Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಂ.ಆರ್.ಪಿ.ಎಲ್ (ಎಸ್.ಪಿ.ಎಂ) ಮೂಲಕ...

ಎಂ.ಆರ್.ಪಿ.ಎಲ್ (ಎಸ್.ಪಿ.ಎಂ) ಮೂಲಕ 500ನೆ ಸರಕು ಸಾಗಾಟದ ಹಡಗು ನಿರ್ವಹಣೆ

ವಾರ್ತಾಭಾರತಿವಾರ್ತಾಭಾರತಿ15 Nov 2021 9:48 PM IST
share
ಎಂ.ಆರ್.ಪಿ.ಎಲ್ (ಎಸ್.ಪಿ.ಎಂ) ಮೂಲಕ 500ನೆ ಸರಕು ಸಾಗಾಟದ ಹಡಗು ನಿರ್ವಹಣೆ

ಮಂಗಳೂರು : ನವಮಂಗಳೂರು ಬಂದರಿನಲ್ಲಿ ಎಂಆರ್ ಪಿಎಲ್( ಎಸ್ ಪಿಎಂ) ಮೂಲಕ 500ನೆ ಕಚ್ಚಾ ತೈಲದ ಹಡಗು ಗಳನ್ನು  ಯಶಸ್ವಿಯಾಗಿ  ನಿರ್ವಹಣೆ ಮಾಡುವ ಮೂಲಕ ಒಂದು ಮೈಲಿಗಲ್ಲನ್ನು ಸೃಷ್ಟಿಸಿದೆ.

ಇದರಿಂದ ರಾಜ್ಯ ಮತ್ತು ಕೇಂದ್ರದ ಬೊಕ್ಕಸಕ್ಕೆ ಆದಾಯವನ್ನು ಗಳಿಸುವ ಮೂಲಕ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾ ಯವನ್ನು ಮಾಡಿದಂತಾಗಿದೆ. ಸೋಮವಾರ 1.35 ಮಿಲಿಯನ್ ಮೆಟ್ರಿಕ್ ಟನ್  ಸಾಮರ್ಥ್ಯ ದೊಂದಿಗೆ ಸೌದಿ ಅರೇಬಿಯಾದಿಂದ ಆಗಮಿಸಿದ ಹಡಗಿನಿಂದ ಯುರೋಗ್ಲೋರಿ ಅನ್ನು ಇಳಿಸಲಾಗುತ್ತಿದೆ. ಎಂಆರ್ ಪಿ ಎಲ್  ಎಸ್ ಪಿಎಮ್ ನ್ನು   ಆಗಸ್ಟ್ 2013 ರಲ್ಲಿ ಉದ್ಘಾಟಿಸಲಾಯಿತು, ಅಂದಿನಿಂದ ಎಂಆರ್ ಪಿಎಲ್ ತಂಡವು 3 ವಿಭಿನ್ನ ವಿಭಾಗಗಳಲ್ಲಿ 500 ಹಡಗುಗಳ ಮೂಲಕ 75.5 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಯಶಸ್ವಿಯಾಗಿ ಇಳಿಸಿ ನಿರ್ವಹಣೆ ಮಾಡಿದೆ.

ಅವುಗಳೆಂದರೆ, ಅಫ್ರಾ ಮ್ಯಾಕ್ಸ್ (1 ಲಕ್ಷ ಮೆಟ್ರಿಕ್ ಟನ್‌ಗಿಂತ ಕಡಿಮೆ), ಸೂಯೆಜ್ ಮ್ಯಾಕ್ಸ್ (1.5 ಲಕ್ಷ MT) ಮತ್ತು VLCC - ಅತಿ ದೊಡ್ಡ ಕಚ್ಚಾ ವಾಹಕಗಳು (2.8 ಲಕ್ಷದವರೆಗೆ). ಎಂಆರ್ ಪಿಎಲ್ ಎಸ್ ಪಿಎಮ್  ನಲ್ಲಿ ಇರಾನ್, ಇರಾಕ್, ಸೌದಿ ಅರೇಬಿಯಾ, ಯುಎಇ ,ಕುವೈತ್ ಮತ್ತು ಯುಎಸ್ ಎ ನಂತಹ ದೇಶಗಳಿಂದ ಹಡಗುಗಳನ್ನು ಇಳಿಸಿದೆ. ಎಂಆರ್ ಪಿಎಲ್  ತಂಡವು  ವಿವಿಧ ಸವಾಲುಗಳನ್ನು ಧೈರ್ಯ ದಿಂದ ಎದುರಿಸಿದೆ.

2012 ರವರೆಗೆ, ಎಂಆರ್ ಪಿಎಲ್  ಸಣ್ಣ ಹಡಗುಗಳ ಮೂಲಕ ಮಾತ್ರ ಕಚ್ಚಾ ತೈಲವನ್ನು ಇಳಿಸುತ್ತಿತ್ತು, ಇವುಗಳನ್ನು ಎನ್ ಎಂಪಿಟಿಯ ಜೆಟ್ಟಿ 11 ಮತ್ತು 12 ರಲ್ಲಿ ಇಳಿಸಲಾಯಿತು. 245 ಮೀಟರ್‌ಗಿಂತ ಕಡಿಮೆ ಉದ್ದ ಮತ್ತು 14 ಮೀಟರ್ ಡ್ರಾಫ್ಟ್ (ಸಮುದ್ರದೊಳಗಿನ ಹಡಗಿನ ಭಾಗ) ಹೊಂದಿರುವ ಸಣ್ಣ ಹಡಗುಗಳನ್ನು ಜೆಟ್ಟಿಯಲ್ಲಿ ಮಾತ್ರ ಇಳಿಸಬಹುದು. ಈಗ ಪ್ರತ್ಯೇಕ ಎಸ್ ಪಿಎಂ ಮೂಲಕ  330 ಮೀಟರ್ ಉದ್ದ ಮತ್ತು 22 ಮೀಟರ್ ಡ್ರಾಫ್ಟ್ ಹೊಂದಿರುವ ಹಡಗುಗಳಿಗೆ ಒಳ ಬರಲು ಸಾಧ್ಯವಾಗುತ್ತದೆ.  ಎಂ ಆರ್ ಪಿಎಲ್  ವ್ಯವಸ್ಥಾಪಕ ನಿರ್ದೇಶಕರಾದ ಎಂ.ವೆಂಕಟೇ ಶ್ ಈ ಸಾಧನೆಗಾಗಿ  ತಂಡವನ್ನು  ಅಭಿನಂದಿಸಿ ದರು ಮತ್ತು ಕಾರ್ಯಾ ಚರಣೆಗಳು ಮತ್ತು ನಿರ್ವಹಣೆ ಮತ್ತು ಸೇವಾ ಪೂರೈಕೆದಾರರಾದ M/s ಅಂಡರ್‌ವಾಟರ್ ಸರ್ವಿಸ್ ಕಂ ತಂಡಗಳಿಗೆ ಧನ್ಯವಾದ ಅರ್ಪಿಸಿದರು.

ಲಿಮಿಟೆಡ್ ಹಣಕಾಸು ನಿರ್ದೇಶಕರಾದ ಪೊಮಿಲಾ ಜಸ್ಪಾಲ್ ಮತ್ತು ರಿಫೈನರಿ ನಿರ್ದೇಶಕರಾದ ಸಂಜಯ್ ವರ್ಮಾ ಅವರು ಈ ಸಾಧನೆಯನ್ನು ಮಾಡಲು ನೇರವಾಗಿ ತೊಡಗಿಸಿಕೊಂಡ ತಂಡಗಳನ್ನು ಅಭಿನಂದಿಸಿದರು ಎಂದು ಪ್ರಕಟಣೆ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X