ಮಂಗಳೂರಿನ 'ಜೋಯಲುಕ್ಕಾಸ್' ಚಿನ್ನಾಭರಣ ಮಳಿಗೆಯ ವತಿಯಿಂದ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜೋಯಲುಕ್ಕಾಸ್ನ ಉಪ ವ್ಯವಸ್ಥಾಪಕ ವೀರೇಂದ್ರ, ಸಿಬ್ಬಂದಿ ವರ್ಗದ ತೀರ್ಥರಾಜ್, ಮಧು, ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ಮಂಗಳೂರಿನ 'ಜೋಯಲುಕ್ಕಾಸ್' ಚಿನ್ನಾಭರಣ ಮಳಿಗೆಯ ವತಿಯಿಂದ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜೋಯಲುಕ್ಕಾಸ್ನ ಉಪ ವ್ಯವಸ್ಥಾಪಕ ವೀರೇಂದ್ರ, ಸಿಬ್ಬಂದಿ ವರ್ಗದ ತೀರ್ಥರಾಜ್, ಮಧು, ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.