ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ 11 ಪೊಲೀಸರು ಆಯ್ಕೆಯಾಗಿದ್ದಾರೆ.
ಈ ಕುರಿತು ಕೇಂದ್ರ ಗೃಹಮಂತ್ರಿ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ 11 ಮಂದಿ ಪೊಲೀಸರಿಗೆ ಪದಕ ಲಭ್ಯವಾಗಿದೆ.
ಗೃಹಮಂತ್ರಿ ಪದಕಕ್ಕೆ ಆಯ್ಕೆಯಾದವರು
ಸಂತೋಷ್ ಬಾಬು- ಐಪಿಎಸ್ ಅಧಿಕಾರಿ
ಜಿ.ಬಾಲರಾಜ್ - ಇನ್ಸ್ಪೆಕ್ಟರ್
ಪಿ.ಶಶಿಕುಮಾರ್-ಇನ್ಸ್ಪೆಕ್ಟರ್
ಮೇಶ್ ಪ್ರಸಾದ್ -ಇನ್ಸ್ಪೆಕ್ಟರ್
ಹೆಚ್.ವಿ. ಸುದರ್ಶನ್ -ಇನ್ಸ್ಪೆಕ್ಟರ್
ಎಸ್.ಆರ್. ಶ್ರೀಧರ್ - ಇನ್ಸ್ಪೆಕ್ಟರ್
ಶೌಖತ್ ಅಲಿ- ಎಎಸ್ಐ
ಫಕ್ರುದ್ದೀನ್- ಎಎಸ್ಐ
ಅಕ್ಬರ್ ಯಡ್ರಾಮಿ - ಕಾನ್ ಸ್ಟೆಬಲ್
ಸೋಮಶೇಖರ್- ಎಎಸ್ಐ
ಕೃಷ್ಣ ದೇವೇಗೌಡ- ಎಎಸ್ಐ
Next Story





