Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಂಗಳೂರಿನ ರೈಲು ನಿಲ್ದಾಣಗಳನ್ನು'ನೈರುತ್ಯ...

ಮಂಗಳೂರಿನ ರೈಲು ನಿಲ್ದಾಣಗಳನ್ನು'ನೈರುತ್ಯ ರೈಲ್ವೆ'ಗೆ ಸೇರಿಸಿ

-ಅಮೃತ್ ಪ್ರಭು, ವಿರಾರ್-ಅಮೃತ್ ಪ್ರಭು, ವಿರಾರ್8 Nov 2021 11:42 PM IST
share

ಮಾನ್ಯರೇ,

ಕಳೆದ ಮೂವತ್ತು ವರ್ಷಗಳಿಂದ ಕನ್ನಡಿಗರು ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳನ್ನು 'ನೈರುತ್ಯ ರೈಲ್ವೆ'ಗೆ ಸೇರಿಸಲು ಮನವಿ ಮಾಡುತ್ತ ಬಂದಿದ್ದಾರೆ. ಇ. ಶ್ರೀಧರನ್ ಅವರು ನೇತ್ರಾವತಿ ಸೇತುವೆಯಿಂದ ರೋಹಾ ತನಕದ ರೈಲು ಹಳಿ ಕೆಲಸದ ಮುಖ್ಯಸ್ಥರಾಗಿದ್ದರು. ಆಗ ಅವರು ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಕೋಟಿಗಟ್ಟಲೆ ರೂ. ಸಂಬಳ ನೀಡಬೇಕಾಗಿದೆ. ಆದ್ದರಿಂದ ಈ ಎರಡು ರೈಲು ನಿಲ್ದಾಣಗಳನ್ನು ಹೊರಗಿಟ್ಟು ತೋಕೂರಿನಿಂದ ರೋಹಾ ತನಕ ಹಳಿ ಹಾಸಿದ ಹಣ ವಾಪಸ್ ಬಂದರೆ ಸಾಕೆಂದು ಶಿಫಾರಸು ಮಾಡಿದರು. ದಿನಾಂಕ 27.1.2004ರಲ್ಲಿ ರೈಲ್ವೆ ಬೋರ್ಡ್ ಡೈರೆಕ್ಟರ್ ವಿ. ಕೆ. ದುಗ್ಗಲ್ ಅವರು ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಇವು ನೈರುತ್ಯ ವಲಯ ರೈಲ್ವೆ ವಲಯಕ್ಕೆ ಸೇರಿಸುವ ಆದೇಶ ಲಿಖಿತವಾಗಿ ನೀಡಿದ್ದಾರೆ. ಅಂದಿನ ರೈಲ್ವೆ ಮಂತ್ರಿ ಮೊದಲೇ (28.12.2003ರಂದು) ಈ ವಿಷಯವನ್ನು ಮಂಗಳೂರಿನಲ್ಲಿ ಪ್ರಕಟಿಸಿದ್ದರು. ಆ ನಂತರ ದಿನಾಂಕ 27.12.2004ರಲ್ಲಿ ರೈಲ್ವೆ ಬೋರ್ಡ್ ದಕ್ಷತೆ ಮತ್ತು ಸಂಶೋಧನೆ (ಸಂಚಾರ) ಇದರ ನಿರ್ದೇಶಕ ಸಂಜಯ್ ಮಿಶ್ರಾ ಅವರು ಕೊಂಕಣ ರೈಲ್ವೆಯ ತೋಕೂರು ನಿಲ್ದಾಣವನ್ನು ನೈರುತ್ಯ ರೈಲ್ವೆಗೆ ಸೇರ್ಪಡೆಗೊಳಿಸುವಂತೆ ಆದೇಶ ಪತ್ರ ಬರೆದರು. ಅದರಂತೆ 27.1.2004ರಿಂದ ಇಂದಿನವರೆಗೆ ರೈಲ್ವೆ ಬೋರ್ಡ್ 9 ಲಿಖಿತ ಆದೇಶಗಳನ್ನು ನೀಡಿದರೂ, ಇವೆರಡೂ ನಿಲ್ದಾಣಗಳು ಸದರ್ನ್ ರೈಲ್ವೆ ವ್ಯಾಪ್ತಿಯಲ್ಲೇ ಇವೆ. ಈ ಎಲ್ಲಾ ಲಿಖಿತ ಆದೇಶಗಳಿಗೆ ಬೆಲೆ ಇಲ್ಲವೇ?
ಇತ್ತೀಚೆಗೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು 12ಪುಟಗಳ ತಮ್ಮ ಪತ್ರದಲ್ಲಿ (10.2.2020) ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಮತ್ತು ತೋಕೂರು ರೈಲು ನಿಲ್ದಾಣಗಳು ಯಾಕಾಗಿ ನೈರುತ್ಯ ರೈಲ್ವೆಗೆ ಸೇರಬೇಕೆಂದು ಸುದೀರ್ಘ ವಿವರಣೆ ನೀಡಿ ದಿಲ್ಲಿ ರೈಲ್ವೆ ಬೋರ್ಡ್ ಚೇರ್ಮನ್‌ಗೆ ಪತ್ರ ಬರೆದಿದ್ದಾರೆ. ಅವರು ಪತ್ರದಲ್ಲಿ ನೀಡಿದ ಕಾರಣಗಳಲ್ಲಿ ಪ್ರಮುಖವಾದುವು ಹೀಗಿವೆ:

1. ಈ ವಿಭಾಗ ಮತ್ತು ಅದರ ಕಾರ್ಯಾಚರಣೆಗಳ ಸರಿಯಾದ ನಿರ್ವಹಣೆ ಮತ್ತು ತಡೆರಹಿತ ಏಕೀಕರಣಕ್ಕಾಗಿ ತೋಕೂರು ಜೊತೆಗೆ ಇಡೀ ಮಂಗಳೂರು ಸಂಕೀರ್ಣವು ಒಂದು ನಿರ್ವಹಣೆ ಅಡಿಯಲ್ಲಿ ಬರುವುದು ಸಂಪೂರ್ಣವಾಗಿ ಅವಶ್ಯಕವಾಗಿದೆ.
2. ನಾನು ಈ ರೈಲ್ವೆಗೆ ಸೇರಿದ ನಂತರ ಕರ್ನಾಟಕ ಕರಾವಳಿಯ ಜನರಿಂದ ಹೊಸ ರೈಲುಗಳನ್ನು ಆರಂಭಿಸಲು ಮತ್ತು ಪಡೀಲ್ ಬೈಪಾಸ್ ಮೂಲಕ ಕಾರವಾರಕ್ಕೆ ನೇರವಾಗಿ ರೈಲುಗಳನ್ನು ಆರಂಭಿಸಲು ಸಾವಿರಾರು ವಿನಂತಿಗಳು ಬರುತ್ತಿವೆ.
3. ನಾವು ಕೊಂಕಣ ಹಾಗೂ ಸದರ್ನ್ ರೈಲ್ವೆಗೆ ಮನವರಿಕೆ ಮಾಡಿದರೂ ಅವರು ಸಹಕರಿಸುತ್ತಿಲ್ಲ.
4. ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಮಂಗಳೂರು ಸಂಕೀರ್ಣದ ಜೊತೆಗೆ ತೋಕೂರು ಇವನ್ನು ನೈರುತ್ಯ ರೈಲ್ವೆಗೆ ಸಂಯೋಜಿಸುವುದೇ ಉಳಿದಿರುವ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಅಧಿಸೂಚನೆ ಹೊರಡಿಸಬೇಕು.
ಆದುದರಿಂದ 2003ರಿಂದ ಈ ವಲಯ ಸೇರ್ಪಡೆ ರೈಲ್ವೆ ಬೋರ್ಡ್ ಆದೇಶ ನೀಡಿದರೂ ಆಗಿಲ್ಲ ಎಂದಾದರೆ ಇದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ; ವಿಷಯದ ಗಂಭೀರತೆಯನ್ನು ಅರಿಯುವಲ್ಲಿ ವಿಫಲತೆ ಎನ್ನಬಹುದು.
 

share
-ಅಮೃತ್ ಪ್ರಭು, ವಿರಾರ್
-ಅಮೃತ್ ಪ್ರಭು, ವಿರಾರ್
Next Story
X