Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಿಂಚಣಿ ಏರಿಕೆಯಾಗಲಿ

ಪಿಂಚಣಿ ಏರಿಕೆಯಾಗಲಿ

-ಸಂಕಪ್ಪ ಜಿ.ಎಚ್., ಬೆಂಗಳೂರು-ಸಂಕಪ್ಪ ಜಿ.ಎಚ್., ಬೆಂಗಳೂರು25 Oct 2021 11:46 PM IST
share

ಮಾನ್ಯರೇ,

      ರಾಜ್ಯ ಸರಕಾರಿ ನೌಕರರ ಹಾಲಿ ನಿವೃತ್ತಿ ವಯಸ್ಸು ಅರವತ್ತು ಎಂದು ನಿಗದಿಯಾಗಿದೆ. ನಿವೃತ್ತಿ ಹೊಂದಿದವರು ಪಿಂಚಣಿಯಿಂದ ಬರುವ ಹಣದಿಂದಲೇ ಇಳಿವಯಸ್ಸಿನಲ್ಲಿ ನಿವೃತ್ತಿದಾರನ ಅವಲಂಬಿತರೊಂದಿಗೆ ಜೀವನ ನಿರ್ವಹಣೆ ಮಾಡುವ ಅನಿವಾರ್ಯತೆ ಇರುತ್ತದೆ. ಈ ಹಣದಿಂದ ಪಿಂಚಣಿದಾರರು ಪತ್ನಿ/ಪತಿ ಮತ್ತು ಕುಟುಂಬದ ಜವಾಬ್ದಾರಿಯನ್ನು ಕೂಡ ಹೊರಬೇಕಾದ ಸಂದರ್ಭಗಳೂ ಇವೆ. ಅಲ್ಲದೆ ಮಕ್ಕಳ ಆಶ್ರಯ ಇಲ್ಲದಿದ್ದರೆ ಪಿಂಚಣಿಯಿಂದ ಬರುವ ಅಲ್ಪಹಣದಿಂದಲೇ ಆಹಾರ, ಬಟ್ಟೆ, ದಿನನಿತ್ಯದ ಅಗತ್ಯ ಖರೀದಿಗಳಿಗೆ ಹಣದ ಅವಶ್ಯಕತೆ ಮುಖ್ಯವಾಗಿರುತ್ತದೆ. ಅದರಲ್ಲೂ ವಯೋಸಹಜವಾಗಿ ಬರುವ ಕಾಯಿಲೆಗಳಿಗಾಗಿ ಔಷಧ ಖರೀದಿ ಮತ್ತು ಆಸ್ಪತ್ರೆ ವೆಚ್ಚಗಳಿಗಾಗಿಯೇ ಪಿಂಚಣಿಯ ಹೆಚ್ಚು ಹಣ ವ್ಯಯವಾಗುತ್ತದೆ. ಈ ವಯಸ್ಸಿನಲ್ಲಿ ಇವರನ್ನು ನೋಡಿಕೊಳ್ಳುವವರು ಇಲ್ಲದಿದ್ದಲ್ಲಿ ಇವರ ಪಾಡು ಹೇಳತೀರದು. ಇವೆಲ್ಲ ಕಾರಣದಿಂದಾಗಿ ಇವರನ್ನು ಪಿಂಚಣಿಯೇ ಸಾಕಬೇಕಾಗಿರುತ್ತದೆ.

ಈಗಿರುವ ನಿಯಮದಂತೆ ನಿವೃತ್ತರಾದವರು 80ರಿಂದ 100ರ ವಯಸ್ಸು ತಲುಪಿದಾಗ ಅವರ ಮೂಲ ಪಿಂಚಣಿಯನ್ನು ಕ್ರಮವಾಗಿ ಶೇ. 20ರಿಂದ 100ರ ಪ್ರಮಾಣಗಳಲ್ಲಿ ಹೆಚ್ಚಿಸುವ ಬಹಳ ಹಿಂದಿನ ಆದೇಶವಿದೆ. ಆದರೆ ಈ ಆದೇಶ ಇಂದಿನ ಜೀವಿತಾವಧಿ ಲೆಕ್ಕದಲ್ಲಿ ಮಹತ್ವ ಕಳೆದುಕೊಂಡಿದೆಯೆಂದೇ ಹೇಳಬಹುದು. ಹೇಗೆಂದರೆ ಇಂದಿನ ಜೀವನಶೈಲಿಯಲ್ಲಿ ವ್ಯಕ್ತಿಯು ನೂರ್ಕಾಲ ಬದುಕುವುದು ವಿರಳಾತಿವಿರಳ. ಏನೇ ಅಂದರೂ 90 ವರ್ಷ ಬದುಕಿದ್ದೇವೆ ಅಂದರೇನೆ ಸೋಜಿಗದ ವಿಷಯವಾಗಿದೆ. ಹೀಗಾಗಿ ವಯಸ್ಸಾದ ಹಾಗೆ ವ್ಯಕ್ತಿಯ ಆರೋಗ್ಯ ಕ್ಷೀಣಿಸುತ್ತಾ ಹೋಗಿ ವೈದ್ಯಕೀಯ ವೆಚ್ಚಗಳು ದ್ವಿಗುಣಗೊಳ್ಳುವುದಲ್ಲದೆ ಆರ್ಥಿಕ ಸಂಕಷ್ಟಕ್ಕೂ ಸಿಲುಕಿ ನರಳುವ ಸ್ಥಿತಿಗೆ ತಲುಪುತ್ತಾರೆ. ಮೇಲಾಗಿ ಯಾರೂ ಇವರ ಆರೈಕೆ ಸಹ ಮಾಡುವ ಅವಕಾಶಗಳೂ ಕಡಿಮೆ. ಆದುದರಿಂದ ಸರಕಾರವು 80 ವರ್ಷ ಮೀರಿದವರಿಗೆ ಮಾತ್ರ ಪಿಂಚಣಿ ಮೂಲವೇತನವನ್ನು ಹಂತ ಹಂತವಾಗಿ ಹೆಚ್ಚಿಸುವ ಪದ್ಧತಿಯನ್ನು 70 ವರ್ಷ ತಲುಪುವ ಪಿಂಚಣಿದಾರರಿಗೂ ಹೆಚ್ಚಿಸುವುದು ಸೂಕ್ತ. ಕನಿಷ್ಠಪಕ್ಷ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ನಿವೃತ್ತಿ ಹೊಂದಿದವರಿಗಾದರೂ ಜಾರಿಗೆ ತಂದಲ್ಲಿ ಕಡಿಮೆ ಪಿಂಚಣಿ ಪಡೆಯುವ ನಮ್ಮಂತಹವರಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ಬಲ ನೀಡಿದಂತಾಗುತ್ತದೆ.

share
-ಸಂಕಪ್ಪ ಜಿ.ಎಚ್., ಬೆಂಗಳೂರು
-ಸಂಕಪ್ಪ ಜಿ.ಎಚ್., ಬೆಂಗಳೂರು
Next Story
X