ಉಡುಪಿ, ನ.3: ಕಾಡುಬೆಟ್ಟುವಿನ ಪ್ರಗತಿನಗರ ನಿವಾಸಿ, ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಶ್ರೀಕೃಷ್ಣ ಜನರಲ್ ಸ್ಟೋರ್ಸ್ನ ಮಾಲಕ ಕೆ.ನಾರಾಯಣ ನಾಯ್ಕ (61) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಉಡುಪಿ, ನ.3: ಕಾಡುಬೆಟ್ಟುವಿನ ಪ್ರಗತಿನಗರ ನಿವಾಸಿ, ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಶ್ರೀಕೃಷ್ಣ ಜನರಲ್ ಸ್ಟೋರ್ಸ್ನ ಮಾಲಕ ಕೆ.ನಾರಾಯಣ ನಾಯ್ಕ (61) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.