ಉಡುಪಿ, ನ.12: ಕೆಳಾರ್ಕಳಬೆಟ್ಟುವಿನ ಅರ್ಚಕ ಹಾಗೂ ಪಾಕತಜ್ಞ ವಿಷ್ಣುಮೂರ್ತಿ ಭಟ್(69) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರು ಉಡುಪಿಯ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಅಡುಗೆ ಸೇವೆಯನ್ನು ಸಲ್ಲಿಸುತ್ತಿದ್ದರು.
ಉಡುಪಿ, ನ.12: ಕೆಳಾರ್ಕಳಬೆಟ್ಟುವಿನ ಅರ್ಚಕ ಹಾಗೂ ಪಾಕತಜ್ಞ ವಿಷ್ಣುಮೂರ್ತಿ ಭಟ್(69) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರು ಉಡುಪಿಯ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಅಡುಗೆ ಸೇವೆಯನ್ನು ಸಲ್ಲಿಸುತ್ತಿದ್ದರು.