ದೀಪಾವಳಿ...

ಶಾರೂಖ್‌ ಖಾನ್‌ ರ ಕ್ಯಾಡ್‌ಬರಿ ದೀಪಾವಳಿ ಜಾಹೀರಾತಿಗೆ ಭಾರೀ ಪ್ರಶಂಸೆ: ಇದರ ವಿಶೇಷತೆಯೇನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ24 Oct 2021 11:28 PM IST
share
ಶಾರೂಖ್‌ ಖಾನ್‌ ರ ಕ್ಯಾಡ್‌ಬರಿ ದೀಪಾವಳಿ ಜಾಹೀರಾತಿಗೆ ಭಾರೀ ಪ್ರಶಂಸೆ: ಇದರ ವಿಶೇಷತೆಯೇನು ಗೊತ್ತೇ?

ಹೊಸದಿಲ್ಲಿ: ದೇಶದಾದ್ಯಂತ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಕುರಿತು ಸುದ್ದಿಗದ್ದಲಗಳು ಎದ್ದಿರುವ ನಡುವೆಯೇ ಶಾರೂಖ್‌ ಖಾನ್‌ ಮತ್ತೆ ಸುದ್ದಿಯಾಗಿದ್ದಾರೆ. ಕೋವಿಡ್‌ ನಿಂದ ತತ್ತರಿಸಿರುವ ಹಲವು ಉದ್ಯಮಗಳಿಗೆ ಇದೀಗ ಕ್ಯಾಡ್ಬರಿ ಸಂಸ್ಥೆಯು ನೆರವಾಗಿದ್ದು, ವಿಶೇಷವಾದ ಯೋಜನೆಯೊಂದನ್ನು ದೀಪಾವಳಿಯ ಉಡುಗೊರೆಯಾಗಿ ನೀಡಿದೆ. 

ಕೋವಿಡ್‌ ಮತ್ತು ಲಾಕ್ಡೌನ್‌ ಸಂದರ್ಭದಲ್ಲಿ ಹಲವಾರು ಸಣ್ಣ ಉದ್ಯಮಗಳು ಮುಚ್ಚುಗಡೆಯಾಗಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈಗಲೂ ನಿರಾಶೆಯಲ್ಲೇ ಇದ್ದಾರೆ. ಈ ನಡುವೆ ಕ್ಯಾಡ್ಬರಿ ವಿಶೇಷವಾದ ಕಾರ್ಯ ಮಾಡಿದ್ದು, ಸ್ಥಳಿಯ ಉದ್ಯಮಗಳನ್ನು ಮೇಲೆತ್ತುವ ಸಲುವಾಗಿ ಹಾಗೂ ಪ್ರಚಾರ ನೀಡುವ ಸಲುವಾಗಿ ಶಾರೂಖ್‌ ಖಾನ್‌ ರನ್ನು ಬಳಸಿ ಈ ಜಾಹೀರಾತು ನಿರ್ಮಿಸಲಾಗಿದೆ.

ಈ ಜಾಹೀರಾತಿನ ವಿಶೇಷತೆಯೇನೆಂದರೆ, ಇದರಲ್ಲಿ ನಿಮ್ಮ ಸಣ್ಣ ಅಂಗಡಿಯ, ಹೋಟೆಲ್‌ ಹೆಸರುಗಳನ್ನು ಶಾರೂಖ್‌ ಖಾನ್‌ ಬಾಯಲ್ಲೇ ಹೇಳಿಸಬಹುದಾಗಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಇದನ್ನು ನಿರ್ಮಿಸಲಾಗಿದೆ. ನಿಮ್ಮ ಉದ್ಯಮದ ಹೆಸರನ್ನು ನಮೂದಿಸಿದ ತಕ್ಷಣ ಶಾರೂಖ್‌ ಖಾನ್‌ ಜಾಹೀರಾತಿನಲ್ಲಿ " ಚಪ್ಪಲಿಗಳನ್ನು ಖರೀದಿಸಬೇಕಾದರೆ ಸ್ಟಾರ್‌ ಫೂಟ್‌ ವೇರ್‌ ಗೆ ಭೇಟಿ ನೀಡಿ" ಎಂದು ಹೇಳುತ್ತಾರೆ. ಸದ್ಯ ಈ ಜಾಹೀರಾತಿನ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಟ್ವಿಟರಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ....

This is so beautiful by Cadbury India and @iamsrk https://t.co/szBpanvMkK

— Arkid (@ArchieIndian) October 24, 2021

Wow simply amazing Shah Rukh Khan in the ad .love u @iamsrk#Cadbury

— Dr Jwala Gurunath (@DrJwalaG) October 24, 2021

Superb @DairyMilkIn @iamsrk
what a use of machine learning to create something so localised; promote small time stores around us - need of the hour post Covid !!#Diwali2021#NotJustACadburyAd#kuchmeethahojaye#SRK @IbafOfficial

Video :https://t.co/3Ta6QYrcGt

— Dr. Jalpesh Mehta (@jalpeshmehta) October 24, 2021

This new ad of Shah Rukh Khan brought a smile on fans faces
Shah Sir Sherwani Looking So Amazing..
Such an amazing message delivered by Srk and Cadbury India, the small stores too deserve a Happy Diwali!!

As SRK said, unki diwali bhi meethi honi chahiye..#ShahRukhKhan pic.twitter.com/gNuGEgL4D3

— Shivam Jaiswal (@07ShivamJaiswal) October 23, 2021

#NotJustACadburyAd
This is history in creation in the world of advertising. This is major. And yes, I love you @iamsrk @DairyMilkIn @CadburyUK @CadburyWorld The mind behind this ad idea shall get a Crown for himself. #Cadbury #SRK #ShahRukhKhan #sundayvibes #Trending #India pic.twitter.com/3bvaEudQ7t

— Shahir Raj (@shahir_raj) October 23, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X